ಲೇಖನ
ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ; ಗೊರೂರು ಅನಂತರಾಜು ಪ್ರವಾಸ ಕಥನ
ಇತಿಹಾಸವು ಆಧಾರಗಳಿಂದಲೇ ಸೃಷ್ಟಿಯಾಗಿದೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ಒಂದು ಸ್ಥಳದಲ್ಲಿ ದೊರೆತ ಸಾಹಿತ್ಯ, ನಾಣ್ಯ, ಶಾಸನ, ಸ್ಮಾರಕ, ದೇವಾಲಯ, ಮುಂತಾದವುಗಳು ತನ್ನದೇ ಚರಿತ್ರೆಯನ್ನು ಜಗತ್ತಿಗೆ ಸಾರುತ್ತವೆ. ಕಾಲ ಎಲ್ಲವನ್ನು ಮೆರೆಸುತ್ತದೆ ಮತ್ತು ಎಲ್ಲವನ್ನು ಮರೆಸುತ್ತದೆ. ಆದರೆ ಅಲ್ಲಿ ಉಳಿಯುವ ಸಾಕ್ಷಿಗಳು ಮತ್ತೆ ಮತ್ತೆ ನೆನಪುಗಳನ್ನು ಮರುಕಳಿಸುತ್ತದೆ. ಕಾಲದ ಹೆಜ್ಜೆ ಗುರುತುಗಳನ್ನು ಹುಡುಕುವುದು ಎಂದರೆ ಒಂದು ಅನ್ವೇಷಣೆಯೇ...
ಲೇಖನ
ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು
ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡ ಸಮನ್ವಯ ಕವಿ ನವೋದಯ ನವ್ಯ ಬಂಡಾಯ ಸಾಹಿತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡ ಭಾವ ಗೀತೆಗಳ ಕವಿ ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು.ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ( ಜಿ. ಎಸ್. ಶಿವರುದ್ರಪ್ಪ )ಅಥವಾ ಜಿ.ಎಸ್.ಎಸ್ ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ....
ಲೇಖನ
ಬಂಜಾರಾ ಸಮಾಜದ ಶ್ರೇಷ್ಠ ಸಂತ ಸೇವಾಲಾಲ ಮಹಾರಾಜ
ಬಂಜಾರಾ (ಲಂಬಾಣಿ/ಲಮಾಣಿ) ಸಮುದಾಯವು ಭಾರತದಾದ್ಯಂತ ಹರಡಿರುವ, ರಾಜಸ್ಥಾನ ಮೂಲದ ಪ್ರಾಚೀನ ಅಲೆಮಾರಿ ಬುಡಕಟ್ಟು ಜನಾಂಗ. ಐತಿಹಾಸಿಕವಾಗಿ ಇವರು ಪಶುಸಂಗೋಪನೆ, ಉಪ್ಪು ಮತ್ತು ಧಾನ್ಯಗಳ ವ್ಯಾಪಾರ ಹಾಗೂ ಸೈನ್ಯಕ್ಕೆ ಸರಕು ಸಾಗಣೆ ಮಾಡುತ್ತಿದ್ದರು. 'ಗೋರ್ ಮತಿ' (ಸ್ವಂತ ಜನರು) ಎಂದು ಕರೆಯಿಸಿಕೊಳ್ಳುವ ಇವರು, ಸಂಸ್ಕೃತದ 'ವನ ಚಾರ' (ಅರಣ್ಯದಲ್ಲಿ ಸಂಚರಿಸುವವರು) ಪದದಿಂದ ಬಂಜಾರ ಎಂಬ ಹೆಸರು...
ಲೇಖನ
ಕವನ ವಿಶ್ಲೇಷಣೆ ; ಸಕಾರಾತ್ಮಕತೆಯ ಹೊಳಹು ಬಿಂಬಿಸುವ ಕವನ
ಜೀವಕಳೆ ಚಿಮ್ಮಿರಲಿನೂರು ನೋವಿನ ಮಧ್ಯೆ
ಕಿರುನಗೆಯು ಹುಟ್ಟಿರಲಿ
ದುಃಖ ಕಡಲಿನ ನಡುವೆ
ಹುಟ್ಟು ಹಾಕುವ ದೋಣಿಕಷ್ಟಗಳ ಜಡಿಮಳೆಯು
ನಂಬಿಕೆಯ ಕೊಡೆಯಿರಲಿ
ಶೋಕದ ಮನೆಯಲ್ಲಿ
ಪ್ರೀತಿ ಮೂಡಿರಲಿಕತ್ತಲೆಯ ದಾರಿಯಲಿ
ಮಿಣುಕು ಬೆಳಕೊಂದಿರಲಿ
ಇರುಳು ಬವಣೆಯ ಸರಿಸಿ
ಹೊಸ ಬೆಳಕು ಉದಯಿಸಲಿನಲುಗಿ ನಡುಗಿದ ಜೀವ
ಮುಗಿಲು ಮಲ್ಲಿಗೆ ಭಾವ
ಸಾವು ಸೋಲಿನ ಸರಣಿಯಲಿ
ಜೀವಕಳೆ ಚಿಮ್ಮಿರಲಿಹುಟ್ಟಿದ್ದು ಬದುಕಲು
ಸತ್ತು ಸೋಲುವುದಲ್ಲ
ಒಣಗಿದ ಬೆಟ್ಟದಲಿ
ಹಸಿರು ಹುಲ್ಲಿನ ಚಿಗುರುಬಳಲದಿರು ಜೀವನದಿ
ಗಟ್ಟಿಯಾಗುವ ಜಟ್ಟಿ
ಏನಾದರೂ ಸಾಧಿಸು
ಮನುಜ ಜನ್ಮದಿ ಹುಟ್ಟಿ
__________________ಡಾ. ಶಶಿಕಾಂತ ಪಟ್ಟಣ ರಾಮದುರ್ಗ...
ಲೇಖನ
ಗೊರೂರು, ಹೇಮಾವತಿ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್
ಗೊರೂರು:
ಗೊರೂರು ಹಾಸನ ಜಿಲ್ಲೆಯಲ್ಲಿ ಇರುವ ಒಂದು ಸಣ್ಣ ಗ್ರಾಮ. ಈ ಗ್ರಾಮ ಅಥವಾ ಹಳ್ಳಿ ಕಳೆದ ಒಂದು ಶತಮಾನದಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಗೊರೂರಿನ ಕೀರ್ತಿಯೂ ದೊಡ್ಡದೇ. ಈಚೆಗೆ ಇದರ ಕೀರ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅದು ದೇಶ ವಿದೇಶಗಳಲ್ಲಿ ಹರಡಿದೆ. ಅದಕ್ಕೆ ಮುಂಚೆಯೂ ಗೊರೂರು ಇದೇ...
ಲೇಖನ
‘ಅನುಭವ ಸಿರಿ’:ಅಭಿನಂದನ ಗ್ರಂಥ ಅವಲೋಕನ
'ಅನುಭವ ಸಿರಿ' ಡಾ. ಸರಸ್ವತಿ ಪಾಟೀಲ ಅವರ ಅಮೃತ ವರುಷ ಆಚರಣೆಯ ಸವಿನೆನಪಿನ ಅಭಿನಂದನ ಗ್ರಂಥವಿದು. ಬಸವೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಈಗ ಶರಣ ಸಾಹಿತ್ಯವನ್ನು ರಾಜ್ಯ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸ ಕಮ್ಮಟ ಅಷ್ಟಾವರಣ ಪಂಚಾಚಾರ ಮತ್ತು ಷಟಸ್ಥಲ ವಿಷಯಗಳ...
ಲೇಖನ
ಶಿವಾಜಿ ಪೂರ್ವಜರು ಲಿಂಗಾಯತರು: ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ
ಅದು ಕ್ರಿ. ಶ. ೧೨೫೦, ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಗದಗ ಜಿಲ್ಲೆಯ ಸೊರಟೂರು ಮೂಲದ ಬಹುತೇಕ ಕುಟುಂಬಗಳು ಮಹಾರಾಷ್ಟದತ್ತ ಗುಳೆ ಹೋದವು. ಅವರಲ್ಲಿ ಬಳ್ಳಿಯಪ್ಪ ಎಂಬ ಹಣಬರ ಕುಲದ ಗೌಳಿ ಲಿಂಗಾಯತ ಒಬ್ಬನು. ಅವರ ಕುಲಗುರು (ಮನೆಯ ಗುರುಗಳು) ಶಿಂಗ್ಣಾಪುರ ಸಮೀಪದ ಶಾಂತಲಿ೦ಗ ಸ್ವಾಮಿಗಳು. ಅವರು ಮೂಲತಃ ಲಿಂಗಾಯತ ಪರಂಪರೆಯ...
ಲೇಖನ
ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ
ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು ದಶಕದ ಜೀವನವನ್ನು ಸಮಾಜಕ್ಕಾಗಿ ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣವಾಗಿ ಬದುಕಿದ ತ್ಯಾಗಮಯಿ ಶರಣೆ ಎಸ್ ಜಿ ಸುಶೀಲಮ್ಮ. ಸುಮಂಗಲಿ ಸೇವಾಶ್ರಮವನ್ನು ಹುಟ್ಟು ಹಾಕಿ ತನ್ಮೂಲಕ ಅಬಲೆಯರನ್ನು ಅನಾಥರನ್ನು...
ಲೇಖನ
ಜಯದೇವಿತಾಯಿ ಲಿಗಾಡೆ ಅವರ ಬಗ್ಗೆ ಎರಡು ತಪ್ಪು ಕೃತಿಗಳು
ಜಯದೇವಿತಾಯಿ ಲಿಗಾಡೆ ಅವರು ಕರ್ನಾಟಕ ಏಕೀಕರಣದ ಸಿಂಹಿಣಿ. ಕೇಂದ್ರ ರಾಜ್ಯ ಸರಕಾರಕ್ಕೆ ಸವಾಲು ಹಾಕಿ ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸುವಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಹೋರಾಡಿದ ದಿಟ್ಟ ಮಹಿಳೆ.ಇಂತಹ ಒಬ್ಬ ಅಪರೂಪದ ಪ್ರಬುದ್ಧ ಸಾಹಿತಿಯವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಇಬ್ಬರು ಮಹಿಳಾ ಸಾಹಿತಿಗಳು ಅದರಲ್ಲಿ ಒಬ್ಬರು ಜಯದೇವಿತಾಯಿ ಕುಟುಂಬದ ಸದಸ್ಯರು.ಪುಸ್ತಕ ; ಕನ್ನಡದ...
ಲೇಖನ
ಲೇಖನ : ಊರು ತೇರು ಹಳೆಯ ನೆನಪುಗಳು ನೂರು
ಹೇಮಾವತಿ ನದಿ ಗೊರೂರು ಬಳಿ ಹಾಸನ ಮತ್ತು ಅರಕಲಗೊಡು ತಾಲ್ಲೂಕನ್ನು ಸೀಮಾ ರೇಖೆಯಾಗಿ ಬೇರ್ಪಡಿಸಿದೆ. ಗೊರೂರು ಬಳಿ ಸೇತುವೆ ಕಟ್ಟುವ ಮೊದಲು ಯೋಗಾನೃಸಿಂಹಸ್ವಾಮಿ ದೇವಸ್ಥಾನದ ಬಳಿ ಹಾಯಿಗಡವಿದ್ದು ಹಳ್ಳಿಗರು ಇಲ್ಲಿಂದಲೇ ಗೊರೂರಿಗೆ ಬಂದು ಹೋಗುತ್ತಿದ್ದರು. ಹೊಳೆ ತುಂಬಿದಾಗ ಹರಿಗೋಲು ಸಂಪರ್ಕ ಸಾಧನವಾಗುತ್ತಿತ್ತು. ಈ ಹಾಯಿಗಡ ಬಂಡೆಗಳಿಂದ ತುಂಬಿದ್ದು ಆಳ ಕಡಿಮೆ ಇರುತ್ತಿತ್ತಾಗಿ ಇದು ಬೇಸಿಗೆಯ...
Latest News
ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ
ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...



