ಲೇಖನ
ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ
ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು ದಶಕದ ಜೀವನವನ್ನು ಸಮಾಜಕ್ಕಾಗಿ ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣವಾಗಿ ಬದುಕಿದ ತ್ಯಾಗಮಯಿ ಶರಣೆ ಎಸ್ ಜಿ ಸುಶೀಲಮ್ಮ. ಸುಮಂಗಲಿ ಸೇವಾಶ್ರಮವನ್ನು ಹುಟ್ಟು ಹಾಕಿ ತನ್ಮೂಲಕ ಅಬಲೆಯರನ್ನು ಅನಾಥರನ್ನು...
ಲೇಖನ
ಜಯದೇವಿತಾಯಿ ಲಿಗಾಡೆ ಅವರ ಬಗ್ಗೆ ಎರಡು ತಪ್ಪು ಕೃತಿಗಳು
ಜಯದೇವಿತಾಯಿ ಲಿಗಾಡೆ ಅವರು ಕರ್ನಾಟಕ ಏಕೀಕರಣದ ಸಿಂಹಿಣಿ. ಕೇಂದ್ರ ರಾಜ್ಯ ಸರಕಾರಕ್ಕೆ ಸವಾಲು ಹಾಕಿ ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸುವಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಹೋರಾಡಿದ ದಿಟ್ಟ ಮಹಿಳೆ.ಇಂತಹ ಒಬ್ಬ ಅಪರೂಪದ ಪ್ರಬುದ್ಧ ಸಾಹಿತಿಯವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಇಬ್ಬರು ಮಹಿಳಾ ಸಾಹಿತಿಗಳು ಅದರಲ್ಲಿ ಒಬ್ಬರು ಜಯದೇವಿತಾಯಿ ಕುಟುಂಬದ ಸದಸ್ಯರು.ಪುಸ್ತಕ ; ಕನ್ನಡದ...
ಲೇಖನ
ಲೇಖನ : ಊರು ತೇರು ಹಳೆಯ ನೆನಪುಗಳು ನೂರು
ಹೇಮಾವತಿ ನದಿ ಗೊರೂರು ಬಳಿ ಹಾಸನ ಮತ್ತು ಅರಕಲಗೊಡು ತಾಲ್ಲೂಕನ್ನು ಸೀಮಾ ರೇಖೆಯಾಗಿ ಬೇರ್ಪಡಿಸಿದೆ. ಗೊರೂರು ಬಳಿ ಸೇತುವೆ ಕಟ್ಟುವ ಮೊದಲು ಯೋಗಾನೃಸಿಂಹಸ್ವಾಮಿ ದೇವಸ್ಥಾನದ ಬಳಿ ಹಾಯಿಗಡವಿದ್ದು ಹಳ್ಳಿಗರು ಇಲ್ಲಿಂದಲೇ ಗೊರೂರಿಗೆ ಬಂದು ಹೋಗುತ್ತಿದ್ದರು. ಹೊಳೆ ತುಂಬಿದಾಗ ಹರಿಗೋಲು ಸಂಪರ್ಕ ಸಾಧನವಾಗುತ್ತಿತ್ತು. ಈ ಹಾಯಿಗಡ ಬಂಡೆಗಳಿಂದ ತುಂಬಿದ್ದು ಆಳ ಕಡಿಮೆ ಇರುತ್ತಿತ್ತಾಗಿ ಇದು ಬೇಸಿಗೆಯ...
ಲೇಖನ
ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು
ಕುರುಬರ ಕುಲಗುರು ಒಡೆಯರ ಶಾಖೆಯೊಂದರ ಪ್ರಮುಖ ಸಿದ್ಧ ಅಮೋಘಸಿದ್ಧ ಅಪ್ಪಟ ಜನಪದರ ದೈವ. ಈತನ ಮಟ್ಟಿಗೆ ಜನಪದರ ನಂಬಿಕೆಯೇ ಚರಿತ್ರೆ; ಭಂಡಾರದ ಮಳೆ ಸುರಿದಲ್ಲೇ ಜಾತ್ರೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನಮಾನಸದಲ್ಲಿ ಕುರುಬರ ಇನ್ನೋರ್ವ ಕುಲಗುರುವಾದ ರೇವಣಸಿದ್ಧರಷ್ಟೇ ಪ್ರಖ್ಯಾತನಾಗಿದ್ದಾನೆ. ಆದರೆ ರೇವಣಸಿದ್ಧನಿಗಿರುವಂತೆ ಈತನ ಕುರಿತು ಶಾಸನಾಧಾರಗಳಾಗಲಿ, ಶಿಷ್ಟಕಾವ್ಯಗಳಾಗಲಿ ಇಲ್ಲ. ಈತನ ಜೀವಂತಿಕೆ ಇರುವುದು ಜನಪದರ ಮೌಖಿಕ...
ಲೇಖನ
ಕೃತಿ ವಿಮರ್ಶೆ : ಗೊರೂರು ಅನಂತರಾಜು ಅವರ ತಲಕಾಡು ಪಂಚಲಿಂಗ ದರ್ಶನ
"ದೇಶ ಸುತ್ತು ಕೋಶ ಓದು"" ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌ ಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ .ಈ...
ಲೇಖನ
ಲೇಖನ : ಮಹಿಳಾ ಸೇನೆ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮ
ಬೆಳವಲ ಮತ್ತು ಮಲೆನಾಡಿನ ಸೆರಗಿಗೆ ಹೊಂದಿಕೊಂಡ ಐತಿಹಾಸಿಕ ಇವತ್ತಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮ. ಶೂರರ ವೀರರ ಯೋಧರ ತವರೂರು. ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ.ಬೆಳವಡಿ ಮಲ್ಲಮ್ಮ
ಜನನ
ಆಗಸ್ಟ್ 18, 1624
ಮರಣ. 1678ತನ್ನ ಬದುಕಿನ 53 ವರ್ಷಗಳಲ್ಲಿ...
ಲೇಖನ
೪೪೦ ಜಂಗಮರ ಶಿರಚ್ಛೇದನಕ್ಕೆ ವೀರಶೈವ ಜೋಡಣೆ ಮೈಸೂರಿನ ಹತ್ಯಾಕಾಂಡ ಸಾರುವ ನಂಜನಗೂಡಿನ ಶಿರೋಭಾವಿ
ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ,
ಸಲೆ ಮಾರುವೋದೆನೆಂದರೆ, ತನುವನಲ್ಲಾಡಿಸಿ ನೋಡುವೆ ನೀನು/
ಮನವನಲ್ಲಾಡಿಸಿ ನೋಡುವೆ ನೀನು?
ಧನವನಲ್ಲಾಡಿಸಿ ನೋಡುವೆ ನೀನು?
ಇವೆಲ್ಲಕಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂಡಲಸಂಗಮದೇವ /
(ಸಮಗ್ರ ವಚನ ಸಂಪುಟ-೨೦೧೬)ಕ್ರಿ.ಶ. ೧೬೭೩ರಲ್ಲಿ ಮೈಸೂರಿನ ಒಡೆಯರ ಸಂಸ್ಥಾನಕ್ಕೆ ೧೪ನೆ ಅಧಿಪತಿಯಾಗಿ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ, ತನ್ನ ೨೮ನೆ ವಯಸ್ಸಿನಿಂದ ರಾಜ್ಯಭಾರ ವಹಿಸಿಕೊಂಡಿದ್ದನು. ತನ್ನ ಬಾಲ್ಯ ಸ್ನೇಹಿತನಾಗಿದ್ದ ಯಳಂದೂರು ಮೂಲದ ವಿಶಾಲಾಕ್ಷ ಪಂಡಿತ ಮೂಲತಃ...
ಲೇಖನ
ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ
ಗಿಲ್ಲಿ ನಟ ಗೆದ್ದಿದ್ದಾರೆ. ದಡದಪುರದ ಹಳ್ಳಿಯ ರೈತಾಪಿ ಕುಟುಂಬದ ಹುಡುಗ ಗೆಲುವಿನ ದಡ ಸೇರಿದ್ದಾರೆ. ಗಿಲ್ಲಿ ಗೆಲುವನ್ನು ಹಾಗೆ ಮೆಲುಕು ಹಾಕುತ್ತಾ ಹೋದೆ. ಹಲವು ಸಿನಿಮಾ ದೃಶ್ಯಗಳು ನೆನಪಾದವು. ಸಿನಿಮಾ ಕಥೆಗೂ ಬಾಸ್ ಬಾಸ್ ಶೋಗೂ ವ್ಯತ್ಯಾಸ ಇದೆ. ಅಂತೆಯೇ ಸಾಮ್ಯತೆಯೂ ಇದೆ. ಆದರೂ ಟಿವಿ ವೀಕ್ಷಕರಾದ ನಮಗೆ ಎರಡೂ ಒಂದೇ. ಸಿನಿಮಾದಲ್ಲಿ ಕಟ್...
ಲೇಖನ
ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ
ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಕೃಷಿ ಮಾಡಿ ತಮ್ಮದೇ ಆದ ಛಾಪನ್ನು ಉಂಟು ಮಾಡಿದವರು ಡಾ. ದೇವೇಂದ್ರ ಕುಮಾರ ಹಕಾರಿದೇವೇಂದ್ರಕುಮಾರ ಹಕಾರಿಯವರು ೧೯೩೧ರಲ್ಲಿ ರಾಯಚೂರು ಜಿಲ್ಲೆಯ ಚಿಕ್ಕೇನಕೊಪ್ಪ ಗ್ರಾಮದಲ್ಲಿ...
ಲೇಖನ
‘ಯೋಗದೂತ’ ‘ ಯೋಗಪ್ರದರ್ಶನದ ಗಾರುಡಿಗ’ ‘ಯೋಗ ತಿರುಕ’ ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ
ಕರ್ನಾಟಕಕ್ಕೆ ಸಂದ ಭಾರತ ಸರ್ಕಾರದ ' ಪಿ ಎಮ್ ಯೋಗ ಪ್ರಶಸ್ತಿ' ('PM YOGA AWARD')(ದಿ. 21-01-2026 ರಂದು ಪ್ರೊ.ಲಕ್ಷ್ಮಣಕುಮಾರ ಅವರ 91 ನೇ ಜನ್ಮದಿನ)
ನಿಮಿತ್ತ ತಮ್ಮ ಜನಪ್ರೀಯ ದಿನಪತ್ರಿಕೆಯಲ್ಲಿ ಈ ಲೇಖನ ಭಾವಚಿತ್ರ ಸಹಿತವಾಗಿ ಪ್ರಕಟಿಸಲು ವಿನಂತಿ ಸರ್ ದಯವಿಟ್ಟು.)ದೆಹಲಿಯ 'ಭಾರತ ಮಂಟಪಮ್ 'ದಲ್ಲಿ ಜರುಗಿದ ದ್ವಿತೀಯ 'ವಿಶ್ವ ಆರೋಗ್ಯ ಸಂಸ್ಥೆ'ಯ ಜಾಗತಿಕ...
Latest News
ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ
ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...



