Times of ಕರ್ನಾಟಕ
ಸುದ್ದಿಗಳು
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ ರಾಜ್ಯದಲ್ಲಿ 13,200 ಉದ್ಯೋಗ ಸೃಷ್ಟಿ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಒಂದು ಪ್ರಮುಖ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನಿರುದ್ಯೋಗಿ ಯುವಕ-ಯುವತಿಯರಿಗೆ ಸಹಾಯ ಮಾಡುವ ಮೂಲಕ ಕೃಷಿಯೇತರ ವಲಯದಲ್ಲಿ ಸೂಕ್ಷ್ಮ ಉದ್ಯಮಗಳ ಸ್ಥಾಪನೆಯ ಮೂಲಕ ಸ್ವಯಂ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು...
ಸುದ್ದಿಗಳು
ಸರ್ಕಾರಿ ಶಾಲೆಯ ದುರಸ್ತಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ
ಮೈಸೂರು - ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಭೇರ್ಯ ಗ್ರಾಮದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯು ಅವಸಾನದ ಅಂಚಿನಲ್ಲಿದ್ದು ಅನೈತಿಕ ಚಟಯವಟಿಕೆಗಳ ತಾಣವಾಗಿದೆ ಇದನ್ನು ತಡೆಯಲು ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರಿಗೆ ಪತ್ರ ಬರೆಯಲಾಗಿದೆ.ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ...
ಸುದ್ದಿಗಳು
ಇಂದು ಆದ್ಯ ವಚನಕಾರ ದೇವರದಾಸಿಮ್ಮಯ್ಯನವರ ಜಯಂತಿ
ದೇವಾಂಗ ಜನಾಂಗದಲ್ಲಿ ಮೊಟ್ಟ ಮೊದಲು ಪ್ರಸಿದ್ಧವಾದವರು ದೇವರ ದಾಸಿಮಯ್ಯ. ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎನ್ನುವ ನಾಮಾಂಕಿತ ವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.ಇವರು ದೇವಾಂಗ/...
ಜೋತಿಷ್ಯ
ದಿನ ಭವಿಷ್ಯ ಬುಧವಾರ (06/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು ಮತ್ತು ನೀವು ಹಣದ ಲಾಭವನ್ನು ಪಡೆಯಬಹುದು. ದೂರದ ಸ್ಥಳದ ಸಂಬಂಧಿಗಳು ಇಂದು ನಿಮ್ಮನ್ನು ಸಂಪರ್ಕಿಸಬಹುದು. ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಅದ್ಭುತ ದಿನವಾಗಿದೆ.ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ...
ಜೋತಿಷ್ಯ
ನಕ್ಷತ್ರ ಮಾಲೆ: ಶ್ರವಣ ನಕ್ಷತ್ರ
ಶ್ರವಣ ನಕ್ಷತ್ರ
🌷ಚಿಹ್ನೆ- ಕಿವಿ, ಅಸಮ ಸಾಲಿನಲ್ಲಿ ಮೂರು ಹೆಜ್ಜೆ ಗುರುತುಗಳು🌷ಆಳುವ ಗ್ರಹ- ಗುರು🌷ಲಿಂಗ-ಪುರುಷ🌷ಗಣ-ದೇವ🌷ಗುಣ- ಸತ್ವ / ತಮಸ್ / ರಜಸ್🌷ದೇವತೆ- ವಿಷ್ಣು🌷ಪ್ರಾಣಿ- ಹೆಣ್ಣು ಕೋತಿ🌷ಭಾರತೀಯ ರಾಶಿಚಕ್ರ- 10 ° – 23 ° 20 ಮಕರ🌷ಶ್ರವಣ ನಕ್ಷತ್ರವನ್ನು ‘ಕಲಿಕೆಯ ನಕ್ಷತ್ರ’ ಎಂದೇ ಕರೆಯಲಾಗುತ್ತದೆ.🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಶ್ರವಣ ನಕ್ಷತ್ರವು ಇಪ್ಪತ್ತೆರಡನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ...
ಸುದ್ದಿಗಳು
ಕನ್ನಡ ಶಾಲೆ ಉಳಿವಿಗೆ ಪ್ರಮುಖ ಆರು ನಿರ್ಣಯಗಳು
ಕನ್ನಡ ಸಾಹಿತ್ಯ ಪರಿಷತ್ತು ದುಂಡು ಮೇಜಿನ ಸಭೆಯಲ್ಲಿ ಮಹತ್ವದ ನಿರ್ಣಯ
ಬೆಂಗಳೂರು - ಸರಸ್ವತಿ ಸಮ್ಮಾನ ಬಂದಾಗ ರಾಜ್ಯ ಸರ್ಕಾರ ನನಗೆ ಗೌರವ ಪುರಸ್ಕಾರವಾಗಿ ನೀಡಿದ್ದ ಮೊತ್ತ ರೂ. ೫ ಲಕ್ಷಗಳನ್ನು ಸರ್ಕಾರಕ್ಕೆ ವಾಪಸ್ ನೀಡಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್) ರೂಪದಲ್ಲಿ ನೀಡಲು...
ಸುದ್ದಿಗಳು
“ಕೃಷಿ” ಮತ್ತು “ಕಬ್ಬು” ಎಂಬೆರಡು ಕೃತಿಗಳ ಬಿಡುಗಡೆ
ಬೆಳಗಾವಿ - ನ್ಯಾಯವಾದಿ ಲೇಖಕ ಸುನೀಲ ಸಾಣಿಕೊಪ್ಪ ಬರೆದ ''ಕೃಷಿ'' ಮತ್ತು "ಕಬ್ಬು" ಎಂಬ ಎರಡು ಪುಸ್ತಕಗಳನ್ನು ಬೆಳಗಾವಿಯ ಸರ್ಕಾರಿ ನೌಕರರ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಹೈಕೋರ್ಟ್ನ ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿ ಎ.ಎಸ್.ಪಾಚ್ಚಾಪುರೆ ಅವರು ಪುಸ್ತಕ ಬಿಡುಗಡೆ ಮಾಡಿದರು.ಗೌರವ ಅತಿಥಿ ಸಿ.ಎಂ.ಜೋಶಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಳಗಾವಿ,...
ಸುದ್ದಿಗಳು
ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ
ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ – ಸಂಸ್ಕೃತ ಪಾಠಶಾಲೆ ಉದ್ಘಾಟನೆ ಹಾಗು ಸಾಧಕರಿಗೆ ಪ್ರಶಸ್ತಿ ಪ್ರದಾನ
ಬೆಳಗಾವಿ - ಜಿಲ್ಲೆಯ ಯಮಕನಮರಡಿಯ ಹತ್ತರಗಿಯ ಶ್ರೀ ಹರಿಕಾಕ ಮಂದಿರದಲ್ಲಿ ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ ನಿಮಿತ್ತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ – ಸಂಸ್ಕೃತ ಪಾಠಶಾಲೆ ಉದ್ಘಾಟನೆ ಹಾಗು ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ...
ಕವನ
ಕವನ: ಕಾಲ್ಗೆಜ್ಜೆ
ಕಾಲ್ಗೆಜ್ಜೆ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಏನ್ ಒಡತಿಯ
ಕಾಲ್ಗೆಜ್ಜೆ...
ಮಾಧುರ್ಯದ ಸವಿಗಾನ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಏನ್ ಕಂದನ
ಕಾಲ್ಗೆಜ್ಜೆ...
ತಂಪನೆಯ ಸುಳಿಗಾಳಿ
ಸೂಸುತ್ತಿದೆ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ನನ್ ಮಡದಿಯ ಕಂದನ
ಕಾಲ್ಗೆಜ್ಜೆ...
ಬಾಣ ಬಿರುಸಿನ ಮಳೆಯು
ಸೀಳುತ್ತಿದೆ ರಸ್ತೆಯ ಹಾದಿಯಲ್ಲಿ
ಮಲೆನಾಡಿನ ಮಡಿಲಲ್ಲಿ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಕಾಲ್ಗೆಜ್ಜೆ...
ಬಾಳ ಸಂಗಾತಿ ನೀಡಿಹಳು
ಏನ್ ಬದುಕಿಗೆ ಬಂಗಾರದ ಕಳಶ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ನನ್ ಕೂಸಿನ
ಕಾಲ್ಗೆಜ್ಜೆ...ತೀರ್ಥಹಳ್ಳಿ ಅನಂತ, ಕಲ್ಲಾಪುರ
ಸುದ್ದಿಗಳು
ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರಿಂದ “ಪ್ರಾಮಿಸ್” ಚಿತ್ರದ ಪೋಸ್ಟರ್ ಬಿಡುಗಡೆ
ವಿಜಯಪುರ: ಜಿಲ್ಲೆಯ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅಭಿನಯದ ಹೊಸ ಚಿತ್ರ ಪ್ರಾಮಿಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಶನಿವಾರ ಸುಕ್ಷೇತ್ರ ಇಂಚಗೇರಿ ಮಠದ ಪೀಠಾಧ್ಯಕ್ಷ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರು ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, ನಟ ವಿಶ್ವಪ್ರಕಾಶ ಟಿ ಮಲಗೊಂಡ ಅತ್ಯುತ್ತಮ ಚಿತ್ರ ನಟ ಹಾಗೂ ಅಭಿನಯದಲ್ಲಿಯೂ ತುಂಬಾ ಸುಂದರವಾಗಿ ನಟಿಸುತ್ತಾನೆ. ಹಿಂದೂ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



