Times of ಕರ್ನಾಟಕ

ನಕ್ಷತ್ರ ಮಾಲೆ: ಉತ್ತರಾ ಭದ್ರಪದ ನಕ್ಷತ್ರ

ಉತ್ತರಾ ಭದ್ರಪದ ನಕ್ಷತ್ರ 🌻ಚಿಹ್ನೆ-ಅವಳಿಗಳು, ಒಂದು ಮಂಚದ ಹಿಂಭಾಗದ ಕಾಲುಗಳು, ನೀರಿನಲ್ಲಿ ಹಾವು🌻ಆಳುವ ಗ್ರಹ- ಶನಿ🌻ಲಿಂಗ-ಪುರುಷ🌻ಗಣ- ಮನುಷ್ಯ🌻ಗುಣ- ಸತ್ವ / ಸತ್ವ / ತಮಾ🌻ಆಳುವ ದೇವತೆ – ಅಹಿರ್ ಭುದ್ಯಾನ🌻ಪ್ರಾಣಿ- ಹೆಣ್ಣು ಹಸು🌻ಭಾರತೀಯ ರಾಶಿಚಕ್ರ – 3 ° 20 – 16 ° 40 ಮೀನಾ🌻ಇದನ್ನು ‘ಯೋಧರ ನಕ್ಷತ್ರ’ ಎಂದು ಕರೆಯಲಾಗುತ್ತಿತ್ತು.🍀ನಕ್ಷತ್ರಗಳ ಕೂಟದಲ್ಲಿ ಉತ್ತರಭಾದ್ರ...

ವಾರದ ರಾಶಿ ಭವಿಷ್ಯ (10.04.2022 to 16.04.2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಈ ವಾರ, ನಿಮ್ಮ ಪೋಷಕರ ಆರೋಗ್ಯದಲ್ಲಿ ಸುಧಾರಣೆಯ ಸಾಧ್ಯತೆಗಳಿವೆ ಮತ್ತು ಇದು ಕೆಲವು ಮಾನಸಿಕ ಸಮಸ್ಯೆಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಇದರೊಂದಿಗೆ, ನೀವು ಸಮಯಕ್ಕೆ ಸರಿಯಾಗಿ ಕಚೇರಿಯನ್ನು ಬಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಬಹುದು. ನಿಮ್ಮ ಚಂದ್ರನ ಚಿಹ್ನೆಗೆ ಸಂಬಂಧಿಸಿದಂತೆ...

ವಿಷ್ಣು ಸಹಸ್ರನಾಮ ಪಠಣದಿಂದ ಸತ್ಯದರ್ಶನ ಲಾಭ

ಶ್ರೀ ವಿಷ್ಣು ಸಹಸ್ರನಾಮ ಮಹಾವಿಷ್ಣುವಿನ 1,000 ಹೆಸರುಗಳನ್ನು ಒಟ್ಟುಗೂಡಿಸಿದ್ದು ಶ್ರೀ ವ್ಯಾಸ ಮಹಾಮುನಿಗಳು ಇದರಲ್ಲಿನ ಎಲ್ಲಾ 108 ಶ್ಲೋಕ ಗಳನ್ನು ಬರೆದಿದ್ದಾರೆ. ಪ್ರತಿಯೊಂದು ಹೆಸರುಗಳಿಗೂ ಒಂದೊಂದು ಅರ್ಥವಿದ್ದು ನಾಮ, ನಾಮಾವಳಿಗಳನ್ನು ಹೇಳುವ ಸಮಯದಲ್ಲಿ ಏರ್ಪಡುವ ಧ್ವನಿ ತಂತುಗಳು ಹೇಗೆ ಹೇಳುವ ಮತ್ತು ಕೇಳುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಹಲವಾರು ನುರಿತ...

ವಿದ್ಯಾ ಚೇತನ ಪ್ರಕಾಶನಕ್ಕೆ ಬೆಳ್ಳಿ ಹಬ್ಬದ ಸಂಭ್ರಮ

ಸಿಂದಗಿ: ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಮಕ್ಕಳ ಮನೋಲ್ಲಾಸಕ್ಕಾಗಿ ತನ್ಮೂಲಕ ಅವರ ವ್ಯಕ್ತಿತ್ವವಿಕಸನಕ್ಕಾಗಿ ಮಕ್ಕಳ ಸಾಹಿತ್ಯ ಪ್ರಕಟಣೆ ಮತ್ತು ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳುವ ದಿಸೆಯಿಂದ ಕಾರ್ಯಚಟುವಟಿಕೆಗಳನ್ನು ವಿದ್ಯಾಚೇತನ ಪ್ರಕಾಶನ ಆಯೋಜಿಸುತ್ತ ಬಂದಿದೆ. ಈಗ ಪ್ರಕಾಶನವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ ಎಂದು ಮಕ್ಕಳ ಸಾಹಿತಿ, ಪ್ರಕಾಶಕ ಹ.ಮ. ಪೂಜಾರ ಹೇಳಿದ್ದಾರೆ.ಶನಿವಾರ ಪತ್ರಿಕಾ ಹೇಳಿಕೆ ನೀಡಿದ ಅವರು,...

ಬಸವಕಲ್ಯಾಣದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ – ಮುಖ್ಯಮಂತ್ರಿ ಬೊಮ್ಮಾಯಿ

ಬೀದರ - ಬಸವಕಲ್ಯಾಣದಲ್ಲಿ ಶರಣರ ವೈಚಾರಿಕ ಪರ್ವದೊಂದಿಗೆ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬಸವಕಲ್ಯಾಣದ ಥೇರು ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು, ಮೇ ಮೊದಲ ವಾರದಲ್ಲಿ ಮಹತ್ವಕಾಂಕ್ಷಿ ಯೋಜನೆಯಾದ ಅನುಭವ ಮಂಟಪದ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಜಗತ್ತಿನ ಮೊದಲ‌ ಸಂಸತ್ ಭವನ ಸ್ಥಾಪನೆಯಾಗುವ ಮೂಲಕ 12 ನೇ...

ಆಲಮೇಲ ಕೋ-ಆಪ್ ಬ್ಯಾಂಕ್ ನ ಎರಡನೇ ಶಾಖೆ

ಸಿಂದಗಿ; ಆಲಮೇಲ ಪಟ್ಟಣದಲ್ಲಿ ಹಲವು ವರ್ಷಗಳಿಂದ ಪ್ರಾರಂಭಗೊಂಡು ಜನತೆಗೆ ಆರ್ಥಿಕ ನೆರವು ಕೊಟ್ಟಿದ್ದು ಸಿಂದಗಿ ಪಟ್ಟಣದ ಜನತೆಗೆ ಆರ್ಥಿಕ ನೆರವು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇದೇ ಏ 11 ರಂದು ಸೋಮವಾರ ದಿ ಆಲಮೇಲ ಕೋ-ಆಪರೇಟಿವ್ ಬ್ಯಾಂಕ್ ಲಿ. ಎರಡನೇ ಶಾಖೆಯನ್ನು ಹಳೆ ಕೆನರಾ ಬ್ಯಾಂಕ್ ಸ್ಥಳದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಆಲಮೇಲ ಅರ್ಬನ ಬ್ಯಾಂಕ ಅಧ್ಯಕ್ಷ...

ಶೈಕ್ಷಣಿಕ ಕಾರ್ಯಾಗಾರ ಏ. 10 ರಂದು

ಸಿಂದಗಿ: ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಕುರಿತಾಗಿ ಶೈಕ್ಷಣಿಕ ಕಾರ್ಯಗಾರವು ಪಟ್ಟಣದ ವಿಜಯಪುರ ರಸ್ತೆಯ ಮಾಂಗಲ್ಯ ಭವನದಲ್ಲಿ ಏ.10 ರವಿವಾರ ಮಧ್ಯಾನ್ಹ 3.30 ಗಂಟೆಗೆ ನಡೆಯಲಿದೆ ಎಂದು ವಿಜಯಪುರ ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪ ನಿರ್ದೇಶಕ...

ಇಂಗ್ಲೀಷಗೆ ಪರ್ಯಾಯವಾಗಿ ಹಿಂದಿ ಬಳಕೆ ವಿನಃ ಸ್ಥಳೀಯ ಭಾಷೆಗಳಿಗೆ ಪರ್ಯಾಯವಾಗಿ ಅಲ್ಲ- ಸಂಸದ ಈರಣ್ಣ ಕಡಾಡಿ

ಮೂಡಲಗಿ: ರಾಜ್ಯಗಳು ಹಿಂದಿ ಭಾಷೆಯನ್ನು ಪರಸ್ಪರ ಸಂಪರ್ಕ ಭಾಷೆಯನ್ನಾಗಿ ಬಳಸಬೇಕು ಎಂದು ಹೇಳಿರುವುದನ್ನು ವಿರೋಧಿಸಿ, ಸಿದ್ಧರಾಮಯ್ಯ ನೀಡಿರುವ ಹೇಳಿಕೆಯು ಆತುರಗಾರನಿಗೆ ಬುದ್ಧಿ ಮಟ್ಟ ಎಂಬಂತೆ ಭಾಸವಾಗಿದೆ. ಅವರ ಹೇಳಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸುತ್ತೇನೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸತ್ತಿನ ರಾಜ್ಯಸಭಾ ಸಮಿತಿ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಶನಿವಾರ ಏ-09 ರಂದು ಸಂಸದರ ಜನಸಂಪರ್ಕ...

ಕರ್ಜಗಿ ಅಭಿನಂದನಾ ಸಮಾರಂಭಕ್ಕೆ ಸಕಲ ಸಿದ್ಧತೆ

ಸಿಂದಗಿ: ಸುದೀರ್ಘ 28 ವರ್ಷಗಳ ಕಾಲ ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಲ್ಲಿ 6 ವರ್ಷ ಉಪನ್ಯಾಸಕರಾಗಿ, 22 ವರ್ಷ ಪ್ರಾಚಾರ್ಯರಾಗಿ ಶಿಕ್ಷಣ ಕ್ಷೇತ್ರವನ್ನು ಬೆಳೆಸಿ ಉತ್ತಮ ಸಂಸ್ಥೆ ಕಟ್ಟುವಲ್ಲಿ ಅವಿರತ ಸೇವೆ ಸಲ್ಲಿಸಿದ ಬಿ.ಪಿ.ಕರ್ಜಗಿಯವರ ಅಭಿಮಾನಿಗಳು ಏ.10 ರಂದು 10.30 ಗಂಟೆಗೆ ಅಭಿನಂದನಾ ಸಮಾರಂಭ ಹಾಗೂ ಮದುವೆಯ 50ರ ಸುವರ್ಣ ಮಹೋತ್ಸವ ಮತ್ತು 75 ವರ್ಷದ...

ದೋಷವಿದೂರ ಸದ್ಗುಣಿಗಳ ಧಾಮ ಶ್ರೀರಾಮ “ರಮಯತಿ‌‌‌ ಇತಿ‌ ರಾಮಃ”

ಈ ಆಧುನಿಕ ಜಗತ್ತಿನಲ್ಲಿ ಅತಿಯಾದ ಬುದ್ಧಿವಂತಿಕೆಯ ಜನರಿಂದ ಚರ್ಚಿಸಲ್ಪಡುವ ಮೂರು ಪ್ರಶ್ನೆಗಳು ಯಾವುದೆಂದರೆ:ವಾಲಿಯನ್ನು ಮರೆಯಲ್ಲಿ ನಿಂತು ವಧಿಸಿದ್ದು ಏಕೆ ? ಶ್ರೀರಾಮನು ಪರಿಶುದ್ಧಳಾದ ಗರ್ಭವತಿಯಾದ ಸೀತೆಯನ್ನು ತ್ಯಜಿಸಿದ್ದು ಏಕೆ? ಶಂಬೂಕನ  ವಧೆಯಲ್ಲಿ ಶ್ರೀರಾಮನಿಗೆ ದೋಷಗಳು ಅಂಟಿಕೊಳ್ಳುವುದಿಲ್ಲವೇ ?ಹೀಗೆ ಈ ಮೂರು ಪ್ರಶ್ನೆಗಳಿಗೆ ನನಗೆ ತಿಳಿದ ಹಾಗೇ ಉತ್ತರಿಸಿರುವೆ. ಆದರೆ ಮೊದಲು ಮರ್ಯಾದಾ ಪುರುಷೋತ್ತಮನಾದ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group