Times of ಕರ್ನಾಟಕ
ಸುದ್ದಿಗಳು
ಪತ್ರಿ ಮಠದಲ್ಲಿ ನಾಗನಿಗೆ ಅಭಿಷೇಕ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಪತ್ರಿ ಮಠದಲ್ಲಿ ನಾಗರಪಂಚಮಿ ನಿಮಿತ್ತವಾಗಿ ಸರ್ಪದೋಷ ನಿವಾರಣಾ ಕಂಕಣ ಕಟ್ಟುವ ಕಾರ್ಯಕ್ರಮ ನಡೆಯಿತು.ಪತ್ರಿ ಮಠದ ಶ್ರೀ ಶಿವಾನಂದ ಮಹಾರಾಜರು ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾಗದೇವರಿಗೆ ಹಾಲುತುಪ್ಪ ಎರೆದು ಪೂಜೆ ಸಲ್ಲಿಸಿ ಭಕ್ತರಿಗೆ ಸರ್ಪದೋಷ ನಿವಾರಣೆ ಕಂಕಣ ಕಟ್ಟಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕಲ್ಮೇಶ್...
ಸುದ್ದಿಗಳು
ಬಸವಕಲ್ಯಾಣದಲ್ಲಿ ಭಾರೀ ಮಳೆ; ಮಳೆಯಲ್ಲಿಯೂ ರೈತರ ಹೊಲಗಳಿಗೆ ಭೇಟಿ ನೀಡುತ್ತಿರುವ ಶಾಸಕ ಶರಣು ಸಲಗರ
ಬೀದರ - ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ,ಲಾಡವಂತಿ ,ಬಟಗೇರ ಹಾಗೂ ಇನ್ನು ಕೆಲವು ಗ್ರಾಮಗಳಲ್ಲಿ ಸೋಮವಾರ ಬಿದ್ದ ಭಾರಿ ಮಳೆಗೆ ರೈತರು ಕಂಗಾಲಾಗಿದ್ದಾರೆ.ಕೆಲವು ದಿನಗಳಿಂದ ಬೀಳುತ್ತಿರುವ ಭಾರೀ ಮಳೆಗೆ ಕೆರೆಗಳಂತಾದ ಗದ್ದೆಗಳು. ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ರೈತರ ಹೊಲಗದ್ದೆಗಳಿಗೆ ತಿರುಗಾಡಿದ ಶಾಸಕರು ಬಸವಕಲ್ಯಾಣ ಮತಕ್ಷೇತ್ರ ದಲ್ಲಿ ಬರುವ ಹುಲಸೂರ ಹಾಗು ಬಸವಕಲ್ಯಾಣ ತಾಲ್ಲುಕುಗಳನ್ನು...
ಸುದ್ದಿಗಳು
ಸಿದ್ದರಾಮೋತ್ಸವಕ್ಕೆ ಬೀದರನಿಂದ 25 ಸಾವಿರ ಜನ
ಬೀದರ - ಬುಧವಾರ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಬೀದರ್ ನಿಂದ 20-25 ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಹೇಳಿದ್ದಾರೆ.ಸಿದ್ದರಾಮೋತ್ವವದಲ್ಲಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭಾಗಿಯಾಗಲಿದ್ದು ಪ್ರತಿಯೊಂದು ರಾಜ್ಯದ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿ ಹಾಗು ಮಾಜಿ ಮುಖ್ಯಮಂತ್ರಿಗಳು ಕೂಡ ಭಾಗಿಯಾಗಲಿದ್ದಾರೆ...
ಸುದ್ದಿಗಳು
ತಾಲೂಕಿನ ವಿದ್ಯಾರ್ಥಿಗಳು ಹತ್ತಿರದ ಸ್ಥಳದಲ್ಲಿಯೇ ಶಿಕ್ಷಣ ಪಡೆಯುವಂತೆ ಅನುಕೂಲ ಒದಗಿಸುವೆ – ಆನಂದ ಮಾಮನಿ
ಸವದತ್ತಿ: "ಶಿಕ್ಷಣ ಎಲ್ಲರಿಗೂ ದೊರಕಬೇಕಾದ ಅವಶ್ಯಕತೆ ಇದೆ. ಅದೂ ಕೂಡ ತಮ್ಮ ವಾಸಸ್ಥಳ ಹತ್ತಿರ ಶಾಲೆಗಳಿದ್ದರೆ ಅನುಕೂಲ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ ತಮಗೆ ಹತ್ತಿರ ಸ್ಥಳದಲ್ಲಿ ಆದಾಗ ಹೆಚ್ಚಿನ ಹೆಣ್ಣು ಮಕ್ಕಳು ಶಿಕ್ಷಣದ ಪ್ರಯೋಜನ ಪಡೆಯಲು ಸಾಧ್ಯ. ಈ ದಿಸೆಯಲ್ಲಿ ಭಂಡಾರಹಳ್ಳಿಯಲ್ಲಿ ಪ್ರೌಢ ಶಾಲೆ ಆರಂಭಿಸಲಾಗುತ್ತಿದ್ದು ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು...
ಕವನ
ಕವನ: ಜೀವನದ ಜೋಕಾಲಿ
ಜೀವನದ ಜೋಕಾಲಿ
ಸೈರಿಸು ಮನವೇ ಸೈರಿಸು
ಜೀವನದ ಜೋಕಾಲಿ
ಜೀಕು ನೀ ಸುವ್ವಿ ಸುವ್ವಾಲಿ
ಇರಲಿ ಮೊದಲು ನಿಧಾನ
ಸಿಗುವುದು ನಿನಗೆ ಸಮಾಧಾನ
ಅವಸರವೇಕೆ ಮನವೇ
ತಡೆದುಕೊಂಡಷ್ಟು ಇದೆ ಸುಖ
ತಣ್ಣನೆಯ ಗಾಳಿ ಹಿತಕರ
ನೀ ಜೊತೆಗಿದ್ದರೆ ಎಲ್ಲಿಯ ಭಯ
ಇರಲಿ ನಮ್ಮ ಮೇಲೆ ದೇವರ ಅಭಯ
ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ
ಅಲ್ಲಿದೆ ನೋಡು ಒಲವಿನ ಚಿತ್ತಾರ
ಶುಭ್ರ ಬಿಳಿ ಮೋಡಗಳ ನೀಲಾಕಾಶ
ಮತ್ತೆ ಮತ್ತೆ ಸಿಗದು ಈ ಅವಕಾಶ
ನೋವಿರಲಿ ನಲಿವಿರಲಿ
ಹೃದಯ ಹೃದಯ...
ಸುದ್ದಿಗಳು
ಬೆಳಗಾವಿ ಜಿಲ್ಲೆಗೆ 20 ಸಾವಿರ ದೇಶೀಯ ಗ್ಯಾಸ್ ಸಂಪರ್ಕ – ಕಡಾಡಿ ಮಾಹಿತಿ
ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ 20,024 ಪಿಎನ್ಜಿ ದೇಶಿಯ ಗೃಹ ಸಂಪರ್ಕಗಳನ್ನು ಒದಗಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಬೆಳಗಾವಿ ಜಿಲ್ಲೆಯಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕಕ್ಕಾಗಿ ಕೇಂದ್ರ...
ಕವನ
ಪಂಚಮಿ ಪಂಚ್
“ಹಾಗೇ ಒಂದು ಪಂಚಮಿಯ ಪಂಚು, ನಿಮ್ಮ ಮೊಗದಲ್ಲಿ ಮೂಡಿಸಲೆಂದು ನಗೆಯ ಮಿಂಚು. ಕೇವಲ ನಗಿಸಲಿಕ್ಕಾಗಿ ಈ ಹಾಸ್ಯಗವಿತೆ. ನಗು ನಗುತ್ತಾ ಓದಿಬಿಡಿ.. ಖುಷಿ ಖುಷಿಯಾಗಿ ಸಡಗರ ಸಂಭ್ರಮಗಳಿಂದ ಹಬ್ಬ ಆಚರಿಸಿಬಿಡಿ. ನಾಗರಪಂಚಮಿಯ ಶುಭಕಾಮನೆಗಳೊಂದಿಗೆ ಒಪ್ಪಿಸಿಕೊಳ್ಳಿ ಈ ನಗೆಗವಿತೆ..”
- ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಪಂಚಮಿ ಪಂಚ್..!
ಮನೆಯ ಮುಂದೆ ಬಂದ
ಹಾವಾಡಿಗ ಬುಟ್ಟಿಯಿಂದ
ಹಾವು ತೆಗೆಯುತ್ತ ಬೇಡಿದ
“ನಾಗರಪಂಚಮಿಯಿಂದು
ಹಾವಿಗೊಂದಿಷ್ಟು ಹಾಲು
ಸ್ವಲ್ಪ ದಕ್ಷಿಣೆ...
ಕವನ
ಕವನ: ಪಂಚಮಿ
ಪಂಚಮಿ
ಪಂಚಮಿ ಹಬ್ಬ ಬಂದೇ ಬಿಟ್ಟಿತು
ಹೆಂಗಳೆಯರಿಗೆ ಸಂತಸ ತಂದಿತು|
ತವರಿನ ಅಣ್ಣನ ಕರೆಯು ಬಂದಿತು
ಮುತೈದೆಯರಾ ಮುಖವು ಅರಳಿತು ೧
ಸಡಗರದಿಂದ ಮಡಿಯನು ಉಟ್ಟು
ಮಣ್ಣಿನ ನಾಗಗೆ ತನಿಯನು ಎರೆಯಲು
ನೈವೇದ್ಯಕ್ಕೆ ಎಳ್ಳುಂಡೆ ತಂಬಿಟ್ಟಿಡಲು
ಸಂತಸದಿಂದ ಕುಣಿಯುತಲಿಹರು ೨
ಸೋದರರೆಲ್ಲರ ಒಳಿತಿಗೆ ಪ್ರಾರ್ಥನೆ
ಪತಿಯಾಯುಷ್ಯಕೆ ಭಜನೆ ವಂದನೆ
ಹೆಣ್ಮಕ್ಕಳ ಈ ಹಬ್ಬವೇ ಪಂಚಮಿ
ಸಂಭ್ರಮಿಸುವಳು ಮನೆಯಲಿ ಗೌತಮಿ ೩
ಜೋಕಾಲಿಯನು ಕಟ್ಟಿಹರಲ್ಲ
ಶರತ್ತಿನೊಂದಿಗೆ ಹತ್ತುವರಲ್ಲ
ಆಡಲು ವಯಸಿನ ಮಿತಿಯೇ ಇಲ್ಲ
ಹಾಡುತ ಆಡುತ ಜೀಕುವರಲ್ಲ ೪
ಕಾಲದೊಂದಿಗೆ...
ಸುದ್ದಿಗಳು
ಮಾತೃಭಾಷೆಯ ಗೌರವ ಹೆಚ್ಚಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು
ಸಿಂದಗಿ; ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಸಾಹಿತಿಗಳ ಶ್ರಮ ಸಾಕಷ್ಟಿದೆ. ಹೀಗಾಗಿ ಪ್ರತಿಯೊಬ್ಬರ ಕನ್ನಡತನ ಗಟ್ಟಿತನಗೊಳಿಸಲು ಪ್ರಯತ್ನಿಸಬೇಕು. ಸಾಹಿತ್ಯ ಪರಿಷತ್ತಿಗೆ ತನ್ನದೇಯಾದ ಹಿರಿಮೆ ಇದೆ. ನಾಡಿನ ಎಂಟು ಜನ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚಿದೆ ಎಂದು ಶಾಸಕ ರಮೇಶ ಭೂಸನೂರ ಹೇಳೀದರು.ಪಟ್ಟಣದ ಮಾಂಗಲ್ಯ ಭವನದಲ್ಲಿ ಕನ್ನಡ ಸಾಹಿತ್ಯ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ 02-08-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
🤍ಮೇಷ ರಾಶಿ🤍ನಿಮ್ಮ ಹಣವನ್ನು ಸಂಗ್ರಹಿಸಿದಾಗ ಮಾತ್ರ ಹಣ ನಿಮ್ಮ ಕೆಲಸಕ್ಕೆ ಬರುತ್ತದೆ. ಇದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಿ ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ವಿಷಾದಿಸಬೇಕಾಗುತ್ತದೆ. ನಿಮ್ಮ ಮನಸ್ಸಿಗೆ ಅನುಗುಣವಾಗಿ ನಿರ್ದಿಷ್ಟ ಕೆಲಸವನ್ನು ಪೂರ್ಣಗೊಳಿಸಿದಾಗ ನಿಮಗೆ ಪರಿಹಾರ ಸಿಗುತ್ತದೆ. ತಿಳಿವಳಿಕೆ ಮತ್ತು ಆಸಕ್ತಿದಾಯಕ ಸಾಹಿತ್ಯವನ್ನು ಓದುವುದರಲ್ಲಿ ಸಮಯವನ್ನು ಕಳೆಯಲಾಗುತ್ತದೆ....
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



