Times of ಕರ್ನಾಟಕ
ಸುದ್ದಿಗಳು
ಜ.12ರಂದು ಶಾರದಾ ವಿಲಾಸ ಕಾಲೇಜಿನ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭ
ಮೈಸೂರು: ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಜ.12ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.ಮುಖ್ಯ ಅತಿಥಿಯಾಗಿ ಮೈಸೂರಿನ ಅಪರ ಜಿಲ್ಲಾಧಿಕಾರಿಗಳಾದ ಆರ್.ಲೋಕನಾಥ್ ಅವರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತವಾಗಿ ಸಂಸ್ಥೆ ಅಧ್ಯಕ್ಷರಾದ ಡಾ.ಬಿ.ಎಂ.ಸುಬ್ರಾಯ, ಗೌರವ ಕಾರ್ಯದರ್ಶಿಗಳಾದ ಎನ್.ಚಂದ್ರಶೇಖರ್ ಉಪಸ್ಥಿತರಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕಕುಮಾರ್ ಅಧ್ಯಕ್ಷತೆ...
ಸುದ್ದಿಗಳು
ಶರಣರ ವಚನ ಸಾರ ಮೈಗೂಡಿಸಿಕೊಂಡರೆ ಜೀವನ ಸಾರ್ಥಕ: ಹಂಗರಗಿ
ಸಿಂದಗಿ: 12ನೇ ಶತಮಾನದಲ್ಲಿ ಮಹಾಶರಣ ಶರಣೆಯರು ಅನೇಕ ಸಂದೇಶಗಳನ್ನು ನೀಡಿ ಅಳಿದು ಹೋಗಿದ್ದಾರೆ ಆದರೆ ಅವರು ಬಿಟ್ಟು ಹೋದ ವಚನಗಳ ಸಾರವನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದಾದರೆ ಜೀವನ ಸಾರ್ಥಕವಾಗುತ್ತದೆ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದ ಆವರಣದಲ್ಲಿ ಐಕ್ಯ ಮಂಟಪದ ಶಿಲಾನ್ಯಾಸವನ್ನು ನೆರವೇರಿಸಿ ಅವರು ಮಾತನಾಡಿ, ಹರ...
ಲೇಖನ
“ಕುಣಿಗಲ್ ಕುದುರೆ”
ಮೈ ಕೈ ತುಂಬಿಕೊಂಡು ದಷ್ಟ ಪುಷ್ಟವಾಗಿರುವ, ದೈಹಿಕ ಚಟುವಟಿಕೆಗಳಲ್ಲಿ ಚುರುಕುತನ ತೋರುವ ವ್ಯಕ್ತಿಗಳಿಗೆ 'ಕುಣಿಗಲ್ ಕುದುರೆ' ಉಪಮೆ ಬಳಸಲಾಗುತ್ತದೆ.ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸ್ಟಡ್ ಫಾರಂ (ಕುದುರೆ ಸಂತಾನೋತ್ಪತ್ತಿ ಕೇಂದ್ರ) ಇದ್ದು ಇಲ್ಲಿನ ಕುದುರೆಗಳು ವಿಶ್ವವಿಖ್ಯಾತ. ದೇಶದ ಅಗ್ರ ಸ್ಟಡ್ ಫಾರಂಗಳಲ್ಲಿ ಕುಣಿಗಲ್ ಕುದುರೆ ಫಾರಂ ಕೂಡ ಒಂದು.ಇಲ್ಲಿನ ಕುದುರೆಗಳು 18 ನೇ ಶತಮಾನಕ್ಕೂ...
ಸುದ್ದಿಗಳು
ಬಾಳರಶ್ಮಿ ಕವನ ಸಂಕಲನ ಲೋಕಾಪ೯ಣೆ
ಬೆಳಗಾವಿ - ತನ್ಮಯ ಚಿಂತನ ಚಾವಡಿ ಬೆಳಗಾವಿ ವತಿಯಿಂದ ಮಹೇಶ ಪಿ ಯೂ ಕಾಲೇಜ್ ಮಹಾಂತೇಶ ನಗರ ದಲ್ಲಿ ದಿ 08.01.2024ರಂದು ಡಾ ಜಯಾನಂದ ಧನವಂತ ಇವರ ಕವನ ಸಂಕಲನ ' ಬಾಳ ರಶ್ಮಿ' ಯನ್ನು ಎಸ್ ಆರ್ ಹಿರೇಮಠ ನಿವೃತ್ತ ಪ್ರಾಚಾಯ೯ರು ಬಿಡುಗಡೆ ಮಾಡಿದರು.ಧನವಂತ ಅವರ ಬಾಳಿನಲ್ಲಿ ಅನುಭವ ಕವನಗಳು ಮೂಡಿ ಬಂದಿವೆ...
ಸುದ್ದಿಗಳು
ಚುನಾವಣೆಯಲ್ಲಿ ನಾಡಕವಾಡುವವರನ್ನು ಬಹಿಷ್ಕರಿಸಿ- ಈರಣ್ಣ ಕಡಾಡಿ
ಗೋಕಾಕ: ಚುನಾವಣೆ ಸಂದರ್ಭಗಳಲ್ಲಿ ಜನರ ಹಿತಾಸಕ್ತಿಯನ್ನು ಕಾಯುವ ನಾಟಕವಾಡುವವರಿಗಿಂತ ಚುನಾವಣೆ ನಂತರ ಜನರ ಹಿತಾಸಕ್ತಿಗೆ ಕೆಲಸ ಮಾಡುವವರನ್ನು ಗುರುತಿಸಿ ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾನು ದೇಶದ ಪ್ರಧಾನ ಸೇವಕ ಎಂದು ಹೇಳಿರುವುದು ಎಲ್ಲ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದು, ಜನಸಾಮಾನ್ಯರು ಕೂಡಾ ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ...
ಸುದ್ದಿಗಳು
ಒತ್ತಡ ಮುಕ್ತ ಹಾಗೂ ಸಂತಸದಾಯಕ ಕಲಿಕೆಗೆ ಬೊಂಬೆ ಆಧಾರಿತ ಚಟುವಟಿಕೆ ಕಲಿಕೆ ಪರಿಣಾಮಕಾರಿ – ಮೋಹನ ದಂಡಿನ
ಸವದತ್ತಿ : “ಮಕ್ಕಳಲ್ಲಿ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಬೊಂಬೆ ಆಧಾರಿತ ಚಟುವಟಿಕೆ ಕಲಿಕೆ ಒತ್ತಡ ಮುಕ್ತ ಹಾಗೂ ಸಂತಸದಾಯಕ ಕಲಿಕೆ ಆಗಿದೆ.ಇಂದು ತಾಲೂಕು ಮಟ್ಟದ ಪ್ರದರ್ಶನ ಇಲ್ಲಿ ಜರಗುತ್ತಿರುವುದು.ಎಲ್ಲರೂ ತಮ್ಮ ತಮ್ಮ ಮಟ್ಟದಲ್ಲಿ ಉತ್ತಮ ಬೋಧನೋಪಕರಣಗಳನ್ನು ವಿಷಯಾಧಾರಿತವಾಗಿ ತಯಾರಿಸಿದ್ದು ಒಂದಕ್ಕಿಂತ ಒಂದು ಉತ್ತಮ ರೀತಿಯಲ್ಲಿ ಮೂಡಿ ಬಂದಿವೆ.ಇದು ಶಿಕ್ಷಕರಲ್ಲಿನ ಕಲ್ಪನೆ ಮತ್ತು ಸೃಜನಶೀಲತೆಗೆ ಹಿಡಿದ...
ಸುದ್ದಿಗಳು
ಮೂಡಲಗಿ ಉಪನೋಂದಣಾಧಿಕಾರಿಯ ದುರ್ವರ್ತನೆ ; ಜಿಲ್ಲಾಧಿಕಾರಿಗಳಿಗೆ ದೂರು
ಮೂಡಲಗಿ: ಪಟ್ಟಣದ ಉಪನೋಂದಣಿ ಕಚೇರಿ ಅಧಿಕಾರಿಯ ಅಸಭ್ಯ ವರ್ತನೆ ಖಂಡಿಸಿ ಸೋಮವಾರದಂದು ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪನೋಂದಣಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶೀಘ್ರವಾಗಿ ಉಪನೋಂದಣಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ತಹಶೀಲ್ದಾರ ಮಹಾದೇವ ಸನ್ನಮುರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಜನಪರ ವೇದಿಕೆಯ...
ಸುದ್ದಿಗಳು
ದಿ. 11 ರಿಂದ ತೊಂಡಿಕಟ್ಟಿ ಗಾಳೇಶ್ವರ ಜಾತ್ರಾಮಹೋತ್ಸವ
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದಲ್ಲಿ ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ 79ನೇ ಪುಣ್ಯಾರಾಧನೆ ಹಾಗೂ ಬೃಹ್ಮೈಕ್ಯ ಶ್ರೀ ಪುಂಡಲೀಕ ಮಹಾರಾಜರ 84ನೇ ಹುಟ್ಟು ಹಬ್ಬದ ಮತ್ತು ಕಿರೀಟ ಪೂಜಾ ಕಾರ್ಯಕ್ರಮ ಜ.11 ರಿಂದ 15 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಅವಧೂತ ಗಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ...
ಸುದ್ದಿಗಳು
ಸಿಂದಗಿ ಜಿಲ್ಲಾ ರಚನೆಗೆ ಒತ್ತಾಯಿಸಲು ಬೆಂಗಳೂರಿಗೆ ನಿಯೋಗ
ಸಿಂದಗಿ: ಸಿಂದಗಿ ಜಿಲ್ಲೆ ರಚನೆ ಮಾಡಲು ಒತ್ತಾಯಿಸಿ ಆರಂಭಗೊಂಡ ಹೋರಾಟದ ಹಿನ್ನೆಲೆಯಲ್ಲಿ ಜ.11 ರ ನಂತರ ಬೆಂಗಳೂರಿಗೆ ನಿಯೋಗವೊಂದನ್ನು ತೆಗೆದುಕೊಂಡು ಹೋಗಲಾಗುವುದು ಎಂದು ಶಾಸಕ ಆಶೋಕ ಮನಗೂಳಿ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಭಾನುವಾರ ಸಂಜೆ ನಡೆದ ಸಿಂದಗಿ ಜಿಲ್ಲೆ ಬೇಡಿಕೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ...
ಸುದ್ದಿಗಳು
ಪರಿಶುದ್ಧತೆಯೇ ಪರಮಾತ್ಮ.ಗುರುವಿನ ಆರಾಧನೆ ನಮ್ಮ ಪರಂಪರೆಯಾಗಿದೆ – ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ
ಮುನವಳ್ಳಿ - “ದೀಪ ಮತ್ತೊಂದು ದೀಪವನ್ನು ಹಚ್ಚುವಂತೆ ಸತ್ಸಂಗದಲ್ಲಿ ಇದ್ದವರು ಶಾಸ್ತ್ರಮುಖೇನ ತಮ್ಮ ಜೀವನದಲ್ಲಿ ಮತ್ತೊಬ್ಬರಿಗೆ ಒಳ್ಳೆಯದನ್ನು ಹೇಳುವರು. ಪರಿಶುದ್ಧತೆಯೇ ಪರಮಾತ್ಮ. ಶೃದ್ಧೆ ಭಕ್ತಿ ಇದ್ದವರಿಗೆ ಭಗವಂತನ ಆರಾಧನೆ ಸುಲಭ. ಯಶವಂತಗೌಡರದು ಗುರುವಿನ ಆರಾಧನೆಯ ಫಲ. ಗುರುವಿನ ಆರಾಧನೆ ನಮ್ಮ ಪರಂಪರೆಯಾಗಿದೆ. ಇಂಥ ಶಾಸ್ತ್ರವನ್ನು ಸುಲಭವಾಗಿ ಜನಸಾಮಾನ್ಯರಿಗೂ ತಿಳಿಯುವ ಹಾಗೆ ಹೇಳುವ ಜೊತೆಗೆ ಬರೆಯುವ...
About Me
11391 POSTS
1 COMMENTS
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...