Times of ಕರ್ನಾಟಕ
ಕವನ
ಮಿನಿಕವನ
ಇತ್ತೀಚೆಗೆ ತಿಳಿದು ಬಂದ
ವಿಶೇಷವಾದ ಮಾಹಿತಿ
ಏನೆಂದರೆ ,
" ಕ್ವಾರಂಟೈನ್ "
ಮತ್ತು
" ವ್ಹ್ಯಾಲೆಂಟೈನ್ "
ಇಬ್ಬರೂ ಅವಳಿ
ಸಹೋದರರು ಎಂಬುದು.
" ಕ್ವಾರಂಟೈನ್ "
ಹದಿನಾಲ್ಕು ದಿನ
ಇರುತ್ತದೆ ಮತ್ತು
" ವ್ಹ್ಯಾಲೆಂಟೈನ್ "
ಹದಿನಾಲ್ಕು
ತಾರೀಖಿನಂದು
ಇರುತ್ತದೆ !
***********
ಒಂದು ಕಾಲ ಇತ್ತು.
ಯಾರನ್ನಾದರೂ ನೀವು
ಊರಿಗೆ ಕಳಿಸಲು
ಬಸ್ ನಿಲ್ದಾಣಕ್ಕೊ ಅಥವಾ
ರೈಲು ನಿಲ್ದಾಣಕ್ಕೋ
ಹೋದಾಗ,
ಎಲ್ಲರ ಕಣ್ಣುಗಳಲ್ಲಿ
ನೀರಾಡುತ್ತಿದ್ದವು.
ಆದರೆ,
ಇಂದು
ಸ್ಮಶಾನದಲ್ಲಿ ಕೂಡ
ಜನರು ಅಳುವುದಿಲ್ಲ !
ಸದ್ಯದ ಪರಿಸ್ಥಿತಿಯಲ್ಲಿ
ಜನನ ಮತ್ತು ಮರಣ
ಕೂಡ
ಬಲು ತುಟ್ಟಿಯಾಗಿವೆ.
ಸಿಝೇರಿಯನ್ ಇಲ್ಲದೆ
ಜನನವಿಲ್ಲ
ವ್ಹೆಂಟಿಲೇಟರ್
ಇಲ್ಲದೆ
ಸಾವು ಇಲ್ಲ !
ಅಳು ಮತ್ತು ನಗು
ಕೂಡ
ಇಂದು
ನಕಲಿ
ಆಗುತ್ತಿವೆ!- ನೀಲಕಂಠ...
ಕವನ
ಕವನ: ಸುಸಂಸ್ಕೃತಿಯ ದೇಶ ನಮ್ಮ ಭಾರತ
ಸುಸಂಸ್ಕೃತಿಯ ದೇಶ ನಮ್ಮ ಭಾರತ
ನಮ್ಮ ಭಾರತದ ಸಂಸ್ಕೃತಿ
ಇತಿಹಾಸ ಪುಟದಲ್ಲಿ ಕೀರ್ತಿ
ಶಿಲಾಶಾಸನಗಳೇ ಸಂಕೇತ.
ಭಾಷೆಗಳು ಅನೇಕಾನೇಕ
ವೇಷಭೂಷಣಗಳು ಆಕರ್ಷಕ
ವಿವಿಧತೆಯಲ್ಲಿ ಏಕತೆ ಮನಮೋಹಕ
ಸಾಹಿತ್ಯ ಲೋಕದ ಸಾಗರ
ವಚನಗಳೇ ಸುವರ್ಣಭಂಡಾರ
ಕನ್ನಡ ಜ್ಞಾನಪೀಠವು ಭರಪೂರ
ಕ್ರೀಡಾಂಗಣದೊಳು ಸಾಧನೆ
ಭಾರತ ಪಡೆದಿದೆ ಮುಂಚೂಣಿ
ಕನಕ,ಕಂಚು ರಜತ ಪದಕವನ್ನೇ
ವಿಜ್ಞಾನಿ ಡಾ. ಅಬ್ದುಲ್ ಕಲಾಂ
ಜ್ಞಾನಿ ಸುಧಾಮೂರ್ತಿ ಮೇಡಂ
ವಿದ್ವತ್,ದೇಶ ಒಂದೇ ಮಾತರಂ
ದೇಶದ ಬೆನ್ನೆಲುಬು ರೈತ
ಸೈನಿಕ ದೇಶದ ಕಣ್ ಆತ
ವೀರ,ಧೀರರ ದೇಶ ಭಾರತ
ನಿಸರ್ಗ ಸಂಪನ್ಮೂಲದ ಗುಡಿ
ಹೊನ್ನು...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಸೋಮವಾರ (14-02-2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಹೊಸ ಹೂಡಿಕೆಗಳನ್ನು ಮಾಡುವಾಗ ಸ್ವತಂತ್ರರಾಗಿರಿ ಮತ್ತು ನಿಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ಹೊರಹೋಗಲು ಯೋಜಿಸುವಿರಿ ಆದರೆ ಯಾವುದೊ ಅಗತ್ಯವಾದ ಕೆಲಸದಿಂದಾಗಿ ಈ ಯೋಜನೆ ಯಶಸ್ವಿಯಾಗುವುದಿಲ್ಲ, ಈ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ಸಂಘರ್ಷ ಉಂಟಾಗಬಹುದು.
ವೃಷಭ ರಾಶಿ:
ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ ನೀವೇನೇ...
ಲೇಖನ
ಪ್ರೇಮಿಗಳ ದಿನ ವಿಶೇಷ: ಕುತೂಹಲ ಕೆರಳಿಸುವ, ಅಚ್ಚರಿಯ ಸಂಗತಿಗಳ
ಫೆಬ್ರವರಿ ಹತ್ತಿರ ಬರುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್ ಡೇ) ಪರ ಮತ್ತು ವಿರೋಧವಾದ ಪ್ರತಿಕ್ರಿಯೆಗಳು ಕಂಡುಬರುತ್ತವೆ. ಯುವಜನತೆ ಇದನ್ನು ಬೇಕು ಎಂದೂ ಸಂಪ್ರದಾಯವಾದಿಗಳು ನಮ್ಮದಲ್ಲದ ಇದು ಬೇಡ ಎಂದೂ ವಾದ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಹತ್ತು ಹದಿನೈದು ವರ್ಷಗಳಿಗೂ ಹಿಂದೆ ಇಂತಹದ್ದೊಂದು ದಿನ ಇದೆ ಎಂದೇ ಗೊತ್ತಿಲ್ಲದ ಭಾರತೀಯರಿಗೆ ಇದು ಪರಿಚಿತವಾದದ್ದು...
ಸುದ್ದಿಗಳು
ಭಾರತ ರತ್ನಲತಾ ಮಂಗೇಶ್ಕರ ಅವರಿಗೆ ಸ್ವರನಮನ
ಬೆಳಗಾವಿ: "ಗಂಧರ್ವ ಲೋಕದ ದಂತಕತೆ ಭಾರತರತ್ನ ಲತಾ ಜೀ ಅವರ ಜೀವನವೇ ಒಂದು ಸಂಗೀತದ ಬೃಹತ್ ಸಂಪುಟ. ಕಳೆದ ಅರವತ್ತು ವರ್ಷಗಳ ಕಾಲ ಭಾರತೀಯ ಸಂಗೀತ ಲೋಕದ ಅಭಿಜಾತ ಸರಸ್ವತಿಯಾಗಿದ್ದ ಅವರು ಸಂಗೀತ ಲೋಕದಲ್ಲಿರುವ ನಮ್ಮಿಂದ ದೂರವಾಗಿದ್ದಾರೆ. ಆದರೂ ಭಾರತೀಯ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಲತಾಜಿ ಸ್ಥಿರವಾಗಿ ಸುಪ್ರತಿಷ್ಠಿತರಾಗಿದ್ದಾರೆ. ಅವರ ದೂರವಾದರೂ ಅವರು...
ಸುದ್ದಿಗಳು
‘ಸಮ್ಮಿಲನ’ದಿಂದ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ
ಕಲೆ -ಸಾಹಿತ್ಯ -ಸಾಂಸ್ಕೃತಿಕ ವೇದಿಕೆ ‘ಸಮ್ಮಿಲನ’ ವತಿಯಿಂದ 252ನೇ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 13, ಭಾನುವಾರ ದಂದು ನಗರದ ಶೇಷಾದ್ರಿಪುರ ಅಂಚೆ ಕಚೇರಿ ಪಕ್ಕದ ಕೆನ್ ಕಲಾ ಶಾಲೆಯಲ್ಲಿ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ ಆಯೋಜಿಸಲಾಗಿತ್ತು.ಸಮಾರಂಭದಲ್ಲಿ ಕನ್ನಡ ಪುಸ್ತಕ ಪರಿಚಾರಕ , ಸಮ್ಮಿಲನ ಸಂಸ್ಥಾಪಕ ಕುವರ ಯಲ್ಲಪ್ಪ ರವರು...
ಸುದ್ದಿಗಳು
ಸಂವಿಧಾನವನ್ನು ಓದುವುದು ಎಲ್ಲರ ಕರ್ತವ್ಯ – ಡಿ’ ಮೆಲ್ಲೋ
ಸಿಂದಗಿ: ಭಾರತದ ಪ್ರಜಾಪ್ರಭುತ್ವ ಬುನಾದಿಯು ಸಂವಿಧಾನವಾಗಿದೆ. ಸಂವಿಧಾನ ಪ್ರತಿಯೊಬ್ಬ ಬಾರತೀಯರಿಗೆ ಸ್ವತಂತ್ರವಾಗಿ ಬದುಕಲು ಕಲಿಸುತ್ತದೆ ಪ್ರತಿಯೊಬ್ಬ ಬಾರತೀಯನಿಗೆ ಮಾನವೀಯತೆಯ ಬೆಲೆಯನ್ನು ಕೊಡುತ್ತದೆ. ನಾವೆಲ್ಲರೂ ಭಾರತೀಯರು ಸಂವಿಧಾನವನ್ನು ಓದಿ ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿ. ಸಿಂತಿಯಾ ಡಿಮೆಲ್ಲೊ ಹೇಳಿದರು.ಪಟ್ಟಣದ ಸಂಗಮ ಸಂಸ್ಥೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಸಂವಿಧಾನ...
ಸುದ್ದಿಗಳು
ಡೆಪ್ಯೂಟಿ ಚೆನ್ನಬಸಪ್ಪ ಪ್ರಶಸ್ತಿ ಸ್ಥಾಪನೆಗೆ ಸರಕಾರಕ್ಕೆ ಆಗ್ರಹ
ಧಾರವಾಡ : ರಾಜ್ಯ ಸರಕಾರ ‘ಟಿಎಸ್ಸಾರ್ ಪ್ರಶಸ್ತಿ’ ಸ್ಥಾಪಿಸಿದಂತೆ ಕನ್ನಡ ನಾಡು-ನುಡಿಯ ವಿಕಾಸಕ್ಕೆ ತಮ್ಮ ಅಖಂಡ ಬದುಕನ್ನೇ ಸಮರ್ಪಿಸಿರುವ ಕನ್ನಡದ ಕಟ್ಟಾಳು, ಕನ್ನಡ ಪ್ರಾಥಮಿಕ ಶಿಕ್ಷಣದ ಪ್ರವರ್ತಕ ಡೆಪ್ಯೂಟಿ ಚೆನ್ನಬಸಪ್ಪನವರ ಹೆಸರಿನಲ್ಲಿ ‘ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ರತ್ನ ಪ್ರಶಸ್ತಿ’ಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಲಾಗಿದೆ.ನಗರದ ರೊದ್ದ ಶ್ರೀನಿವಾಸರಾವ್ ರಸ್ತೆಯಲ್ಲಿರುವ ಡೆಪ್ಯೂಟಿ ಚೆನ್ನಬಸಪ್ಪ ಪುತ್ಥಳಿಯ ಆವರಣದಲ್ಲಿ ರವಿವಾರ...
ಲೇಖನ
ಡಾ. ಅಜೇಯ ಅಬ್ಬಾರ ಅವರಿಗೆ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ – ೨೦೨೨
ಮುನವಳ್ಳಿ: ಪಟ್ಟಣದ ಯುವ ಉತ್ಸಾಹಿ ಉಪನ್ಯಾಸಕ ಡಾ. ಅಜೇಯ ಅಬ್ಬಾರರಿಗೆ ಬಸವಂತ ನಾಗು ಶಿಂಗಾಡೆ ಚಾರಿಟೇಬಲ್ ಟ್ರಸ್ಟ್, ಬೆಡಕಿಹಾಳ ಇವರು ನೀಡುವ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ - ೨೦೨೨ ದೊರೆತಿದೆ. ಇತ್ತೀಚೆಗೆ ಬೆಳಗಾವಿಯ ನೀಯಾ ಹೋಟೆಲ್ ನಲ್ಲಿ ಜರುಗಿದ ಕಾರ್ಯ ಕ್ರಮದಲ್ಲಿ ಈ ಪ್ರಶಸ್ತಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವ...
ಸುದ್ದಿಗಳು
ಬರದ ನಾಡು ಎಂಬ ಹೆಸರು ಅಳಿಸಲು ವಿಶ್ವ ಬಂಧು ಪರಿಸರ ಬಳಗ ಕಂಕಣಬದ್ಧವಾಗಿದೆ – ಸವಿತಾ ನಾಯಕ
ಸಿಂದಗಿ: ಪರಿಸರ ರಕ್ಷಣೆಯಲ್ಲಿ ಹಿಂದುಳಿದಿದ್ದರಿಂದ ವಿಜಯಪುರ ಜಿಲ್ಲೆ ಬರದ ನಾಡು ಎಂದೇ ಪ್ರಖ್ಯಾತಿ ಪಡೆದಿದೆ ಅದನ್ನು ಅಳಿಸಿ ಹಾಕಲು ವಿಶ್ವಬಂಧು ಪರಿಸರ ಬಳಗ ಕಂಕಣಬದ್ದವಾಗಿ ನಿಂತಿದೆ ಅವರಿಗೆ ಎಲ್ಲರ ಸಹಕಾರ ದೊರೆತಿದ್ದಾದರೆ ಊರಿಗೊಂದು ವನ ಮನೆಗೊಂದು ಮರ ಎನ್ನುವ ಧ್ಯೇಯ ವಾಕ್ಯಕ್ಕೆ ಕೈ ಜೋಡಿಸಿದಂತಾಗುತ್ತದೆ ಎಂದು ಎಚ್.ಡಿ.ಎಫ್.ಸಿ ಬ್ಯಾಂಕ ಉಪ ವ್ಯವಸ್ಥಾಪಕಿ ಸವಿತಾ ಅನಿಲ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



