spot_img
spot_img

ಮೌಲಾನಾ ಅಬುಲ್ ಕಲಾಮ ಆಜಾದ ಜನ್ಮ ದಿನ ಆಚರಣೆ

Must Read

- Advertisement -

ಸವದತ್ತಿ: ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.4 ರಲ್ಲಿ ಮೌಲನಾ ಅಬುಲ್ ಕಲಾಮ ಆಜಾದ ರವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಹಾಗೂ ವೀರವನಿತೆ ಒನಕೆ ಓಬವ್ವ ರ ಜನ್ಮದಿನವನ್ನೂ ಆಚರಿಸಲಾಯಿತು.

ಶಾಲಾ ಮಕ್ಕಳಿಗೆ ಭಾರತದ ಮೊದಲ ಶಿಕ್ಷಣ ಮಂತ್ರಿ ಹಾಗೂ ಉರ್ದು ಕವಿಯೂ ಆದ ಮೌಲಾನಾ ಅಬುಲ್ ಕಲಾಮ ಆಜಾದವರ ಬಗ್ಗೆ ಪ್ರಧಾನ ಗುರುಮಾತೆಯರಾದ ಶ್ರೀಮತಿ.ಎಲ್.ಎನ್.ಗಾಣಿಗೇರ ತಿಳಿಸಿದರು.

- Advertisement -

ವೀರವನಿತೆ ಒನಕೆ ಓಬವ್ವಳ ರೋಚಕ ಜೀವನದ ಬಗ್ಗೆ ಸಂಸ್ಕೃತ ಶಾಲೆಯ ಪ್ರಧಾನಗುರುಗಳಾದ ಶ್ರೀ. ಬಿ.ಎನ್. ಹೊಸೂರ ಮಾತನಾಡಿದರು.

ನಾಡಿನ ವೀರವನಿತೆಯರ ಬಗ್ಗೆ 7 ನೇ ವರ್ಗದ ಮಗು ಜಯತೀರ್ಥ ಹೊಸಮನಿ ಮಾತನಾಡಿದನು.

ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರ್,ಗುರುಮಾತೆಯರಾದ ಶ್ರೀಮತಿ. ಆರ್.ಹೆಚ್. ನಾಗನೂರ, ಶ್ರೀಮತಿ. ಡಿ.ಪಿ.ಪತ್ತಾರ, ಶ್ರೀಮತಿ. ಜಿ.ಎಸ್.ಹೊಸಮನಿ ಶ್ರೀಮತಿ. ವಿ.ವಿ.ಸುಬೇದಾರ, ಶ್ರೀಮತಿ. ಎಸ್.ಎಮ್. ಮಲ್ಲೂರ, ಜಗದೀಶ ಗೊರಾಬಾಳ ನಿರೂಪಿಸಿದರು. ಎಸ್.ಎಮ್.ದೀಕ್ಷಿತ್ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group