ಬಸವ ಪ್ರಿಯ ವಚನ

Must Read
ಎನಗೆ ತೋರದಿರಯ್ಯ

ಶಾಸಕರು ಮಂತ್ರಿಗಳು ಮನೆಗೆ ಬಂದರೆ
ಹಣ್ಣು ಹಂಪಲು ನೀಡಿ ಸತ್ಕರಿಸುವಿರಯ್ಯ
ಅಧಿಕಾರಿಗಳು ಪುಡಾರಿಗಳು ಬಂದರೆ
ಶರಬತ್ ಟೀ ಬಿಸ್ಕತ್ ನೀಡಿ
ಉಪಚರಿಸುವಿರಯ್ಯ
ಕಾವಿಗಳು ದಯಮಾಡಿಸಿದರೆ
ಶಾಲು ಹೊದಿಸಿ ಮಣೆ ಹಾಕಿ
ಪಾದ ತೊಳೆದು  ಪೂಜೆ ಮಾಡಿ
ನೀರು ಮನೆ ತುಂಬಾ ಸಿಂಪಡಿಸುವಿರಯ್ಯ

ಮನೆಗೆಲಸದವರು ಮನೆಗೆ ಬಂದರೆ
ಮಡಿ ಮೈಲಿಗೆ ಎಂದು ಮೂಗು ಮೂರಿಯುವ
ದಡ್ಡ ಲಿಂಗಾಯತರೆನ್ನುವವರ ಮುಖ
ಎನಗೆ ತೋರದಿರಯ್ಯ  ಬಸವಪ್ರಿಯ ಶಶಿಕಾಂತ
——————————————————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group