Times of ಕರ್ನಾಟಕ

ಮರ್ತೂರ ಮತ್ತು ಮಕಾಂದಾರ ಸ್ಮಶಾನ ಜಾಗ ಲೋಕಾರ್ಪಣೆ

ಸಿಂದಗಿ: ಪಟ್ಟಣದ ಮರ್ತೂರ ಮತ್ತು ಮಕಾಂದಾರ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸ್ಮಶಾನ ಜೀರ್ಣೋದ್ದಾರಕ್ಕೆ 15ನೇ ಹಣಕಾಸು ಯೋಜನೆಯಡಿ ರೂ 5 ಲಕ್ಷ ಅನುದಾನದಲ್ಲಿ ಸಲೀಮ್‍ಪಟೇಲ ಮರ್ತೂರ ಅವರು ಸ್ಮಶಾನ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಿ ಸರಕಾರದ ಯೋಜನೆ ಸದ್ಬಳಕೆ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಪ್ರಶಂಸೆ ವ್ಯಕ್ತಪಡಿಸಿದರು.ಪಟ್ಟಣದ ಪುರಸಭೆಯ...

ಆಮೆಗತಿಯಲ್ಲಿ ಚರಂಡಿ ಕಾಮಗಾರಿ; ಸಾರ್ವಜನಿಕರ ಪರದಾಟ

ಸಿಂದಗಿ: ಪಟ್ಟಣದ ಜೇವರ್ಗಿ ಮುಖ್ಯರಸ್ತೆ(ಮೋರಟಗಿ ನಾಕಾ) ದಿಂದ ಗೋಲಗೇರಿ ರಸ್ತೆಯಲ್ಲಿರುವ ಕನಕದಾಸ ಸರ್ಕಲ್ ವೃತ್ತದವರೆಗೆ ಬಾರಖೇಡ-ಬೀಳಗಿ ರಾಷ್ಟ್ರೀಯ ಹೆದ್ದಾರಿ 124 ರ ಕಿ.ಮೀ 157.44 ರಿಂದ 158.14ರ ವರೆಗೆ ರೂ. 525 ಲಕ್ಷ ವೆಚ್ಚದ ರಸ್ತೆ ಅಗಲಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯು 25 ಜನವರಿ 2020ಕ್ಕೆ ಭೂಮಿ ಪೂಜೆಯಾಗಿ ಸುಮಾರು ಒಂದೂವರೆ ವರ್ಷ...

ದಿನ ಭವಿಷ್ಯ ಶನಿವಾರ (30/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ತಮ್ಮ ಪ್ರೀತಿ ಪಾತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳುವವರು. ಅತ್ಯಂತ ಸ್ಮರಣೀಯ ಸಮಯವನ್ನು ಹೊಂದುತ್ತಾರೆ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ಇದು 'ಉನ್ಮತ್ತತೆಯ' ದಿನ ನೀವು ನಿಮ್ಮ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ಪ್ರೇಮದ ಉತ್ಕಟತೆಯನ್ನು ತಲುಪುತ್ತೀರಿ. ನೀವು ಇಂದು ಪೂರ್ಣಗೊಳಿಸಲು...

ವೈಶಾಖ ಮಾಸದ ಅಮಾವಾಸ್ಯೆ; ಮಹತ್ವ ತಿಳಿದುಕೊಳ್ಳಿ

ಪ್ರತಿ ತಿಂಗಳ ಕೃಷ್ಣಪಕ್ಷದ ಕೊನೆಯ ತಿಥಿಯಂದು ಅಮಾವಾಸ್ಯೆ ಇರುತ್ತದೆ. ಈ ಅಮಾವಾಸ್ಯೆಯನ್ನು ಮಾಸದ ಹೆಸರಿನಿಂದ ಗುರುತಿಸಲಾಗುತ್ತದೆ. ವೈಶಾಖ ಮಾಸದ ಅಮಾವಾಸ್ಯೆಯನ್ನು ವೈಶಾಖ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ದಿನ ಶನಿವಾರ ಬಂದ ಕಾರಣ ಇದರ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಈ ಬಾರಿಯ ವೈಶಾಖ ಅಮವಾಸ್ಯೆಯು ಏಪ್ರಿಲ್ 30, ಅಂದರೆ ಶನಿವಾರದಂದು ಇರಲಿದೆ...

ಸಂಗೀತ ಸರಸ್ವತಿ ಪುತ್ರ ಅಭಿಲಾಷ್ ನಾಮದೇವ ಕಾಂಬಳೆ ರವರಿಗೆ ಚಿನ್ನದ ಪದಕ

ಸಿಂದಗಿ : ಗೊಂಧಳಿ ಸಮಾಜದ ವರಪುತ್ರ ಅಭಿಲಾಷ್ ನಾಮದೇವ ಕಾಂಬಳೆ ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಂಗಳೂರು ವಾಡಿ ಯವರು.ಬಾಲ್ಯದಿಂದಲೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಆರಂಭ ಮಾಡಿದರು. ಪ್ರಯತ್ನಂ ಸರ್ವಸಿದ್ಧಿ ಸಾಧನಂ: ತಂದೆ ನಾಮದೇವ ಕಾಂಬಳೆ ರವರ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ, ಶ್ರದ್ಧೆ, ತ್ಯಾಗ, ಪರಿಶ್ರಮದಿಂದ ಸಂಗೀತ ಕಲಾದೇವಿಯ ಆರಾಧನೆಯಿಂದ ಇಂದು ಅಭಿಲಾಷ್...

ಹಿಂದು ಮುಸ್ಲಿಂ ಸೌಹಾರ್ದಕ್ಕೆ ನಾಂದಿ ಹಾಡಲು ಹೊರಟ ಬಸವಾದಿ ಭಕ್ತರು

ಬೀದರ - ಬರಲಿರುವ ಬಸವ ಜಯಂತಿಯನ್ನು ಹಿಂದು ಮುಸ್ಲಿಮರು ಜಂಟಿಯಾಗಿ ಆಚರಿಸುವ ಮೂಲಕ ಬಸವಣ್ಣನವರ ಕರ್ಮ ಭೂಮಿ ಬೀದರ್ ನಲ್ಲಿ ಹಿಂದೂ ಮುಸ್ಲಿಂ ಧರ್ಮದ ಸೌಹಾರ್ದಕ್ಕೆ ನಾಂದಿ ಹಾಡಲು ಹೊರಟ ಬಸವ ಭಕ್ತರು.ಬೀದರ್ ನಲ್ಲಿ ನಡೆಯಲಿರುವ 889 ನೇ ಬಸವ ಜಯಂತಿ ಹಿನ್ನೆಲೆಯಲ್ಲಿ ಹಿರಿಯ ಬಸವ ಭಕ್ತ ಬಸವ ಜಯಂತಿ ಉತ್ಸವ ಸಮಿತಿಯ ಸಂಸ್ಥಾಪಕ...

ನವೋದಯ ಪರಿಕ್ಷೆಗೆ ಸಕಲ ಸಿದ್ಧತೆ – ಬಿಇಓ ಮನ್ನಿಕೇರಿ ಮಾಹಿತಿ

ಮೂಡಲಗಿ: ಜವಾಹರಲಾಲ ನವೋದಯ ವಿದ್ಯಾಲಯಗಳಿಗೆ ೬ ನೇ ತರಗತಿಗೆ ನಡೆಯುವ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳು ಏ. ೩೦ ಶನಿವಾರದಂದು ಜರುಗುವವು.ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮೂಡಲಗಿ ವಲಯದಲ್ಲಿ ೧೫ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೨೯೮೬ ವಿದ್ಯಾರ್ಥಿ ಅರ್ಜಿ ಸಲ್ಲಿಸಿದ್ದು, ಇದು ಕರ್ನಾಟಕ ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಪ್ರವೇಶ ಪರೀಕ್ಷೆಗೆ ದಾಖಲಾಗಿರುವುದು ಸಂತಸದ ವಿಷಯವಾಗಿದೆ ಎಂದು...

ಸಚಿವರಿಗೆ ತಡವಾಗಿ ಜ್ಞಾನೋದಯ : ರಸ್ತೆ ಹಾಳಾದ ಮೇಲೆ ಮರಳು ಸಾಗಾಣಿಕೆಗೆ ಕಡಿವಾಣ

ಬೀದರ - ಒಂದು ಗಾದೆ ಮಾತು ಇದೆ ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ದಿ ಬಂತಂತೆ ! ಇನ್ನೊಂದು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ! ಅದೇ ರೀತಿಯಾಗಿದೆ ಈಗ ಬೀದರನ ರಸ್ತೆಗಳ ಸ್ಥಿತಿ.ನಿಯಮ ಮೀರಿ ಅತಿಭಾರ ವಾದ ಮರಳು ಸಾಗಿಸುವ ವಾಹನ ಗಳಿಂದ ಜಿಲ್ಲೆಯ ಕಮಲನಗರ ಮತ್ತು ಔರಾದ...

ಗೃಹ ಪ್ರವೇಶದ ನಿಮಿತ್ಯ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ

ಸವದತ್ತಿ : ಪಟ್ಟಣದ ಶಿವಬಸವ ನಗರದಲ್ಲಿ ಕವಿ ನಾಗೇಶ್ ಜೆ. ನಾಯಕ ಅವರ ಹೊಸಮನೆ ಪ್ರವೇಶದ ನಿಮಿತ್ತ ಮೇ ೨ ರಂದು ಬೆಳಿಗ್ಗೆ ೧೦ ಗಂಟೆಗೆ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಬಸು ಬೇವಿನಗಿಡದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸವದತ್ತಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್...

ಮೂಡಲಗಿಯಲ್ಲಿ ಬಿಡಾಡಿ ನಾಯಿ, ಹಂದಿಗಳ ಹಾವಳಿ

ಮೂಡಲಗಿ - ಮೂಡಲಗಿ ಪಟ್ಟಣದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನತೆಯಲ್ಲಿ ಆತಂಕ ಹೆಚ್ಚಾಗಿದೆ.ದಾರಿಯಲ್ಲಿ ಹೋಗಬರುವ ಜನರನ್ನು ನಾಯಿಗಳು ಕಚ್ಚುತ್ತಿದ್ದು ಜನರು ಈ ಬಗ್ಗೆ ಪುರಸಭೆಯವರಿಗೆ ಹೇಳಿದರೂ ಅವರು ದಿವ್ಯ ನಿರ್ಲಕ್ಷ್ಯ ತಾಳಿದ್ದರಿಂದ ನಾಯಿಗಳಿಂದ ಅಪಾಯ ಹೆಚ್ಚಾಗಿದೆ.ಈ ನಾಯಿಗಳಿಂದಾಗಿ ಜನರಿಗೆ, ಶಾಲಾ ಮಕ್ಕಳಿಗೆ ಭಯ ಹೆಚ್ಚಾಗಿದೆ. ಈಗಾಗಲೇ ನಾಯಿಗಳು ಹಲವು ಜನರನ್ನು ಕಚ್ಚಿದ್ದು ಪ್ರಾಣಾಪಾಯ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group