Times of ಕರ್ನಾಟಕ
ಸುದ್ದಿಗಳು
ಫೇಸ್ಬುಕ್ ನಲ್ಲಿ ಕಾಮಿನಿಯ ಜಾಲ ; ನಗ್ನ ವಿಡಿಯೋ ಹಾಕುವುದಾಗಿ ಹೆದರಿಸಿ ಹಣ ವಸೂಲಿ
ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡಿ, ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಹಣ ವಸೂಲಿ ಮಾಡಿದ ಚಾಣಾಕ್ಷ ಹೆಣ್ಣು ಮಗಳು, ಆ ಹೆಣ್ಣಿನ ಮೋಡಿಗೆ ಮರುಳಾಗಿ ಬೀದರ್ ಜಿಲ್ಲೆಯ ಹದಿನೈದಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ಈ ವಂಚಕಿಯ ಜಾಲಕ್ಕೆ ಸಿಲುಕಿದ್ದಾರೆನ್ನಲಾಗಿದೆ.ಮೊದಲು ವಾಟ್ಸಪ್ ಕಾಲ್ ಮಾಡುವ ಹುಡುಗಿ ನಗ್ನ...
ಸುದ್ದಿಗಳು
ಕೇಂದ್ರ ಸಚಿವ ಖೂಬಾ ಕೈಬಿಡಲು ಏಕಾಂಗಿ ಹೋರಾಟ
ತಮ್ಮ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಮಾಡಬೇಕೆಂದು ಕರೆ ಮಾಡಿದ ಶಿಕ್ಷಕನನ್ನು ಅಮಾನತ್ತುಗೊಳಿಸಿದ ಕೇಂದ್ರ ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಓಂ ಪ್ರಕಾಶ ರೊಟ್ಟೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.ರಾಷ್ಟ್ರಧ್ವಜ ಹಿಡಿದುಕೊಂಡು ಸಾಮಾಜಿಕ ಹೋರಾಟಗಾರ ಓಂ ಪ್ರಕಾಶ್ ರೊಟ್ಟೆ ಏಕಾಂಗಿ ಹೋರಾಟ ಆರಂಭಿಸಿದ್ದು ಈ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಶುಕ್ರವಾರ 24-06-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ🌼ದಿನ ಭವಿಷ್ಯ🌼 (24/06/2022)ಪ್ರಯಾಣದಲ್ಲಿ ಪ್ರಣಯ ಸಂಪರ್ಕದ ಸಾಧ್ಯತೆಯಿದೆ. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ನಿಮ್ಮ ದೈಹಿಕ ಬಲವನ್ನು ನಿರ್ವಹಿಸಲು ನೀವು ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ಹೆಚ್ಚಿನ ಕೆಲಸದ ಹೊರೆತಾಗಿಯೂ ಇಂದು ಕೆಲಸದ ಸ್ಥಳದಲ್ಲಿ ನಿಮ್ಮಲ್ಲಿ ಶಕ್ತಿಯನ್ನು ನೋಡಬಹುದು.ಅದೃಷ್ಟದ ದಿಕ್ಕು:...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಬುಧವಾರ 22-06-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಇಂದು ಆರ್ಥಿಕ ಉತ್ತಮವಾಗಲಿದೆ ಮತ್ತು ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಉಪಯುಕ್ತತೆಯ ಬಲವನ್ನು ಅಭಿವೃದ್ಧಿಪಡಿಸಿ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೇಲುಗೈ ಸಾಧಿಸಲು ನಿಮ್ಮ ಎಲ್ಲಾ...
ಸುದ್ದಿಗಳು
ಮಟಕಾ ಬುಕ್ಕಿ ದಂಪತಿಗೆ ೪ ತಿಂಗಳ ಸಾದಾ ಶಿಕ್ಷೆ.
ಬೀದರ - ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗಳಿಗೆ 4 ತಿಂಗಳ ಸಾದಾ ಶಿಕ್ಷೆ ಹಾಗೂ ನಗದು ದಂಡ ವಿಧಿಸಿ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.ತಾಲೂಕಿನ ಸಸ್ತಾಪೂರ ಗ್ರಾಮದ ನಿವಾಸಿ ಶಿವಾಜಿ ನಾಮದೇವರಾವ ಮುಳೆ ಹಾಗೂ ಈತನ ಪತ್ನಿ ಸುಜಾತಾ ಶಿವಾಜಿ ಮುಳೆ ಶಿಕ್ಷೆಗೆ...
ಲೇಖನ
ಮನಃಶಾಂತಿಯ ಬೀಗ -ಯೋಗ
ಇಂದಿನ ಒತ್ತಡದ ಜೀವನದಲ್ಲಿ ನಮಗೆಲ್ಲ ಆರೋಗ್ಯದ ಕುರಿತಾದ ಚಿಂತನೆ ಹೆಚ್ಚಾಗಿದೆ ಆದರೂ ಸ್ನ್ಯಾಕ್ಸ್ ಜಂಕ್ ಫುಡ್ ತಿನ್ನುವುದನ್ನು ಬಿಟ್ಟಿಲ್ಲ. ಬಾಯಿ ರುಚಿಯ ಪದಾರ್ಥಗಳನ್ನು ತಿಂದು ಉಬ್ಬಿದ ದೇಹವನ್ನು ಕರಗಿಸಲು ಮುಂಜಾನೆದ್ದು ವಾಕಿಂಗ್, ಜಾಗಿಂಗ್ಗೆಂದು ಏದುಸಿರು ಬಿಡುತ್ತ ಆಯಾಸ ಪಡುತ್ತೇವೆ. ಇನ್ನೂ ಕೆಲವರು ಯೋಗ ತರಬೇತಿಗೆ ಹೋಗುವುದನ್ನು ಕಾಣುತ್ತೇವೆ.ಯೋಗ ತುಂಬಾ ಪ್ರಾಚೀನವಾದುದು. ಹೀಗಾಗಿ ನಮಗೆ ಇತಿಹಾಸದಲ್ಲಿ...
ಕವನ
ಕವನ: ಯೋಗದಿಂದ ಸಕಲವೂ ಸಶಕ್ತ
ಯೋಗದಿಂದ ಸಕಲವೂ ಸಶಕ್ತ
(ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು)
ಮನವ ಕೇಂದ್ರೀಕರಿಸಿ ಚಿಂತನೆಯಲ್ಲಿ ತೊಡಗಿಸಿ ಧ್ಯಾನವೆಂಬಸ್ತ್ರದಿ ತನುಮನ ಪವಿತ್ರಸ್ನಾನ ಗೈಯುತಲಿ
ಚಿತ್ತವೃತ್ತಿಯ ನಾಶಗೊಳಿಸಿ ಸುಪ್ತಶಕ್ತಿಗಳ ಜಾಗೃತಗೊಳಿಸಿ
ಆತ್ಮಪರಮಾತ್ಮನೊಳು ಲೀನಗೊಳಿಸಿ ಜೀವನ್ಮುಕ್ತಿಯೆಡೆಗೊಯ್ವುದೀ ಯೋಗ//
ದೇಹ ಮನಸ್ಸುಗಳ ಸಾಮರಸ್ಯವನ್ನೇರ್ಪಡಿಸಿ
ಚಂಚಲಮನ ನಿಯಂತ್ರಿಸಿ ವ್ಯಕ್ತಿತ್ವ ಉನ್ನತೀಕರಣಗೊಳಿಸಿ
ಸಕಾರಾತ್ಮಕ ವ್ಯಕ್ತಿತ್ವ ಬಲಪಡಿಸಿ
ದೈಹಿಕಮಾನಸಿಕ ಆಧ್ಯಾತ್ಮಿಕ ಶಿಸ್ತಿನ ಸಾಂಗತ್ಯವನ್ನೇಏರ್ಪಡಿಸುವುದೀ ಯೋಗ//
ಆರೋಗ್ಯಭಾಗ್ಯವಿದು ಲಭಿಸುವುದು ದುರ್ಲಭವು
ಯೋಗಶಕ್ತಿಯಿಂದಲೇ ರೋಗಕ್ಕೆ ಮುಕ್ತಿಯು
ಪತಂಜಲಿ ಅಷ್ಟಾಂಗಯೋಗವೇ ಜ್ಞಾನದೀವಿಗೆಯು
ವಿಶ್ವಯೋಗಕ್ಕಿಂದು ಹಿರಿಮೆಗರಿಮೆ ಪ್ರಧಾನಿ ಮೋದಿಯು//
ಪತಂಜಲಿ...
ಲೇಖನ
ವಸ್ತ್ರಧೋತಿ ಯೋಗದಲ್ಲಿ ವಿಶ್ವದಾಖಲೆಯ ಯೋಗಪಟು ಕಾರ್ತಿಕ ಬೆಲ್ಲದ
ಇತ್ತೀಚಿಗೆ ಕಾರ್ತಿಕ ನನಗೆ ಪೋನ್ ಮಾಡಿ ನನಗೆ ಯೋಗ ವಿಷಯದಲ್ಲಿ ಪಿ.ಎಚ್,ಡಿ ಸೀಟು ಸಿಕ್ಕಿತು ಸರ್ ಎಂದನು. ತುಂಬಾ ಸಂತೋಷದಿಂದ ಅಭಿನಂದನೆಗಳು ಕಾರ್ತಿಕ ನಿನ್ನ ಸಾಧನೆಗೆ ಮತ್ತೊಂದು ಮುನ್ನುಡಿ ಮುಂದುವರೆದು ಯಶಸ್ಸನ್ನು ಗಳಿಸು ಎಂದು ಅಭಿನಂದಿಸಿದೆ. ತನ್ನ ಬದುಕಿನ ದಿನನಿತ್ಯದ ಘಟನೆಗಳ ಕ್ಷಣಗಳ ಜೊತೆಗೆ ಯೋಗದ ಹುಚ್ಚು ಹಿಡಿಸಿಕೊಂಡು ಈಗ ಯೋಗದ ಮೂಲಕ ಜನರಿಗೆ...
ಸುದ್ದಿಗಳು
ತಲೆ ಕೆಳಗಾಗಿ ಹಾರಿದ ಧ್ವಜ; ಬೀದರ್ ನಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ
ಬೀದರ - ಬೀದರ ಜಿಲ್ಲಾ ಪಂಚಾಯತ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಉಲ್ಟಾ ಮಾಡಿ ಹಾರಿಸಿದ ಪ್ರಸಂಗ ಜರುಗಿದ್ದು ಬೆಳಿಗ್ಗೆಯಿಂದ ಸಂಜೆವರೆಗೂ ರಾಷ್ಟ್ರಧ್ವಜ ಉಲ್ಟಾ ಹಾರಿಸಿ ಅವಮಾನ ಮಾಡಲಾಗಿದೆ.ನಿನ್ನೆ ಇಡೀ ದಿನ ರಾಷ್ಟ್ರಧ್ವಜ ಉಲ್ಟಾ ಹಾರಾಡುತ್ತಿದ್ದರೂ ಜಿಲ್ಲಾಡಳಿತ ಗಾಢ ನಿದ್ದೆಯಲ್ಲಿದ್ದು ಇದರ ಕಾರ್ಯ ವೈಖರಿಗೆ ಕನ್ನಡಿ ಹಿಡಿದಂತಾಗಿದೆ.ಜಿಲ್ಲಾ ಪಂಚಾಯತ ಅಧಿಕಾರಿಗಳಲ್ಲದೆ ಯಾವ ಸಿಬ್ಬಂದಿಗೂ ಕೂಡ ಈ...
ಕವನ
ಕವನ: ಹುಡುಕುತಿರುವೆ ಇಲ್ಲದ ಅಪ್ಪನನು
ಹುಡುಕುತಿರುವೆ ಇಲ್ಲದ ಅಪ್ಪನನು
ತಾಯಿಯ ಪ್ರೀತಿ,ಮಮತೆಯಲ್ಲಿ
ಅಣ್ಣನ ತ್ಯಾಗ,ಜವಾಬ್ದಾರಿಗಳಲ್ಲಿ
ಸಂಬಂಧಿಕರ ವಿಶ್ವಾಸ,ನಂಬಿಕೆಗಳಲ್ಲಿ
ಹುಡುಕುತಿರುವೆ ಇಲ್ಲದ ಅಪ್ಪನನು
ಹಿರಿಯರ ಬುದ್ದಿ ಮಾತುಗಳಲ್ಲಿ
ಮಡದಿಯ ಪೆದ್ದು ಪ್ರೇಮದಲಿ
ಮಗುವಿನ ಮುದ್ದು ಮುಖದಲ್ಲಿ
ಹುಡುಕುತಿರುವೆ ಇಲ್ಲದ ಅಪ್ಪನನು
ಗೊಡೆಯ ಗುಡಿ ಗುಂಡಾರದಲಿ
ಜನದಟ್ಟನೆಯ ಸಂತೆ ಬಜಾರಗಳಲಿ
ಜಗದ ಊರು ಕೇರಿಗಳಲಿ
ಹುಡುಕುತಿರುವೆ ಇಲ್ಲದ ಅಪ್ಪನನು
ಮೈ ಮನಗಳ ಮರೆಯಲ್ಲಿ
ರಕ್ತದ ಪ್ರತಿ ಅಣು-ಅಣುವಿನಲಿ
ಹೇಳಿಕೊಟ್ಟ ವಿಚಾರಧಾರೆಯಲಿ
ಎಂದಿಗೂ ಜೊತೆಗೆ ಇರುವಾಗ
ಎಲ್ಲೋ ಹುಡುಕಿದೆ ಇಲ್ಲದ ದೇವರನುಮಂಜುನಾಥ ಸಿಂಗನ್ನವರ
ಪ್ರಥಮ ದರ್ಜೆ ಸಹಾಯಕ ಯರಗಟ್ಟಿ, ಆರೋಗ್ಯ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



