Times of ಕರ್ನಾಟಕ
ಸುದ್ದಿಗಳು
‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆ
ಗದಗ: ಚಿನ್ಮಯಿ ಗಾಯತ್ರಿ ಕ್ರಿಯೇಷನ್ ಅರ್ಪಿಸುವ ಗದಗ ನಗರದ ಕಲಾವಿದರೇ ಅಭಿನಯಿಸಿರುವ ‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ.ಎ.ಕೆ.ನಾಶಿ ಅವರು ಲ್ಯಾಪಿಯಲ್ಲಿ ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿದರು.ಅವರು ನಗರದ ಶ್ರೀ ಚಿನ್ಮಯಿ ಸಾಂಸ್ಕೃತಿಕ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಗದಗ ಇವರ ಪ್ರಾಯೋಜಕತ್ವದಲ್ಲಿ ಮರಾಠಾ ವಾಙ್ಮಯ ಪ್ರೇಮಿ ಮಂಡಳಿಯಲ್ಲಿ...
ಕವನ
ಕವನ: ದುಂಡುಮಲ್ಲಿಗೆ
ದುಂಡುಮಲ್ಲಿಗೆ
ಅರಳಲು ಬೇಕು ನಿನಗೆ ಕಾಲ ಬೇಸಿಗೆ.
ಮುಂಜಾನೆ ಅರಳುವೆ ನೀ
ಮೆಲ್ಲಗೆ.
ಕಾಣುವೆ ನೋಡಲು ನೀ
ಬೆಳ್ಳಗೆ.
ತೋರಿಸುವೆ ನಿನ್ನ ಮೊಗದಲ್ಲಿ ಸದಾ ಮುಗುಳ್ನಗೆ.
ಮುಂಜಾನೆ ಅರಳಿ ಸಾಯಂಕಾಲ ಬಾಡಿದರೂ ನಿನಗಿಲ್ಲ ಯಾವ
ಹಗೆ.
ಹೇಳು ನೀ ಏರುವೆ ಯಾರ ಮುಡಿಗೆ.
ಮುತ್ತೈದೆಯರ ಮುಡಿಗೆ ಅಥವಾ ದೇವರ ಮುಡಿಗೆ.
ಕಲಿಸು ನಮಗೆ ನಿನ್ನೀ ಸಾರ್ಥಕ ಜೀವನದ ಬಗೆ.ಉಮಾದೇವಿ. ಯು. ತೋಟಗಿ.
ಸ. ಶಿ. ಸ. ಕ. ಹಿ. ಪ್ರಾ....
ಜೋತಿಷ್ಯ
ದಿನ ಭವಿಷ್ಯ ಬುಧವಾರ (13/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಇಂದು ಹಣದ ನಷ್ಟವು ಸಂಭವಿಸಬಹುದು. ಆದ್ದರಿಂದ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಎಷ್ಟು ಜಾಗರೂಕರಾಗಿರುತ್ತಿರೋ ಅಷ್ಟೇ ನಿಮಗೆ ಉತ್ತಮವಾಗಿರುತ್ತದೆ ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು.ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಸಂಖ್ಯೆ:...
ಸುದ್ದಿಗಳು
ಕಾಶಿ ಪೀಠದಿಂದ ಹುಕ್ಕೇರಿ ಶ್ರೀಗಳಿಗೆ ಶಿಷ್ಯ ಹೃತ್ಪದ್ಮಭಾಸ್ಕರಃ (ಭಕ್ತರ ಹೃದಯ ಕಮಲವನ್ನು ಅರಳಿಸುವ ಸೂರ್ಯ ಪ್ರಶಸ್ತಿ)
ಕಾಶಿ - ಶ್ರೀಮದ್ ಕಾಶಿ ಜ್ಞಾನ ಸಿಂಹಾಸನ ಜಗದ್ಗುರು ಮಹಾಪೀಠದಲ್ಲಿ ನಡೆದ ಸಮಾರಂಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರಿಗೆ ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಶಿಷ್ಯ ಹೃತ್ಪದ್ಮಭಾಸ್ಕರಃ (ಭಕ್ತರ ಹೃದಯ ಕಮಲವನ್ನು ) ಅರಳಿಸುವ ಸೂರ್ಯ ಎಂಬ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ...
ಲೇಖನ
ನೋವಿರಲಿ ನಲಿವಿರಲಿ ಪ್ರೀತಿಯ ಅಮೃತ ಜೊತೆಯಲಿರಲಿ
ನಿನಗೆ ಬೇಕಾದ ಎಲ್ಲಾ ಸಾಮಾನುಗಳನ್ನು ನೀನು ಬಾಯಿ ಬಿಟ್ಟು ಕೇಳುವದರೊಳಗೆ ಮನೆಯಲ್ಲಿ ತುಂಬಿಸಿರ್ತಿನಿ ಆದರೂ ನಿನ್ನದೇನು ಕಿರಿ ಕಿರಿ ಎನ್ನುವದು ಪ್ರಶಾಂತನ ಪ್ರಶ್ನೆ ಪತ್ನಿ ಪ್ರೇರಣಾಳಿಗೆ. ವಾಸ್ತವದಲ್ಲಿ ಪ್ರೇರಣಾ ಬಯಸುತ್ತಿರುವದು ನಾನಾ ನಮೂನೆಯ ಸಾಮಾನುಗಳನ್ನಲ್ಲ. ಅವಳಿಗೆ ಬೇಕಾಗಿರುವದು ಪ್ರಶಾಂತನ ಪ್ರೀತಿ ತುಂಬಿದ ಮಾತುಗಳು. ಅವಳೆಡೆಗೆ ಬೀರುವ ಒಂದು ತುಟಿಯಂಚಿನ ಕಿರುನಗೆ ಕಸಿವಿಸಿಯಾದಾಗ ಮನದ ತಲ್ಲಣ...
ಸುದ್ದಿಗಳು
ಆಮ್ ಆದ್ಮಿ ಪಕ್ಷಕ್ಕೆ ಮುರಿಗೆಪ್ಪಗೌಡ ಎಸ್. ರದ್ದೇವಾಡಗಿ ಸೇರ್ಪಡೆ
ಸಿಂದಗಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಗೋಲಗೇರಿಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಮತ್ತು ಮಾಜಿ ಜಿಪಂ ಸದಸ್ಯ ಮುರಿಗೆಪ್ಪಗೌಡ ಎಸ್. ರದ್ದೇವಾಡಗಿ ಅವರು ಸುಮಾರು 60-70 ಜನ ಕಾರ್ಯಕರ್ತರೊಂದಿಗೆ ಅಧ್ಯಕ್ಷ ಶಬ್ಬೀರಪಟೇಲ ಬಿರಾದಾರ ಇವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಅಶೋಕ...
ಸುದ್ದಿಗಳು
ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು – ಶಿಕ್ಷಣ ಸಚಿವ ನಾಗೇಶ
ಸಿಂದಗಿ: ಮಾನವನ ಬದುಕಿಗೆ ಪುಸ್ತಕಗಳು ಸಾಕಷ್ಟು ಮಾರ್ಗದರ್ಶನ ನೀಡುತ್ತವೆ. ಇಂದಿನ ದಿನಮಾನದಲ್ಲಿ ಮೊಬೈಲ್ ಹಾವಳಿಯಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಓದಲು ಮೌಲ್ಯಾಧಾರಿತ ಕೃತಿಗಳನ್ನು ನೀಡುವ ಮೂಲಕ ಅವರಲ್ಲಿ ಓದುವ ಹವ್ಯಾಸ ಬೆಳೆಸಿ ಪ್ರಶಸ್ತಿ ನೀಡುತ್ತಿರುವುದು ಸಿಂದಗಿಯ ವಿದ್ಯಾಚೇತನ ಪ್ರಕಾಶನದ ಕಾರ್ಯ ಉತ್ತಮ ಬೆಳವಣಿಗೆಯಾಗಿದೆ...
ಸುದ್ದಿಗಳು
ಐತಿಹಾಸಿಕ ಶಿವನ ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳು
ಬೀದರ್ - ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದಲ್ಲಿ ಚಾಳಕಾದೇವಿ ಬೆಟ್ಟದಲ್ಲಿರುವ ಶಿವನ ಮೂರ್ತಿ ಜೊತೆಗೆ ಗಣೇಶನ ಮೂರ್ತಿಯನ್ನೂ ಕಿಡಿಗೇಡಿಗಳು ವಿರೂಪಗೊಳಿಸಿದ ಘಟನೆ ತಡರಾತ್ರಿ ನಡೆದಿದೆ.ಮಹಾನ್ ಸಿದ್ದಿ ಪುರುಷ ಶ್ರೀ ಸಿದ್ದಾರೂಢರ ಜನ್ಮ ಸ್ಥಳದಲ್ಲಿ ಈ ಘಟನೆ ನಡೆದಿದ್ದು ಶಿವನ ಹಾಗೂ ಗಣೇಶನ ಮೂರ್ತಿಗಳನ್ನು ವಿರೂಪಗೊಳಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೂರ್ತಿಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಈ...
ಸುದ್ದಿಗಳು
ಕುಮಟಾ ಕನ್ನಡ ಸಂಘದಿಂದ “ಕನ್ನಡದ ಕ್ರಾಂತ ನೆಲ” ಕೃತಿ ಲೋಕಾರ್ಪಣೆ
ಕುಮಟಾ: ಬದುಕೆ ಬರಹ ಎನ್ನುವ ರೀತಿಯಲ್ಲಿ ಕನ್ನಡಿಗರು ಕೃತಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಮಾಸ್ಕೇರಿ ಎಮ್ ಕೆ ನಾಯಕರವರೆ ಸಾಕ್ಷಿ ಎಂದು ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ ಹೇಳಿದರು.ಭಾನುವಾರ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಕುಮಟಾ ಕನ್ನಡ ಸಂಘ ದಿಂದ ನಡೆದ ನಾಡಿನ ಹಿರಿಯ ಕವಿ ಮಾಸ್ಕೇರಿ ಎಮ್ ಕೆ ನಾಯಕರವರ 'ಕನ್ನಡದ ಕ್ರಾಂತ...
ಸುದ್ದಿಗಳು
ಹನುಮಗಿರಿಯಲ್ಲಿ ಶ್ರೀರಾಮ ನವಮಿ ಸಂಪನ್ನ
ಬೆಂಗಳೂರು: ಬನಶಂಕರಿಯ 3 ನೇ ಹಂತದ ಇಟ್ಟಮಡು ಹಾಗು ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎ. ಜಿ. ಎಸ್ ಬಡಾವಣೆಯ ಸಮೀಪದಲ್ಲಿರುವ ಹನುಮಗಿರಿ ಬೆಟ್ಟದಲ್ಲಿ ಶ್ರೀ ರಾಮನ ದೂತ ಹನುಮನ ಸನ್ನಿಧಿಯಲ್ಲಿ ಶ್ರೀ ರಾಮ ನವಮಿ ಮಹೋತ್ಸವ ಮತ್ತು ಶೋಭಾಯಾತ್ರೆ ಸಂಭ್ರಮದಿಂದ ಜರುಗಿತು.ಕಾರ್ಯಕ್ರಮ ನಿರೂಪಿಸಿ ಹಾಗು ಶೋಭಾ ಯಾತ್ರೆಗೆ ಬಂದಿದ್ದ ಭಕ್ತರನ್ನು ಸ್ವಾಗತಿಸಿ ಶ್ರೀ ಹನುಮಗಿರಿ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



