ಲೇಖನ

ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಒಂದು ಭೇಟಿ

ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು....

ಅಜಾತಶತ್ರು ಸ್ನೇಹಪರ ರಾಜಕಾರಣಿ ವಿ. ಸೋಮಣ್ಣ

ಅತ್ಯಂತ ಬಡತನದಲ್ಲಿ ಕಷ್ಟ ಪಟ್ಟು ಮುಂದೆ ಬಂದು ಬೆಂಗಳೂರು ಎನ್ನುವ ಮಾಯಾನಗರಿಯಲ್ಲಿ ಕಾರ್ಮಿಕನಾಗಿ ಮುಂದೆ ಮಹಾನಗರ ಪಾಲಿಕೆ ಸದಸ್ಯ ಶಾಸಕ ರಾಜ್ಯ ಸರ್ಕಾರ ಮಂತ್ರಿ ಸಂಸದ ಕೇಂದ್ರೀಯ ಮಂತ್ರಿ ಹೀಗೆ ವಿ ಸೋಮಣ್ಣ ಅವರ ಬದುಕಿನ ಯಶೋಗಾಥೆಯನ್ನು ಒಮ್ಮೆ ಅವಲೋಕಿಸೋಣ.ವೀರಣ್ಣ ಸೋಮಣ್ಣ ಒಬ್ಬ ಕರ್ನಾಟಕದ ಪ್ರಬುದ್ಧ ರಾಜಕಾರಣಿಯಾಗಿದ್ದು, ಪ್ರಸ್ತುತ ಭಾರತ ಸರ್ಕಾರದ ರೈಲ್ವೆ ಸಚಿವಾಲಯ...

ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ

ಗಂಡು ಮೆಟ್ಟಿನ ಉತ್ತರ ಕರ್ನಾಟಕದ ಹುಬ್ಬಳಿಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ಬಹುಶಃ ಕರ್ನಾಟಕದ ಭಾರತದ ಇತಿಹಾಸಗಳ ಪುಟಗಳಲ್ಲಿ ಸೇರದೆ ಹೋಗಿದ್ದು ಅತ್ಯಂತ ನೋವಿನ ಸಂಗತಿ. ಇಂತಹ ಅಪ್ಪಟ ಗಾಂಧಿವಾದಿ ರಾಷ್ಟ್ರ ಭಕ್ತ ಸ್ವಾತಂತ್ರ್ಯ ಸೇನಾನಿ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಇವರ ಜೀವನದ ಸಂಘರ್ಷ ಸಮನ್ವಯತೆಯ ಹಾದಿಯನ್ನು ನೋಡೋಣ.ಮಹಾದೇವರ ಮನೆತನದ...

ಖ್ಯಾತ ಜನಪದ ಸಂಶೋಧಕ ಡಾ ಮಲ್ಲಿಕಾರ್ಜುನ ಎಸ್. ಲಠ್ಠೆ

ನಾಡಿನ ಬಹುದೊಡ್ಡ ಜನಪದ ಸಾಹಿತ್ಯ ಸಂಶೋಧಕ ಸ್ವರ ವಚನಗಳ ಸಂಪಾದಕ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕದ ಜಾನಪದ ಹಾಡುಗಳ ಸಂಗ್ರಹಕಾರ ಡಾ ಎಂ ಎಸ್ ಲಠ್ಠೆ. ಪೂರ್ಣ ಹೆಸರು ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ.ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ. ತಂದೆ ಶಿವಪ್ಪ, ತಾಯಿ ಬಸವಮ್ಮ. ಹಿರೇಬಾಗೇವಾಡಿಯಲ್ಲಿ. ಮುತನಾಳ ಗ್ರಾಮದಿಂದ...

ತ್ಯಾಗ ಮೂರ್ತಿ ಶಿರಸಂಗಿ ಲಿಂಗರಾಜ ದೇಸಾಯಿ

ಜನವರಿ 10- ತ್ಯಾಗವೀರ ಶಿರಸಂಗಿ ಲಿಂಗರಾಜರ ಜನ್ಮದಿನದ ನಿಮಿತ್ತ ಪ್ರಸ್ತುತ ಲೇಖನಭಾರತದ ಸಾಮಾಜಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ತಮ್ಮ ಅಧಿಕಾರ ಅಥವಾ ಸಂಪತ್ತಿನಿಂದಲ್ಲ, ತ್ಯಾಗ ಮತ್ತು ಸೇವಾ ಮನೋಭಾವದಿಂದಲೇ ಅಮರರಾಗುತ್ತಾರೆ. ಅಂತಹ ಅಪರೂಪದ ಮಹಾನ್ ಪುರುಷರಲ್ಲಿ ಒಬ್ಬರು ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ. 1861ರ ಜನವರಿ 10 ರಂದು ಲಿಂಗಾಯತ ಕುಡುಒಕ್ಕಲಿಗ ಸಮಾಜದಲ್ಲಿ ಜನಿಸಿದ...

ದೇಸಿ ಪ್ರತಿಭೆಗೆ-ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆಯ ಗೌರವ

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ವಿ ಎಸ್ ಮಾಳಿಡಾ.ವಿ.ಎಸ್.ಮಾಳಿ ಅವರು ಕವಿಯಾಗಿ ಕಥೆಗಾರರಾಗಿ, ಕಾದಂಬರಿಕಾರರಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಜಾನಪದ ವಿದ್ವಾಂಸರಾಗಿ,, ಸಂಪಾದಕರಾಗಿ, ಸಾರಸ್ವತ ಲೋಕದಲ್ಲಿ ಚಿರಪರಿಚಿತರು. ಬಹುಮುಖ ವ್ಯಕ್ತಿತ್ವದ ದೈವ ಪ್ರತಿಭೆಯ ಮಾಳಿ ಅವರು ಹಾರೂಗೇರಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ವೃಷಭೇಂದ್ರ ಪದವಿ ಕಾಲೇಜು ಪ್ರಾಂಶುಪಾಲರಾಗಿ, ಬಿ...

ಬಸವ ಬಳ್ಳಿ ಹಬ್ಬಿಸಿ, ಪ್ರವಚನ ಪಿತಾಮಹರಾದ ಮಣಿಗವಳ್ಳಿಯ ಮಾಣಿಕ್ಯ

"ಆನೆಯು ಆ ದಾರಿಯಲ್ಲಿ ಹೋಯೆತ್ತೆಂದಡೆ ಆಡೂ ಆ ದಾರಿಯಲ್ಲಿ ಹೋಯಿತ್ತೆನ್ನಬಹುದೆ? ಸಂಗನ ಶರಣರಿಗೆ ಆನು ಸರಿಯೆಂದುಗಳಹಲುಬಹುದೆ? ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ? ಹೇಳಾ ಕೂಡಲಸಂಗಮದೇವಾ"/ಲಿಂಗಾಯತ ಧರ್ಮ ಮತ್ತು ಬಸವ ತತ್ವ ಬೆಳೆಸಲು ಆನೆಯಾಗಿ ಶರಣರ ಚಳವಳಿಯ ಮಾರ್ಗ ಹಿಡಿದು ಸಾದನೆಯ ಶಿಖರಕ್ಕೇರಿದ ಲಿಂಗಾನಂದ ಸ್ವಾಮೀಜಿ,ತಮ್ಮ ಪ್ರಖರ ಪ್ರವಚನದ ಮೂಲಕ ಶರಣರ ಬದುಕನ್ನು ಜೀವಂತವಾಗಿ ಸಾಕ್ಷಿಕರಿಸಿದರು. ವಚನ ಸಾಹಿತ್ಯಕ್ಕೆ ಮರು...

ಅತ್ಯಂತ ಜನಾನುರಾಗಿ ಸ್ನೇಹಜೀವಿ ಅಜಾನುಬಾಹು ಅಪರೂಪದ ಪ್ರಬುದ್ಧ ನಟ ದೊಡ್ಡಣ್ಣ

ದೊಡ್ಡಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅಪರೂಪದ ಪ್ರತಿಭೆ. ಖಳನಟನಾಗಿ ಚಿತ್ರರಂಗ ಪ್ರವೇಶಿಸಿ ನಂತರ ತಮ್ಮ ಹಾಸ್ಯದ ಮೂಲಕ ಅಪಾರ ಕನ್ನಡ ಸಿನಿರಸಿಕರನ್ನು ಸಂಪಾದಿಸಿದ್ದಾರೆ. ಕುಟುಂಬದಲ್ಲಿ ಕೊನೆ ಮಗನಾಗಿ ಜನಿಸಿದ ಇವರಿಗೆ ತಮ್ಮ ತಾತನ ಹೆಸರು ಕಡ್ಲೆ ದೊಡ್ಡಪ್ಪ ಎಂದು ನಾಮಕರಣ ಮಾಡಲಾಯಿತು. ಹೆಸರಿನಂತೆ ದೈತ್ಯ ದೇಹಿಯಾಗಿ ಬೆಳೆದ ದೊಡ್ಡಣ್ಣನವರು ನಂತರ ಕನ್ನಡ ಕಲಾಲೋಕದ ದೈತ್ಯ...

ಲೇಖನ : ಅಕ್ಕಮಹಾದೇವಿ ಬೆತ್ತಲೆ ಎಂಬ ಅಪಪ್ರಚಾರ

ವಚನಾಧಾರಿತ ಪ್ರತಿಪಾದನೆಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು.ಅಕ್ಕಮಹಾದೇವಿ ಎಂದರೆ ಕೇವಲ ಭಕ್ತೆ ಅಲ್ಲ; ಅವರು 12ನೇ ಶತಮಾನದ ಕನ್ನಡ ಸಮಾಜದ ಅತೀ ಧೈರ್ಯಶಾಲಿ, ತತ್ವನಿಷ್ಠ, ಬೌದ್ಧಿಕವಾಗಿ ಉನ್ನತ ಶರಣೆ. ಆದರೆ ದುರದೃಷ್ಟವಶಾತ್, ಇಂದಿಗೂ ಅವರ ವ್ಯಕ್ತಿತ್ವವನ್ನು “ ಬೆತ್ತಲೆ ಸಾಧಕಿ” ಎಂಬ ಅಪಭ್ರಂಶದ ಮೂಲಕ ತಪ್ಪಾಗಿ...

ಅಂತಾರಾಷ್ಟ್ರೀಯ ಬಹುಭಾಷಾ ನಟ, ನೃತ್ಯ ಸಂಯೋಜಕ ಗಾಯಕ ಪದ್ಮಶ್ರೀ ಪ್ರಭುದೇವ

ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದು ಇಂದು ಅಂತಾರಾಷ್ಟ್ರೀಯ ಮಟ್ಟದ ಬಹುಭಾಷಾ ನಟ ನೃತ್ಯ ನಿರ್ದೇಶಕ ಗಾಯಕ ಬಹು ಮುಖ ಪ್ರತಿಭೆಯ ಅಪರೂಪದ ಪ್ರಬುದ್ಧ ನಟ ಪದ್ಮಶ್ರೀ ಪ್ರಭುದೇವ. ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಭಾಷೆಯಲ್ಲಿ ನೂರಕ್ಕೂ ಅಧಿಕ ಚಲನ ಚಿತ್ರಗಳು ತೆರೆಕಂಡಿವೆ.ಇವರಿಗೆ ನಟನೆ ಗಾಯನ ನೃತ್ಯ ಹೀಗೆ ಚಲನ ಚಿತ್ರಗಳಲ್ಲಿ ಎಲ್ಲಾ ರಂಗದಲ್ಲೂ...
- Advertisement -spot_img

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...
- Advertisement -spot_img
error: Content is protected !!
Join WhatsApp Group