Times of ಕರ್ನಾಟಕ

ದಲಿತ ಸಂಘಟನೆಗಳ ಗ್ರಾಮ ಘಟಕಗಳ ಉದ್ಘಾಟನೆ ದಿ. 13 ರಂದು

ಸಿಂದಗಿ: ಸಂವಿಧಾನದಲ್ಲಿ ಮೀಸಲಾತಿ ಇರದ ವಿವಿಧ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡುತ್ತಿರುವುದರಿಂದ ಮೂಲ ದಲಿತರಿಗೆ ಹಾಗೂ ಅಲ್ಪಸಂಖ್ಯಾತರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಆ ನಿಟ್ಟಿನಲ್ಲಿ ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯು ಗ್ರಾಮ ಘಟಕಗಳನ್ನು ಉದ್ಘಾಟನೆ ಮಾಡುವ ಮೂಲಕ ಅರಿವು ಮೂಡಿಸಲು ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸೆ. 13 ರಂದು ಗ್ರಾಮ ಘಟಕ ಉದ್ಘಾಟನೆ...

“ವೃಷಭಶ್ರೀ” ಮತ್ತು “ಬ್ರಾಹ್ಮಿಶ್ರೀ” ಪ್ರಶಸ್ತಿ ಮತ್ತು ಶ್ರೀ ಜ್ಞಾನೇಶ್ವರ ಜೈನ ಆದರ್ಶ ಶಿಕ್ಷಕ ಪ್ರಶಸ್ತಿಗಳು ಪ್ರಕಟ

ಬೆಳಗಾವಿ: ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತ ನೌಕರರ ಸಂಘ ಹಾಗೂ ಬೆಳಗಾವಿ ವಿಭಾಗದ ಜೈನ ಶಿಕ್ಷಕರ ವೇದಿಕೆ ವತಿಯಿಂದ ಸಮಾಜ ಸೇವೆ ವಿಭಾಗದಲ್ಲಿ ಪ್ರತಿ ವರ್ಷ ನೀಡಲಾಗುವ ರಾಜ್ಯಮಟ್ಟದ "ವೃಷಭಶ್ರೀ" ಮತ್ತು " ಬ್ರಾಹ್ಮಿಶ್ರೀ "ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಬೆಳಗಾವಿಯ ಹಿರಿಯ ಪತ್ರಕರ್ತ ಕುಂತಿನಾಥ ಕಲಮನಿ ಅವರಿಗೆ "ವೃಷಭಶ್ರೀ" ಪ್ರಶಸ್ತಿ ಮತ್ತು ಬೆಂಗಳೂರಿನ ರತ್ನತ್ರಯ ಕ್ರಿಯೇಶನ್ಸ್‌ನ...

ಮಾಂಜರ ನದಿ ದಾಟಲು ಹೋದ ರೈತ ನದಿಯ ಪಾಲು

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಸತತವಾಗಿ ಎರಡು ದಿವಸ ದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಇರುವ ಹಲವು ಕೆರೆ ಮತ್ತು ನದಿಗಳು ತುಂಬಿ ಹರಿಯುತ್ತದೆ ಇಂತಹ ಸಂದರ್ಭದಲ್ಲಿ ರೈತನೊಬ್ಬ ನದಿ ದಾಟುವಾಗ ನದಿ ಪಾಲಾದ ಘಟನೆ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ಭಾಲ್ಕಿ ತಾಲೂಕಿನ ಲಖಣಗಾಂವ ಗ್ರಾಮದ ಹತ್ತಿರ...

ನಾನು ಕಾಡಿನ ಹುಲಿ ; ಗರ್ಜಿಸಿದ ಹುಮನಬಾದ ಶಾಸಕ ರಾಜಶೇಖರ ಪಾಟೀಲ

ಬೀದರ - ನಾನು ಕಾಡಿನ ಹುಲಿ- ಬಿಜೆಪಿ ಸರ್ಕಸ್ ಸಿಂಹ... ಹೀಗೆಂದು ಹುಮನಬಾದ ಶಾಸಕ ರಾಜಶೇಖರ ಪಾಟೀಲ ಗುಡುಗಿದ್ದಾರೆ. ಗಡಿ ಜಿಲ್ಲೆಯ ಬೀದರ ನಲ್ಲಿ ನಾನು ಕಾಡಿನಲ್ಲಿ ನಿರ್ಭೀತಿಯಿಂದ ಇರುವ ರಾಜಾ ಹುಲಿ ಈ ಹುಲಿಯ ಎದುರಿಗೆ ಸಚಿವ ಭಗವಂತ ಖೂಬಾ ಅವರು ಪರಿಚಯಿಸಿದ ಸರ್ಕಸ್ ಸಿಂಹದ ಆಟ ನಡೆಯೋದಿಲ್ಲ ಎಂದು ಶಾಸಕ ರಾಜಶೇಖರ ಬಿ.ಪಾಟೀಲ...

ಭಾಲ್ಕಿ ಪೋಲಿಸರ ಭರ್ಜರಿ ಕಾರ್ಯಚರಣೆ; ತೊಗರಿ ಕಳ್ಳರ ಬಂಧನ

ಬೀದರ - ಬೀದರ್ ಜಿಲ್ಲೆಯ ಭಾಲ್ಕಿ ಉಪವಿಭಾಗದ ಭಾಲ್ಕಿ ನಗರ ಠಾಣೆ ಪೊಲೀಸರು, ತೊಗರಿ ತುಂಬಿದ್ದ ಚೀಲಗಳನ್ನು ಕಳ್ಳತನ ಮಾಡಿರುವ ಆರೋಪದ ಮೇಲೆ ಐದು ಜನರನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ತೊಗರಿ ಚೀಲಗಳು ಹಾಗೂ ಎರಡು ಕ್ರೂಸರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ಅಂದಾಜು ರೂ. 4,16,200/- ಮೌಲ್ಯದ ತೊಗರಿ ತುಂಬಿರುವ 66 ಚೀಲಗಳು ಮತ್ತು...

ಸೆ. 13 ರಂದು ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ

ಸವದತ್ತಿ: ಎಸ್ ವಿ ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಸಮೀರ್ ಪ್ರಕಾಶನ ಕನಕಗಿರಿ ಸಹಯೋಗದಲ್ಲಿ ಸೆಪ್ಟೆಂಬರ್ 13 ರಂದು ಧಾರವಾಡದ ಕವಿ ರಾಮಚಂದ್ರ ಎಸ್ ಕುಲಕರ್ಣಿ ಅವರ ಕವನ ಸಂಕಲನ ‘ಬೂದಿ ಹರಡಿದ ಬೀದಿಯಿಂದ’ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭ ಬೆಳ್ಳುಬ್ಬಿ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಾರುತಿ...

ಶಿಕ್ಷಕರಿಂದ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ: ಎಚ್.ಆರ್.ಪೆಟ್ಲೂರ

ಸವದತ್ತಿ: ತಾಲೂಕಿನ ಸರಕಾರಿ ಮಾದರಿ ಕನ್ನಡ ಶಾಲೆ ಹೂಲಿಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಚ್.ಆರ್. ಪೆಟ್ಲೂರ್ ಇವರನ್ನು ಸನ್ಮಾನ ಮಾಡಲಾಯಿತು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಎಸ್. ವಿ.ಬೆಳವಡಿ ಅವರನ್ನು ಮತ್ತು ಪ್ರಧಾನ ಕಾರ್ಯದರ್ಶಿಯಾದ ಎಫ್.ಜಿ.ನವಲಗುಂದ ಅವರನ್ನು ಹೂಲಿ...

ಕವನ: ಉತ್ತರ ಸೀಮೆಯ ಚೆಲ್ವರಾಶಿ

ಉತ್ತರ ಸೀಮೆಯ ಚೆಲ್ವರಾಶಿ ಕವಿ-ಪುಂಗವರು, ದಾಸ-ಶರಣರು ಉದಿಸಿದ ಮಹಾ ಮಹಿಮೆಯ ನಾಡು ಮಾರ್ಗಕಾರರು ತೋರಿದ ನೆಲೆವೀಡು ಆರುಂಕುಸವಿಟ್ಟೊಡಂ ನೆನೆವುದೆನ್ನ ಮನಂ ಎಂದಕವಿವರ್ಯ, ದಾಸ-ಶರಣರ ಹೆಮ್ಮೆಯ ನೆಲೆಬೀಡು ದೇವನಾಂಪ್ರಿಯಂಗೆ ಪ್ರಿಯವಾದ ನಾಡು ವರ್ಷಧಾರೆಗೆ ಮಲೆಗಳ ಸೃಷ್ಟಿ ಶ್ರಾವಣದ ಮಾಸದ ಸೊಬಗಿನ ಪುಷ್ಠಿ ಸೊಂಡೂರು ಸಿರಿ ಸವಿಯೋಣ ಬನ್ನಿ ಐದು ಸುತ್ತಿನ ಕೋಟೆಯದು ಐತಿಹ್ಶ ಹೊತ್ತ ಜಲದುರ್ಗ ಕೃಷ್ಣೆ ತೋಳ್ಬಂದಿಯ ಬೃಹತ್ ದ್ವೀಪವದು. ಗುಹಾಂತರ ಬಸದಿ ಮಂದಿರ ಅಗಸ್ತ್ಶ ತೀರ್ಥ, ವಾತಾಪಿ ಇಲ್ವಲರು ಚೆಲ್ವ ಚಾಲುಕ್ಶರ ನಾಡು ಮಿಂಚಿದ್ದು...

ಗೌರಿಗಣೇಶನಿಗೆ ಪದಪುಷ್ಪಗಳು

ಲೋಕವಂದಿತ ಮೊದಲ ಪೂಜಿಪ ಗೌರಿನಂದನ ಗಣಪನೀತ / ಪ ದುರ್ವಿಷಯ ಭಗ್ನಗೈಸುವ ವಿಘ್ನೇಶ್ವರನಾದೆ ಗಣಗಳ ನಾಯಕ ಸ್ತುತ್ಯದಿ ವಿಶ್ವಂಭರನಾದೆ ಭೂತಾಕಾಶಕೆ ನೀ ಅಭಿಮಾನಿ ದೇವತೆಯಾದೆ ಉದ್ಧಟರನು ದಿಟ್ಟದಿ ಮರ್ದಿಸಿ ಚಾರುದೇಷ್ಣನಾದೆ ಪಾಶಾಂಕುಶಧರ ಮೊರದಗಲ ಕಿವಿ ರಕ್ತವರ್ಣದಿ ಶೋಭಿತನೆ ಸರ್ಪವ ಕಟಿಸೂತ್ರ ಮಾಡಿ ಮೂಷಿಕ ವಾಹನ ಗಮನನೆ ಧರ್ಮರಾಜ ಪೂಜಿಸಿದ ಏಕದಂತ ವಕ್ರತುಂಡನೆ ಪ್ರಿಯಕೃಷ್ಣನ ನಂಬಿ ಬರುವ ಭಕ್ತರ ಸಂಕಟಚತುರ್ಥಿಗನೆ ಪ್ರಿಯಾ ಪ್ರಾಣೇಶ ಹರಿದಾಸ ವಿಜಯಪುರ

ಪಟ್ಟಣಶೆಟ್ಟಿ ಹೇಳಿಕೆ ಹಾಸ್ಯಾಸ್ಪದ – ಬಿರಾದಾರ

ಸಿಂದಗಿ: ಬಸವನ ಬಾಗೇವಾಡಿಯ ವಾರ್ಡ್ ಸಂಖ್ಯೆ 21ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಮುಸ್ಲಿಮರೆ ಕಾರಣ ಎಂದು ಬಸವನ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ. ಸಿ. ಪಟ್ಟಣಶೆಟ್ಟಿ ಅವರ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್‍ನ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ  ಮೊಹಮ್ಮದಪಟೇಲ್ ಬಿರಾದಾರ ಚಾಟಿ ಬೀಸಿದ್ದಾರೆ. ಈ ಕುರಿತು ಪತ್ರಿಕಾ...

About Me

10151 POSTS
1 COMMENTS
- Advertisement -spot_img

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -spot_img
close
error: Content is protected !!
Join WhatsApp Group