spot_img
spot_img

ಪತ್ರಿ ಮಠದಲ್ಲಿ ನಾಗನಿಗೆ ಅಭಿಷೇಕ

Must Read

spot_img
- Advertisement -

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಪತ್ರಿ ಮಠದಲ್ಲಿ  ನಾಗರಪಂಚಮಿ ನಿಮಿತ್ತವಾಗಿ ಸರ್ಪದೋಷ ನಿವಾರಣಾ ಕಂಕಣ ಕಟ್ಟುವ ಕಾರ್ಯಕ್ರಮ ನಡೆಯಿತು.

ಪತ್ರಿ ಮಠದ ಶ್ರೀ ಶಿವಾನಂದ ಮಹಾರಾಜರು  ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾಗದೇವರಿಗೆ ಹಾಲುತುಪ್ಪ ಎರೆದು ಪೂಜೆ ಸಲ್ಲಿಸಿ  ಭಕ್ತರಿಗೆ ಸರ್ಪದೋಷ ನಿವಾರಣೆ ಕಂಕಣ ಕಟ್ಟಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕಲ್ಮೇಶ್ ಗಾಣಿಗಿ,  ಕಲ್ಲಪ್ಪ ಮಾಲಮನಿ ಬಸಯ್ಯ ಗಂಟಿ, ಪ್ರಕಾಶ್ ತೋಟಗಿ,ತುಳಜಪ್ಪ ಜಾಧವ್, ಪಕೀರಪ್ಪ ದುಮ್ಮಳ್ಳಿ, ಸೈದುಸಾಬ ಚಿಪ್ಪಲಕಟ್ಟಿ, ಬಸಪ್ಪ ವಜ್ಜರಮಟ್ಟಿ,ರಫೀಕ್ ಶೇಕ್ ಮತ್ತು ಅನೇಕ ಭಕ್ತಾದಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾರಿಗಳಿಂದ ಕಂಕಣ ಕಟ್ಟಿಸಿಕೊಂಡು ಆಶೀರ್ವಾದ ಪಡೆದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group