Times of ಕರ್ನಾಟಕ

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಸಂಸದ ಈರಣ್ಣ ಕಡಾಡಿ ಚಾಲನೆ

ಮೂಡಲಗಿ: ಚಿಕ್ಕ ಮಕ್ಕಳಲ್ಲಿ ಸಾಂಕ್ರಾಮಿಕವಾಗಿ ಹರಡುವ ಪೋಲಿಯೋ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವುದರ ಮೂಲಕ ಭಾರತವನ್ನು ಪೋಯೊ ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದರು.ರವಿವಾರ ಫೆ-27 ರಂದು ಕಲ್ಲೋಳಿ ಪಟ್ಟಣ ಪಂಚಾಯತ ಆವರಣದಲ್ಲಿ ಪ್ರಾಥಮಿಕ ಆರೋಗ್ಯ...

ಎನ್.ಎಮ್.ಎಮ್.ಎಸ್ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಬಿಇಓ ಮನ್ನಿಕೇರಿ

ಮೂಡಲಗಿ - ಇಂದು ನಡೆಯಲಿರುವ ರಾಷ್ಟ್ರ ಮಟ್ಟದ ಎನ್.ಎಮ್‌ಎಮ್‌ಎಸ್ ಪ್ರತಿಭಾನ್ವೇಷನಾ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಶುಭ ಹಾರೈಸಿದ್ದಾರೆ.ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ನಿರ್ಭಯವಾಗಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಬಿಇಓ ಮನ್ನಿಕೇರಿಯವರ ಸಂದೇಶ: ಆತ್ಮೀಯ ವಿದ್ಯಾರ್ಥಿಗಳೇ,ಇಂದು ದಿನಾಂಕ: ೨೭/೦೨/೨೦೨೨ ರಂದು ರಾಷ್ಟ್ರ ಮಟ್ಟದ ಎನ್.ಎಮ್.ಎಮ್.ಎಸ್ ಪ್ರಭಾನ್ವೇಷನೆ...

ಯುದ್ಧಗಳಿಗೆ ಅಜ್ಞಾನದ ರಾಜಕೀಯವೆ ಕಾರಣ

ಪುರಾಣ,ಇತಿಹಾಸ ಕಾಲದಿಂದಲೂ ಯುದ್ಧಗಳಾಗಿರೋದಕ್ಕೆ ಕಾರಣವೆ ಅಧರ್ಮದ ರಾಜಕೀಯ ಕಾರಣವಾಗಿದೆ. ಇದನ್ನು ತಡೆಯಲು ದೇವಾನುದೇವತೆಗಳಿಗೂ ಕಷ್ಟವಾಯಿತು.ಹಾಗೆ ಸಾವು ನೋವುಗಳಾಗಿ ಭೂಮಿಯಲ್ಲಿ ಮತ್ತೆ ಮತ್ತೆ ಹುಟ್ಟಿ ಅದೇ ಅಜ್ಞಾನದಲ್ಲಿಯೇ ಜೀವನ ನಡೆಸುತ್ತಾ ಜ್ಞಾನದ ಕಡೆಗೆ ಹೋಗದೆ ಮಾನವ ಇಂದು ಕಲಿಯುಗದಲ್ಲಿ ಮಾಡಬಾರದ ಅನ್ಯಾಯ, ಅಧರ್ಮ,ಅಸತ್ಯದಲ್ಲಿಯೇ ರಾಜಕೀಯವನ್ನು ಬೆಳೆಸಿಕೊಂಡು ಈಗಲೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಅಜ್ಞಾನಕ್ಕೆ ತಳ್ಳಿ ಆಳುತ್ತಿರುವುದನ್ನು ಭಾರತೀಯರಾದವರು...

ವಾರದ ರಾಶಿ ಭವಿಷ್ಯ (27.02.2022 to 05.03.2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಈ ವಾರ ನಿಮ್ಮ ಆರೋಗ್ಯದಲ್ಲಿ ಅನೇಕ ಪ್ರಮುಖ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ನೀವು ಗಮನಿಸಬಹುದು. ಈ ಸಮಯದಲ್ಲಿ ಕೆಲವೇ ಪ್ರಯತ್ನಗಳಿಂದ, ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು ಮತ್ತು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳಲ್ಲಿನ ಸುಧಾರಣೆಯು ಈ ವಾರ ನಿಮ್ಮ...

ಮಿನಿ ಕವನ: ಹೊಯ್ದಾಟ

ಹೊಯ್ದಾಟ ಬತ್ತಿಯ ಭಾವನೆ ತೈಲವನು ನಾನು ಹನಿಹನಿಯಾಗಿ ನುಂಗುತ್ತಿದ್ದೇನೆಂಬುದು. ತೈಲದ ಭಾವನೆ ಬತ್ತಿಯನ್ನು ಸದ್ದಿಲ್ಲದೆ ಇಂಚಿಂಚು ಸುಟ್ಟು ಬೂದಿ ಮಾಡುತ್ತಿದ್ದೇನೆ ಎಂಬುದು. ಇವೆರಡರ ನಡುವೆ ಯಾರಿಗೂ ಕಿಂಚಿತ್ತೂ ಗೊತ್ತಾಗದಂತೆ ಗೀರಿದ ಕಡ್ಡಿಯ ಬೆಂಕಿ ದೀಪವಾಗಿ ಶಾಂತವಾಗಿ ಬೆಳಕಾಗಿ ರಾರಾಜಿಸುತ್ತಿತ್ತು ಜಗದ ಬೆಳಕು ನಾನೆ ಎಂದು.ಉಮಾದೇವಿ.ಯು. ತೋಟಗಿ ಸ. ಶಿ. ಸ. ಕ. ಹಿ. ಪ್ರಾ. ಶಾ. ರಾಮಾಪುರ ತಾ. ಸವದತ್ತಿ. ಜಿ. ಬೆಳಗಾವಿ

ತಾಲೂಕಾ ಉರ್ದು ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ

ಸಿಂದಗಿ: ಸಂಘಟನೆಯಲ್ಲಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದವರಿಗೆ ಹುದ್ದೆಗಳು ಹುಡುಕುತ್ತ ಬರುತ್ತವೆ. ನಮ್ಮ ನಿರ್ಧಾರ ಸ್ಪಷ್ಟವಾಗಿಟ್ಟುಕೊಂಡು ಕಾಯಕವೇ ಕೈಲಾಸವೆಂದು ಶ್ರಮಿಸಬೇಕು ಎಂದು ಶಿಕ್ಷಕರ ಸಂಘದ ಮುಖಂಡ, ಉರ್ದು ಶಿಕ್ಷಕಕರ ಸೊಸೈಟಿಯ ಅಧ್ಯಕ್ಷ ಯು ಐ ಶೇಖ ಹೇಳಿದರು.ಪಟ್ಟಣದ ಉರ್ದು ಶಿಕ್ಷಕರ ಸೊಸೈಟಿ ಸಭಾ ಭವನದಲ್ಲಿ ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲ ತಾಲೂಕು ಉರ್ದು ಶಿಕ್ಷಕರ ಸಂಘದ...

ರಾಜ್ಯಮಟ್ಟದ ಪ್ರಶಸ್ತಿಗೆ ಸಾಯಬಣ್ಣ ದೇವರಮನಿ

ಸಿಂದಗಿ: ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಿಂದಗಿಯ ಕರ್ನಾಟಕ ಅದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ಬೆಂಗಳೂರು ರವರು ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.ದಿ. 06-03-2022 ರಂದು ಭಾನುವಾರ ಬೆಳಿಗ್ಗೆ ಸಾಯಿ ಕಲ್ಯಾಣ ಮಂಟಪ, ಬೆಂಗಳೂರಿನಲ್ಲಿ ಪ್ರಶಸ್ತಿ...

ಫೆ.28 ರಂದು ಪುಸ್ತಕ ಸಂಸ್ಕೃತಿ ಕಾರ್ಯಕ್ರಮ

ಸಿಂದಗಿ: ಸ್ಥಳಿಯ ವಿದ್ಯಾಚೇತನ ಪ್ರಕಾಶನದ ರಜತ ವರ್ಷ 2021-22ರ ನಿಮಿತ್ತ ಪಟ್ಟಣದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಫೆ.28 ರಂದು ಬೆಳಿಗ್ಗೆ 10 ಗಂಟೆಗೆ ಪುಸ್ತಕ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.ಪುಸ್ತಕ ಸಂಸೃತಿಕ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಎಂ. ಪಡಶೆಟ್ಟಿ...

ಅಂಬೇಡ್ಕರ್ ಚಿಂತನೆಗಳನ್ನು ಹೃದಯದೊಳಕ್ಕೆ ಬಿಟ್ಟುಕೊಳ್ಳಬೇಕು- ಬೈರಮಂಗಲ ರಾಮೇಗೌಡ

ಡಿ.ಎಸ್. ವೀರಯ್ಯ ಅವರ ʼಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳುʼ ಕೃತಿ ಬಿಡುಗಡೆ ಬೆಂಗಳೂರು - ರಾಜಕಾರಣ ಮತ್ತು ಧರ್ಮ ಎರಡೂ ಪ್ರಸ್ತುತ ಸಂದರ್ಭದಲ್ಲಿ ಪ್ರಶ್ನಾತೀತ ನೆಲೆಗೆ ತಲುಪುತ್ತಿವೆಯೇನೋ ಎನ್ನುವ ಅನುಮಾನ ಬಲವಾಗಿದೆ. ಈ ವೇಳೆ ಜನಸಾಮಾನ್ಯ ಅನುಭವಿಸುತ್ತಿರುವ ಬಿಕ್ಕಟ್ಟುಗಳಿಂದ ಬಿಡುಗಡೆ ಪಡೆಯಲು ಡಿ.ಎಸ್. ವೀರಯ್ಯನವರು ಚಿಂತನೆ ನಡೆಸಿದ್ದಾರೆ.ಅನೇಕ ವರ್ಷಗಳಿಂದ ಅಂಬೇಡ್ಕರ್ ಅವರ ಸಿದ್ದಾಂತಗಳ ಬಗೆಗೆ...

ಎಲ್ಲ ದುಃಖಗಳಿಂದ ಬಿಡುಗಡೆ ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುತ್ತಾರೆ – ಸದ್ಗುರು ಶ್ರೀ ಸಿದ್ಧಶಿವಯೋಗಿಗಳು

ಮುನವಳ್ಳಿಃ ಮಾನವನು ಎಲ್ಲ ದುಃಖಗಳಿಂದ ಬಿಡುಗಡೆಯನ್ನು ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುವರು. ಇದನ್ನು ಪಡೆಯಲು ಸಾಗುವ ಸಾಧನಾ ಮಾರ್ಗವೇ ಕೈವಲ್ಯ ಪದ್ಧತಿ.ಇದು ಪರಮಾತ್ಮನ ಕೃಪೆಯಿಂದ ಹಾಗೂ ಗುರುವಿನ ಮಾರ್ಗದರ್ಶನದಿಂದ ಆಗಬೇಕಾಗುತ್ತದೆ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಲಿಂ.ಪೂಜ್ಯ ಶ್ರೀ ವಿಜಯಾನಂದ ಮಹಾಸ್ವಾಮಿಗಳಿಂದ ಬಹಳ ಸರಳ ಸುಂದರವಾಗಿ ಸತ್ಸಂಗ ಸಂದರ್ಭದಲ್ಲಿ ತಿಳಿಸಿದ ವಿಚಾರಗಳನ್ನು ಸತ್ಸಂಗಿಗಳಾದ ಯಶವಂತ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group