Times of ಕರ್ನಾಟಕ

ಕವನ: ಓ ರೈತಾ…ಸಿಡಿದೇಳು..ಪುಟಿದೇಳು

ಓ ರೈತಾ...ಸಿಡಿದೇಳು..ಪುಟಿದೇಳು ಓ ರೈತಾ..ಕುಣಿಯ ತೋಡುವ ಆಸೆ ಬಿಡು, ನಿನ್ನ ಶೋಷಣೆಯ ಪ್ರತಿಭಟಿಸಿ ಸಿಡಿದೇಳು,ಪುಟಿದೇಳು, ಜಗದ ಜನಕೆಲ್ಲಾ ಅನ್ನದಾತ, ನಿನ್ನ ಕುಣಿಯ ನೀನೇ ತೋಡುವ ಕ್ರೂರ ದುರ್ಗತಿ ನಿನಗೇಕೆ ಬಂತು ? ಜನಿಸಿದಂದಿನಿಂದ ಕೊನೆಯುಸಿರುವವರೆಗೂ ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ??? ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ ಗಿರಕಿ ಹೊಡೆಯುತ್ಅ ಕುಣಿಯುತ್ತಿರುವಾಗ, ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ, ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ, ಬಸವನ ಕಾಯಕ ತತ್ವ ನಿನ್ನ...

ಎರಡನೆಯ ಆಧುನಿಕ ಹಸಿರು ಕ್ರಾಂತಿಯಾಗಬೇಕು

(ಲೇಖನ ಭಾರತೀಯ ನನ್ನ ರೈತರಿಗೆ ಅರ್ಪಣೆ) ಭಾರತ ದೇಶ ಸನಾತನ ಕಾಲದಿಂದ ಕೃಷಿಯನ್ನು ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಭಾರತದ ಸಂತತಿಯನ್ನು ಬೆಳೆಸಿಕೊಂಡ ಬಂದಿದೆ. ಋಗ್ವೇದ ಕಾಲದಲ್ಲಿಯು ಭಾರತದ ಭೂಮಿ ಕೃಷಿ ಪ್ರಧಾನ ಭೂಮಿ ಮೇರೆಯಾಗಿತ್ತು ಅಂತಾ ಉಲ್ಲೇಖವಿದೆ. ಸಿಂಧೂ, ಹರಪ್ಪಾ ನಾಗರಿಕತೆಯಲ್ಲು ಇದರ ವಿವರಣೆಯಿದೆ. ಆದ್ದರಿಂದ ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು ಅದರ ಆತ್ಮವೆಂದು...

ವಿಶ್ವ ರೈತ ದಿನಾಚರಣೆ

ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆಗೆ...

ಗಜ಼ಲ್ ಗಳು

ಕಿತ್ತಾಡಿಕೊಂಡರೋ ಕಿತ್ತಿ ಹಿಡಿದುಕೊಂಡರೋ ಗೊತ್ತಾಗಲಿಲ್ಲ ನನಗೆ ಪ್ರತಿಪಾದಿಸಿದರೋ ಆಪಾದಿಸಿದರೋ ಗೊತ್ತಾಗಲಿಲ್ಲ ನನಗೆ ಮೈಕುಗಳು ಮೌನವಾಗಿವೆ ಮಂಕು ಮಾತು ಕೇಳಿ ಕರೆದರೋ ವದರಿದರೋ ಗೊತ್ತಾಗಲಿಲ್ಲ ನನಗೆ ಇತಿಹಾಸದ ಪುಟಗಳ ಮೇಲೆ ಕೆಸರು ಸಾರಿಸುತಿಹರು ಮುದ್ದುಮುಖಗಳೋ ಮುಖವಾಡಗಳೋ ಗೊತ್ತಾಗಲಿಲ್ಲ ನನಗೆ ಘನತೆ ಗೌರವ ಮೂರು ಕಾಸಿಗೆ ಹರಾಜಾಗುತ್ತಿದೆ ರಕ್ಷಿಸುವರೋ ಭಕ್ಷಿಸುವರೋ ಗೊತ್ತಾಗುತ್ತಿಲ್ಲ ನನಗೆ ಸಂವಿಧಾನ ಒಂದೇ, ವಿಧಾನ ಬದಲಾಗುತ್ತಿದೆ 'ಅಮರ' ಪ್ರಧಾನವೋ ಪಾಪವೋ ಗೊತ್ತಾಗುತ್ತಿಲ್ಲ ನನಗೆ ✍️ ಅಮರೇಶ ಎಂಕೆ ಎದೆಯ ಅಗಾಧ...

ವಿಶ್ವ ಚೇತನ (ಶ್ರೀ ಸಿದ್ದಗಂಗಾ ಶ್ರೀ ಗಳು)

1 ಶ್ರೀ ಸಿದ್ದಗಂಗಾ ಕ್ಷೇತ್ರದಗುರು ಚರಣಕೆ ಶರಣು ಸಾವಿರದ ಶರಣು ಶಿವನ ರೂಪದಿ ಶಿವಣ್ಣನಾಗಿ ಧರೆಗವತರಿಸಿ ಬಂದ ಶರಣರಿಗೆ ಸಾವಿರದಶರಣು !! 2 ಸಂಸಾರದ ಜಂಜಡದ ಬೇಲಿಯ ತೊರೆದು ಖಾವಿಬಟ್ಟೆಯ ನಿಜ ತೃಷೆಯ ಹಂಬಲಕೆ ವಾಲಿತು ನಿಮ್ಮ ಮನ ಮನದೊಳಗೆ ಮೂಡಿದವು ಕ್ರಾಂತಿಕಾರಕ ಬಸವತತ್ವದ ಆದರ್ಶ ಬೆಳಸಿದ ಶರಣರಿಗೆ ಸಾವಿರದ ಶರಣ. !! 3 ನನಗೇನು ಬೇಡ ವಿಶ್ವಕೇನೆ ಬೇಕೆನ್ನುವ ಕಾಯಕ ನಿಷ್ಟೆಯ ಬೀಜಾಂಕುರದ ಬಾಳಬುತ್ತಿಯ ಧಾರೆಯೆರೆದರು ತನ್ನ ತಾ ಮರೆತು ಬಾಳಿ...

ಅನಸೂಯ ಜಾಗೀರದಾರ ಗಜಲ್ ಗಳು

ಇತ್ತೀಚಿನ ದಿನಗಳಲಿ ವಾದ ಮಾಡಲಾರೆ ಸುಮ್ಮನಿದ್ದುಬಿಡುತ್ತೆನೆ ಕಾಗೆ ಬಿಳಿಯೆಂದವರಿಗೆ ಸಾಕ್ಷ್ಯ ನೀಡಲಾರೆ ಸುಮ್ಮನಿದ್ದುಬಿಡುತ್ತೇನೆ ಅವರದೇ ಜಗತ್ತು ಕೂಪ ಮಂಡೂಕಗಳು ಎಲ್ಲೆಡೆಯೂ ತುಂಬಿರುವರು ಸುಖಾ ಸುಮ್ಮನೆ ತಣ್ಣೀರ ಎರಚಿ ಕೊಳ್ಳಲಾರೆ ಸುಮ್ಮನಿದ್ದುಬಿಡುತ್ತೇನೆ ಒಂದೇ ಸಮನೆ ರಂಪ ರಾದ್ಧಾಂತ ಪ್ರತಿ ವಿಷಯಕೂ ಕ್ಯಾತೆ ತೆಗೆಯುವರು ಹಾದಿಯ ಗರವ ಮನೆಗೆ ಎಳೆದು ತರಲಾರೆ ಸುಮ್ಮನಿದ್ದುಬಿಡುತ್ತೇನೆ ವಾದ ವಿವಾದವಾಗಿ ನ್ಯಾಯಕ್ಕೆಡೆಯಾಗಿ ಕಣ್ಣೀರು ಕೋಡಿ ಹರಿಯಬಹುದು ಶಕ್ತಿ ಸಮಯವ ಹೀಗೆ ಅಪವ್ಯಯ ಮಾಡಲಾರೆ...

ಗುರು ಹಾಗೂ ಶನಿ ಗ್ರಹಗಳ ಸಮಾಗಮ, ಡಿಸೆಂಬರ್ 21

ಸೌರವ್ಯೂಹ ದ ಎರಡು ಬ್ರಹತ್ ಗ್ರಹಗಳು, ಗುರು ಮತ್ತು ಶನಿ. ಈ ಎರಡೂ ಗ್ರಹಗಳು ಬಹಳ ಸಮೀಪವಿದ್ದಂತೆ ಈ ತಿಂಗಳು ಕಾಣುತ್ತಿವೆ. ( The great conjunction) ಸಂಜೆಯ ಪಶ್ಚಿಮ ಆಕಾಶ ವನ್ನೊಮ್ಮೆ ನೋಡಿ. ಈ ಗ್ರಹಗಳ ಜೋಡಿ , ಶ್ರವಣ ನಕ್ಷತ್ರದ ಪಕ್ಕದಲ್ಲಿ ನಿಮ್ಮನ್ನು ಆಕರ್ಷಿಸುತ್ತವೆ. ಗುರು ಗ್ರಹಕ್ಕೆ ಸೂರ್ಯನ ನ್ನೊಮ್ಮೆ ಸುತ್ತಲು 12 ವರ್ಷ(11.9)...

ಗಝಲ್

ಚಾರುಹಾಸದ ರಾಣಿಗಾಗಿ ಬೀದಿಯಲ್ಲಿ ಸುಮವನ್ನು ಹಾಸುವೆನು ಸಖಿ ಜಾರುತಿರುವ ಹಿಮಮಣಿಯ ಪೋಣಿಸಿ ಕೊರಳಿಗೆ ಹಾಕುವೆನು ಸಖಿ ಅರಳಿದ ಪುಷ್ಪಗಳ ಸುಗಂಧವನು ಅರಸಿ ಆರಿಸಿ ತರುವೆನು ಹರಳಿನ ಬೆಟ್ಟದಲಿ ಚೆಂಬವಳವನು ಶೋಧಿಸಿ ತರುವೆನು ಸಖಿ ಕನ್ನಿಕೆಯ ಚುಬುಕಕ್ಕೆ ಢಾಳಕಾಂತಿಯ ಗೌರವರ್ಣವು ನೀಡುತಿದೆ ಚೆನ್ನಿಕೆಯ ಹೆರಳಿಗೆ ಮುಡಿಸಲು ಮಲ್ಲಿಗೆ ಮಾಲೆಯ ಇಡುವೆನು ಸಖಿ ದ್ಯುಮಣಿಯ ಬೆಳಕನ್ನು ಗೊತ್ತಿಲ್ಲದೆ ಕದ್ದಿರುವ ಸಾದ್ವಿಶಿರೋಮಣಿ ರಮಣನನು ನೋಟದಲ್ಲಿ ಗೆದ್ದಿರುವ ಚೆಲುವೆಯ ಅಪ್ಪುವೆನು ಸಖಿ ತೋಳಿನಲಿ ಬಲವಾಗಿ ಹಿಡಿದಿಟ್ಟು ಕೋಮಲೆಯ ಚುಂಬಿಸುವೆ ಪೌಳಿಯಲಿ ಅಭಿನವನ ಆಗಮನಕೆ ಅಹರ್ನಿಶಿ ಕಾಯುವೆನು ಸಖಿ ಶಂಕರಾನಂದ...

ಯಾವುದು ಅದೃಷ್ಟ ?

ಆಧ್ಯಾತ್ಮಿಕವಾಗಿ ಚಿಂತನೆ ನಡೆಸಿದರೆ, ನಮಗೆ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅದೃಷ್ಟವೋ? ಅಥವಾ ಖಾಸಗಿ ಕೆಲಸಮಾಡುತ್ತಿದ್ದರೆ ಅದೃಷ್ಟ ವೋ ತಿಳಿಯಬೇಕಿದೆ. ಇಲ್ಲಿ ಸರ್ಕಾರದ ಕೆಲಸ ದೇವರ ಕೆಲಸ. ಹಾಗೆ ಕಾಯಕವೆಕೈಲಾಸ ಎನ್ನುವ ಪ್ರಕಾರ, ನಾವು ಕೆಲಸವನ್ನು ಯಾವರೀತಿಯಲ್ಲಿ ಮಾಡುತ್ತೇವೆ,ಯಾರ ಪರವಾಗಿ ಮಾಡುತ್ತೇವೆ, ಯಾವ ಭೂಮಿಯಲ್ಲಿ ಮಾಡುತ್ತೇವೆ. ಯಾರಿಗಾಗಿ ಮಾಡುತ್ತೇವೆ, ಯಾರ ಸಹಕಾರದಲ್ಲಿ ಮಾಡುತ್ತೇವೆ, ಯಾರು ಮಾಡಿಸುತ್ತಿರುವುದು, ಯಾಕೆ...

ಕಾರ್ತಿಕಮಾಸ+ಸೋಮವಾರ+ಛಟ್ಟಿ ಅಮಾವಾಸ್ಯೆ

ತ್ರಿವಳಿ ಸಂಗಮದ ಮಹಾ ಪುಣ್ಯದಿನ ‌ಮಾಸಗಳಲ್ಲಿ ಅತ್ಯಂತ ಶ್ರೇಷ್ಠ ಮಾಸವೆಂದರೆ ಅದು ಕಾರ್ತಿಕ ಮಾಸವಂತೆ. ನ ಕಾರ್ತಿಕ ಸಮೋ ಮಾಸ: ಎಂದು ವೇದ ಮತ್ತು ಶಾಸ್ತ್ರಗಳು ಕಾರ್ತಿಕ ಮಾಸವನ್ನು ಕೊಂಡಾಡಿವೆ. ಸ್ವಯಂ ಶಂಭುವೇ ಕಾರ್ತಿಕ ಮಾಸದ ಅಧಿಪತಿಯಾಗಿದ್ದಾನೆ. ಶಿವನಿಗೆ ಅತ್ಯಂತ ಪ್ರೀತಿಯ ಮಾಸ ಅಂದರೆ ಅದು ಕಾರ್ತಿಕ ಮಾಸ. ಶಿವನಿಗೆ ಅತ್ಯಂತ ಪ್ರೀತಿಯ ದಿನವೆಂದರೆ ಸೋಮವಾರ. ಹಾಗೆಯೇ...

About Me

7355 POSTS
1 COMMENTS
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group