Times of ಕರ್ನಾಟಕ

ಆನಂದ ಕಂದರ ಕಾವ್ಯಗಳ ಸಂಗೀತಾತ್ಮಕ ಅಧ್ಯಯನ ನಡೆಯಬೇಕು – ಪ್ರೊ. ಎಸ್. ಎಂ. ಗಂಗಾಧರಯ್ಯ

ಬೆಳಗಾವಿ: ಬೆಟಗೇರಿ ಕೃಷ್ಣಶರ್ಮರ ಕವಿತೆಗಳ ಸಂಗೀತಾತ್ಮಕ ಅಧ್ಯಯನ ನಡೆಯಬೇಕು. ಅವರ ಕವಿತೆಗಳಲ್ಲಿ ರಾಗ ಹಾಗೂ ತಾಳಗಳ ಕುರಿತು ಸ್ಪಷ್ಟ ನಿರ್ದೇಶಿಕೆಗಳಿವೆ. ಕಾವ್ಯ ಗೇಯತೆ ಅವರ ಕಾವ್ಯದ ವೈಶಿಷ್ಟ್ಯ ಗಣ ಯತಿ ನಿಯಮ ಪ್ರಾಸಗಳ ಸ್ಪಷ್ಟತೆ ಅವರ ಕಾವ್ಯದಲ್ಲಿ ಎದ್ದು ಕಾಣುತ್ತಿದೆ. ಪ್ರಾದೇಶಿಕತೆ ಅದರಲ್ಲೂ ದೇಶೀತನ ಅವರ ಕಾವ್ಯದ ಮತ್ತೊಂದು ವೈಶಿಷ್ಟ್ಯವಾಗಿದೆ. ಸಂಗೀತಾತ್ಮಕ ಮತ್ತು ಜಾನಪದೀಯ...

ಮೂಡಲಗಿ ಶ್ರೀ ವೇಮನ್ ಕೋ.ಆಪ್ ಕ್ರೆಡಿಟ್ ಸೊಸೈಟಿಗೆ ರೂ. 1.72 ಕೋಟಿ ಲಾಭ

ಮೂಡಲಗಿ: ಇಲ್ಲಿಯ ಶ್ರೀ ವೇಮನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು 2022ರ ಮಾರ್ಚ ಅಂತ್ಯಕ್ಕೆ ರೂ.1.72 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂತೋಷ ಕೆ. ಸೋನವಾಲಕರ ಅವರು ತಿಳಿಸಿದರು.ಶನಿವಾರ ಸೊಸೈಟಿಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸೊಸೈಟಿಯು ಸದ್ಯ ರೂ. 2.69 ಕೋಟಿ ಶೇರು ಬಂಡವಾಳ,...

ಅಕ್ರಮವಾಗಿ ಸಾಗಿಸುತ್ತಿದ್ದ ರೂ. 11 ಲಕ್ಷ ಮೌಲ್ಯದ 92 ಕೆ.ಜಿ ಒಣ ಗಾಂಜಾವನ್ನು ಜಪ್ತಿ

ಬೀದರ - ಗಡಿ ಜಿಲ್ಲೆ ಬೀದರ್ ನ ಅಬಕಾರಿ ಇಲಾಖೆ ಭರ್ಜರಿ ಭೇಟೆ ಆಡಿದ್ದು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 92 ಕಿಲೋ ಗಾಂಜಾ ವಶಪಡಿಸಿಕೊಂಡು ಖದೀಮರನ್ನು ವಶಕ್ಕೆ ಪಡೆದಿದ್ದಾರೆ.ಬೀದರ್ ನಲ್ಲಿ ಬಿಸಿಲಿನ ತಾಪಮಾನ ಏರುತ್ತಿರುವ ಮಧ್ಯಾಹ್ನದ ಸಮಯದಲ್ಲಿ ಯಾರೂ ತಮ್ಮನ್ನು ಗಮನಿಸಲು ಸಾಧ್ಯವಿಲ್ಲ ಎಂದು ಭಾವಿಸಿ ಒಣಗಿಸಿದ ಗಾಂಜಾ ಸಾಗಣೆ ಮಾಡಲು ಖದೀಮರು ಪ್ರಯತ್ನ ಮಾಡಿದರು....

ಸಂತೋಷ ಪ್ರಕರಣದ ತನಿಖೆಯಾಗಬೇಕು – ಈಶ್ವರ ಖಂಡ್ರೆ

ಬೀದರ - ಈಶ್ವರಪ್ಪ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕಾಯ್ದೆ ಅಡಿಯಲ್ಲಿ ಪ್ರಕರಣವಾಗಿದೆ.ಆದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದರು.ರಾಜ್ಯದಲ್ಲಿ ಬಿಜೆಪಿ ಬ್ರಹ್ಮಾಂಡ ಬ್ರಷ್ಟಾಚಾರ ಮಾಡಿದೆ ಎಂಬುದಕ್ಕೆ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣವೇ ಸಾಕ್ಷಿ.ಕಾಮಗಾರಿಯ ಹಣ ಬಿಡುಗಡೆ ಮಾಡಲು ಈಶ್ವರಪ್ಪ 40% ಕಮಿಷನ್ ಕೇಳುತ್ತಿದ್ದಾರೆ ಎಂದು...

ದಿನ ಭವಿಷ್ಯ ಶನಿವಾರ (16/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ಯಾವುದೇ ಪ್ರಮುಖ ಮಾಹಿತಿಯನ್ನು ಪಡೆಯುವುದು ಯಾವುದೇ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ಸಮಯದಲ್ಲಿ ಗ್ರಹಗಳ ಸ್ಥಾನವು ತುಂಬಾ ಅನುಕೂಲಕರವಾಗಿರುತ್ತದೆ. ಆದರೆ ಇತರರಿಂದ ನಿರೀಕ್ಷಿಸುವ ಬದಲು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ಹೆಚ್ಚು ನಂಬಿಕೆ ಇಡಿ. ಆದ್ದರಿಂದ ಇದು ಸಂದರ್ಭಗಳನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.ಅದೃಷ್ಟದ ದಿಕ್ಕು:...

ಮಾರುತಿ… ಸೇವಕನಾ ಮಾಡೋ ನಿನ್ನಂತೆ ನನ್ನ…

ಪ್ರತಿ ಊರಾಗೂ ಊರ ಹೊರಗ ಹಣಮಪ್ಪನ ಗುಡಿ ಇರತಾವ ಎಂದು ನಾನು ಸಣ್ಣವಳಿದ್ದಾಗ ನನ್ನಜ್ಜ ಹೇಳಿದ ಮಾತು ನನಗಿನ್ನೂ ನೆನಪಿದೆ. ನನ್ನಜ್ಜ ಹನಮಪ್ಪಗ ವಾರ ಶನಿವಾರ ವಾನರ ಸೈನ್ಯದಂತಿದ್ದ ನಮ್ಮನ್ನ ಕರೆದುಕೊಂಡು ಹೋಗುತ್ತಿದ್ದ ರೀತಿ ಇಂದಿಗೂ ಮನದಲ್ಲಿ ಹಸಿರಾಗಿದೆ. ಈಗ ಊರುಗಳು ಎಕ್ಷಟೆನ್ಷನ್ ಹೆಸರಿನೊಳಗೆ ಆ ಕಡೆ ಈ ಕಡೆ ಬೆಳೆದು ಊರ ಹೊರಗಿನ...

ಕ್ಷುಲ್ಲಕ ಮಾತಿಗೆ ಜಗಳ ಮಾಡಿಕೊಂಡು ಮಹಿಳೆ ಸಾವು

ಬೀದರ - ನಾವು ಈಗ ಬಿಹಾರದಲ್ಲಿ ಇದ್ದೇವೋ ಅಥವಾ ಕರ್ನಾಟಕದಲ್ಲಿ ಇದ್ದೇವೋ ಎಂಬುದು ಬೀದರ ಜಿಲ್ಲೆಯ ಜನರ ಆತಂಕವಾಗಿದೆ.ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಅತಿರೇಕಕ್ಕೆ ಹೋಗಿ ಮಹಿಳೆಯೊಬ್ಬಳ ಮೇಲೆ ಹಲ್ಲೆಯಾಗಿದ್ದು ಮಹಿಳೆ ಸಾವಿಗೀಡಾದ ಘಟನೆ ತಾಲೂಕಿನ ಗೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿ ಶೋಭಾ (35 ) ಸಾವನ್ನಪ್ಪಿದ್ದು ಮಹಿಳೆ ಸಾವನ್ನಪ್ಪುತ್ತಿದ್ದಂತೆ ಅವರ ಸಂಬಂಧಿಕರು ಬ್ರೀಮ್ಸ್...

ಹನುಮಂತನ ಅನುಗ್ರಹದಿಂದ ಧನಾತ್ಮಕತೆ ಧೈರ್ಯ ಶಕ್ತಿ ವೃದ್ಧಿಸುತ್ತದೆ – ಶಾಮರಾವ ಕುಲಕರ್ಣಿ

ಮುನವಳ್ಳಿಃ “ಹನುಮಂತನನ್ನು ಪೂಜಿಸುವುದರಿಂದ ಭಕ್ತರು ತಮ್ಮ ಭಯ ಮತ್ತು ವೈಫಲ್ಯಗಳಿಂದ ದೂರವಾಗುತ್ತಾರೆ. ಹನುಮಂತನ ಅನುಗ್ರಹದಿಂದ ಧನಾತ್ಮಕತೆ ಧೈರ್ಯ ಶಕ್ತಿ ವೃದ್ಧಿಸುತ್ತದೆ. ಹನುಮಂತನಿಂದ ನಾವು ತಾಳ್ಮೆ ಗುಣವನ್ನು ಹೊಂದಬಹುದು ನಮ್ಮ ದಾರಿಯಲ್ಲಿ ಬರುವ ಎಲ್ಲಾ ತೊಂದರೆಗಳು ಮತ್ತು ಅಡತಡೆಗಳನ್ನು ಜಯಿಸುವುದನ್ನು ಹನುಮಂತನ ಚರಿತ್ರೆ ಓದುವ ಮೂಲಕ ಅವನು ಹೇಗೆ ಸಕಲ ಸಂಕಷ್ಟಗಳನ್ನು ಜಯಿಸಿದನು ಎಂಬುದನ್ನು ನಾವು...

ಇಂದು ಹುಣ್ಣಿಮೆ: ಇದರ ವಿಶೇಷ ತಿಳಿಯಿರಿ

ಹಿಂದೂ ಧರ್ಮದಲ್ಲಿ ಚೈತ್ರ ಮಾಸದ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ಬಾರಿ ಚೈತ್ರ ಪೂರ್ಣಿಮೆ ಏಪ್ರಿಲ್ 16 ರಂದು ಬಂದಿದೆ. ಈ ಚೈತ್ರ ಪೂರ್ಣಿಮೆಯ ದಿನದಂದು ಲಕ್ಷ್ಮಿಯನ್ನು ಆರಾಧಿಸುವ ಮೂಲಕ ಕೆಲವು ವಿಶೇಷ ಆಶೀರ್ವಾದ ಪಡೆಯಬಹುದು.  ಚೈತ್ರ ಪೂರ್ಣಿಮಾ ವ್ರತ: ಈ ಬಾರಿ ಚೈತ್ರ ಪೂರ್ಣಿಮೆಯ ದಿನವದಂದೇ ಹನುಮ ಜಯಂತಿ ಬಂದಿದೆ. ಈ ದಿನ ಆಂಜನೇಯನ ವಿಶೇಷವಾಗಿ...

ಸಿಂದಗಿ: ವಿದ್ಯಾನಗರ ಹನುಮಾನ ಜಯಂತಿ ಆಚರಣೆ

ಸಿಂದಗಿ: ಪಟ್ಟಣದ ವಿದ್ಯಾನಗರ ಒಂದನೆಯ ಕ್ರಾಸ್ ನಲ್ಲಿ ಹನುಮಾನ ಜಯಂತಿ ಮಾಡಲಾಗುವುದು. ಈ ವೇಳೆ ಹಲವಾರು ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಪಂಚಾಮೃತ ಪಾದ ಪೂಜೆ ನಡೆಯಲಿದ್ದು ವಿವಿಧ ಪ್ರಕಾರದ ವಾದ್ಯಗಳಿಂದ ವಿಜೃಂಭಣೆಯಿಂದ ಪೂಜೆ ನಡೆಯುವುದು ಕಾರಣ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಬಾಗವಹಿಸಬೇಕು ಎಂದು ದೇವಸ್ಥಾನದ ಸಮಿತಿ ತಿಳಿಸಿದ್ದಾರೆ.ಈ ಪೂಜಾ ಕಾರ್ಯಕ್ರಮದಲ್ಲಿ ಅನೀಲ್‍ಗೌಡ ಬಿರಾದಾರ,...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group