ಲೇಖನ

ಸಾಹಿತಿ, ಅಂಕಣಕಾರ ಬನ್ನೂರು ಕೆ. ರಾಜು ಅವರ ಚಿಕಿತ್ಸೆಗೆ ಸರ್ಕಾರ ಸ್ಪಂದಿಸಲಿ

ಸಾಹಿತಿ, ಸಂಸ್ಕೃತಿಯ ಸಂಘಟಕ, ಅಂಕಣ ಬರಹಗಾರ, ಪತ್ರಕರ್ತ, ಕನ್ನಡ ನೆಲ, ಜಲ, ಭಾಷೆ ವಿಷಯಕ್ಕೆ ಬಂದಾಗ ಹೋರಾಟಕ್ಕೆ ನಿಲ್ಲುವ ಕನ್ನಡ ಪ್ರೇಮಿ, ಕವಿ ಬನ್ನೂರು ಕೆ ರಾಜು ಅವರು ಕಳೆದ ೧೦ ತಿಂಗಳಿನಿಂದ ಪಾರ್ಶ್ವವಾಯು ಖಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿರುವುದು ಮೈಸೂರುವಾಸಿಗಳಾದ ನಮಗೆಲ್ಲ ಗೊತ್ತಿರುವ ಸಂಗತಿ.ಕಳೆದ ೪...

ಪುಸ್ತಕ ಪರಿಚಯ : ಓದುಗರ ಹೃದಯಾಂತರಾಳದ ಪ್ರತಿಬಿಂಬ

ಹೃದಯಾಂತರಾಳ: ಪುಸ್ತಕ ವಿಮರ್ಶೆಸರಳ ಕನ್ನಡದಲ್ಲಿ ಗಹನವಾದ ವಿಷಯಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಕವನ ಸಂಕಲನದಲ್ಲಿ ಕಂಡುಬರುತ್ತದೆ. ಓದುಗರಿಗೆ ತಮ್ಮದೇ ಅಂತರಾಳದ ಮಾತುಗಳಂತೆ ಭಾಸವಾಗುವುದು ಇಲ್ಲಿನ ಕವನಗಳ ವಿಶೇಷತೆ. ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳಲ್ಲೂ ದರ್ಶನ ಪಡೆಯುವ ಕವಿಯ ಕಣ್ಣುಗಳು ಇಲ್ಲಿನ ಕವಿತೆಗಳಿಗೆ ಜೀವ ತುಂಬಿದ ಹಾಗೇ ಇವರ ಕವನಗಳು ಈ ಪುಸ್ತಕದಲ್ಲಿ ಪ್ರಕಟವಾಗಿದೆ.ಆತ್ಮೀಯರಾದ ಆನಂದ...

ಕನ್ನಡ ಸಾಹಿತ್ಯವು ಮರೆತ ಅಧ್ಯಾಯ ರೇವಪ್ಪ ಕಾಪಸೆ

ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದು ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಒಬ್ಬ ಹಲಸಂಗಿಯ ರೇವಪ್ಪ ಕಾಪಸೆ ಮಾಡಿದರು. ಹಲಸಂಗಿ ಗೆಳೆಯರ ಗುಂಪು ಇದರಲ್ಲಿ ಮಧುರ ಚೆನ್ನರು ಧೂಲಾ ಸಾಹೇಬ ಸಿಂಪಿ ಲಿಂಗಣ್ಣ ಮತ್ತು ರೇವಪ್ಪ ಕಾಪಸೆ ಅವರು. ಈ ಹಲಸಂಗಿಯ ಗೆಳೆಯರ ಗುಂಪು ಬೇಂದ್ರೆಯವರಿಗೆ ಧಾರವಾಡದ ಗೆಳೆಯರ ಗುಂಪು ಹುಟ್ಟು ಹಾಕಲು ಪ್ರೇರಣೆ ನೀಡಿದೆ.ಹಲಸಂಗಿ...

ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ; ಗೊರೂರು ಅನಂತರಾಜು ಪ್ರವಾಸ ಕಥನ

ಇತಿಹಾಸವು ಆಧಾರಗಳಿಂದಲೇ ಸೃಷ್ಟಿಯಾಗಿದೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ಒಂದು ಸ್ಥಳದಲ್ಲಿ ದೊರೆತ ಸಾಹಿತ್ಯ, ನಾಣ್ಯ, ಶಾಸನ, ಸ್ಮಾರಕ, ದೇವಾಲಯ, ಮುಂತಾದವುಗಳು ತನ್ನದೇ ಚರಿತ್ರೆಯನ್ನು ಜಗತ್ತಿಗೆ ಸಾರುತ್ತವೆ. ಕಾಲ ಎಲ್ಲವನ್ನು ಮೆರೆಸುತ್ತದೆ ಮತ್ತು ಎಲ್ಲವನ್ನು ಮರೆಸುತ್ತದೆ. ಆದರೆ ಅಲ್ಲಿ ಉಳಿಯುವ ಸಾಕ್ಷಿಗಳು ಮತ್ತೆ ಮತ್ತೆ ನೆನಪುಗಳನ್ನು ಮರುಕಳಿಸುತ್ತದೆ. ಕಾಲದ ಹೆಜ್ಜೆ ಗುರುತುಗಳನ್ನು ಹುಡುಕುವುದು ಎಂದರೆ ಒಂದು ಅನ್ವೇಷಣೆಯೇ...

ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು

ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡ ಸಮನ್ವಯ ಕವಿ ನವೋದಯ ನವ್ಯ ಬಂಡಾಯ ಸಾಹಿತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡ ಭಾವ ಗೀತೆಗಳ ಕವಿ ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು.ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ( ಜಿ. ಎಸ್. ಶಿವರುದ್ರಪ್ಪ )ಅಥವಾ ಜಿ.ಎಸ್.ಎಸ್ ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ....

ಬಂಜಾರಾ ಸಮಾಜದ ಶ್ರೇಷ್ಠ ಸಂತ ಸೇವಾಲಾಲ ಮಹಾರಾಜ

ಬಂಜಾರಾ (ಲಂಬಾಣಿ/ಲಮಾಣಿ) ಸಮುದಾಯವು ಭಾರತದಾದ್ಯಂತ ಹರಡಿರುವ, ರಾಜಸ್ಥಾನ ಮೂಲದ ಪ್ರಾಚೀನ ಅಲೆಮಾರಿ ಬುಡಕಟ್ಟು ಜನಾಂಗ. ಐತಿಹಾಸಿಕವಾಗಿ ಇವರು ಪಶುಸಂಗೋಪನೆ, ಉಪ್ಪು ಮತ್ತು ಧಾನ್ಯಗಳ ವ್ಯಾಪಾರ ಹಾಗೂ ಸೈನ್ಯಕ್ಕೆ ಸರಕು ಸಾಗಣೆ ಮಾಡುತ್ತಿದ್ದರು. 'ಗೋರ್ ಮತಿ' (ಸ್ವಂತ ಜನರು) ಎಂದು ಕರೆಯಿಸಿಕೊಳ್ಳುವ ಇವರು, ಸಂಸ್ಕೃತದ 'ವನ ಚಾರ' (ಅರಣ್ಯದಲ್ಲಿ ಸಂಚರಿಸುವವರು) ಪದದಿಂದ ಬಂಜಾರ ಎಂಬ ಹೆಸರು...

ಕವನ ವಿಶ್ಲೇಷಣೆ ; ಸಕಾರಾತ್ಮಕತೆಯ ಹೊಳಹು ಬಿಂಬಿಸುವ ಕವನ

ಜೀವಕಳೆ ಚಿಮ್ಮಿರಲಿನೂರು ನೋವಿನ ಮಧ್ಯೆ ಕಿರುನಗೆಯು ಹುಟ್ಟಿರಲಿ ದುಃಖ ಕಡಲಿನ ನಡುವೆ ಹುಟ್ಟು ಹಾಕುವ ದೋಣಿಕಷ್ಟಗಳ ಜಡಿಮಳೆಯು ನಂಬಿಕೆಯ ಕೊಡೆಯಿರಲಿ ಶೋಕದ ಮನೆಯಲ್ಲಿ ಪ್ರೀತಿ ಮೂಡಿರಲಿಕತ್ತಲೆಯ ದಾರಿಯಲಿ ಮಿಣುಕು ಬೆಳಕೊಂದಿರಲಿ ಇರುಳು ಬವಣೆಯ ಸರಿಸಿ ಹೊಸ ಬೆಳಕು ಉದಯಿಸಲಿನಲುಗಿ ನಡುಗಿದ ಜೀವ ಮುಗಿಲು ಮಲ್ಲಿಗೆ ಭಾವ ಸಾವು ಸೋಲಿನ ಸರಣಿಯಲಿ ಜೀವಕಳೆ ಚಿಮ್ಮಿರಲಿಹುಟ್ಟಿದ್ದು ಬದುಕಲು ಸತ್ತು ಸೋಲುವುದಲ್ಲ ಒಣಗಿದ ಬೆಟ್ಟದಲಿ ಹಸಿರು ಹುಲ್ಲಿನ ಚಿಗುರುಬಳಲದಿರು ಜೀವನದಿ ಗಟ್ಟಿಯಾಗುವ ಜಟ್ಟಿ ಏನಾದರೂ ಸಾಧಿಸು ಮನುಜ ಜನ್ಮದಿ ಹುಟ್ಟಿ __________________ಡಾ. ಶಶಿಕಾಂತ ಪಟ್ಟಣ ರಾಮದುರ್ಗ...

ಗೊರೂರು, ಹೇಮಾವತಿ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗೊರೂರು: ಗೊರೂರು ಹಾಸನ ಜಿಲ್ಲೆಯಲ್ಲಿ ಇರುವ ಒಂದು ಸಣ್ಣ ಗ್ರಾಮ. ಈ ಗ್ರಾಮ ಅಥವಾ ಹಳ್ಳಿ ಕಳೆದ ಒಂದು ಶತಮಾನದಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಗೊರೂರಿನ ಕೀರ್ತಿಯೂ ದೊಡ್ಡದೇ. ಈಚೆಗೆ ಇದರ ಕೀರ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅದು ದೇಶ ವಿದೇಶಗಳಲ್ಲಿ ಹರಡಿದೆ. ಅದಕ್ಕೆ ಮುಂಚೆಯೂ ಗೊರೂರು ಇದೇ...

‘ಅನುಭವ ಸಿರಿ’:ಅಭಿನಂದನ ಗ್ರಂಥ  ಅವಲೋಕನ

        'ಅನುಭವ ಸಿರಿ' ಡಾ. ಸರಸ್ವತಿ ಪಾಟೀಲ ಅವರ ಅಮೃತ ವರುಷ ಆಚರಣೆಯ ಸವಿನೆನಪಿನ  ಅಭಿನಂದನ ಗ್ರಂಥವಿದು. ಬಸವೇಶ್ವರ ಕಾಲೇಜಿನಲ್ಲಿ  ಪ್ರಾಧ್ಯಾಪಕರಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಈಗ ಶರಣ ಸಾಹಿತ್ಯವನ್ನು ರಾಜ್ಯ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸ ಕಮ್ಮಟ ಅಷ್ಟಾವರಣ ಪಂಚಾಚಾರ ಮತ್ತು ಷಟಸ್ಥಲ ವಿಷಯಗಳ...

ಶಿವಾಜಿ ಪೂರ್ವಜರು ಲಿಂಗಾಯತರು: ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ

ಅದು ಕ್ರಿ. ಶ. ೧೨೫೦, ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಗದಗ ಜಿಲ್ಲೆಯ ಸೊರಟೂರು ಮೂಲದ ಬಹುತೇಕ ಕುಟುಂಬಗಳು ಮಹಾರಾಷ್ಟದತ್ತ ಗುಳೆ ಹೋದವು. ಅವರಲ್ಲಿ ಬಳ್ಳಿಯಪ್ಪ ಎಂಬ ಹಣಬರ ಕುಲದ ಗೌಳಿ ಲಿಂಗಾಯತ ಒಬ್ಬನು. ಅವರ ಕುಲಗುರು (ಮನೆಯ ಗುರುಗಳು) ಶಿಂಗ್ಣಾಪುರ ಸಮೀಪದ ಶಾಂತಲಿ೦ಗ ಸ್ವಾಮಿಗಳು. ಅವರು ಮೂಲತಃ ಲಿಂಗಾಯತ ಪರಂಪರೆಯ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group