ಲೇಖನ

ಪ್ರಜಾಪ್ರತಿನಿಧಿ ಶರಣರು (ವಿಷಯ-ಬಸವಾದಿ ಶರಣರ ವಚನಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು)

"ಬಸವಾದಿ ಶರಣರಿಂ ಪಸರಿಸಿಹ ವಚನಗಳು ಹಸನಾಗಿ ಮಾಡುವವು ಬಾಳಭವಣೆ ಕೃಶವಾದ ಬದುಕಿನಲಿ ಯಶಪಡೆಯಲೋಸುಗವೆ ತುಸುಪಠಿಸು ವಚನಗಳ ಸತ್ಯಪ್ರಿಯೆ//" ಎಂಬ ಆಧುನಿಕ ವಚನದಂತೆ ಬಸವಾದಿ ಶರಣರ ವಚನಗಳು ಅಂದಿನ ಕಾಲಘಟ್ಟದಲ್ಲಿ ಜನಸಾಮಾನ್ಯರ ಮನೆ ಮನದಲಿ ಜ್ಞಾನ ದೀವಿಗೆ ಹೊತ್ತಿಸಿ ಅವರು ಇದ್ದುದರಲ್ಲಿಯೇ ಹಂಚಿಕೊಂಡು ಸರಳ ಜೀವನ ನಡೆಸುವ ಕಾಯಕದಲ್ಲಿ ನಿರತರಾಗಿ ಜೀವನ ನಡೆಸುವ ಪರಿಯನ್ನು ಅರುಹಿದ್ದವು, ಆದರೂ ಆ ವಚನಗಳು ಈಗಲೂ ಸಹ ನಮ್ಮ...

ನಾನಿವತ್ತು ಓದಿದ ಪುಸ್ತಕ “ಪ್ಯಾರಿ ಪದ್ಯ”

ಎ.ಎಸ್.ಮಕಾನದಾರರು ಉತ್ತರ ಕರ್ನಾಕಟದಲ್ಲಿ ಅಪಾರ ಪ್ರೀತಿ ಗೌರವಕ್ಕೆ ಕಾರಣರಾದ ಸಾಹಿತಿಗಳ ಒಡನಾಡಿಗಳು.ಸೃಜನಶೀಲ ಸಾಹಿತಿಗಳಾಗಿ,ವಿಮರ್ಶಕರಾಗಿ,ಚಿಂತಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿಗಳು.ವೃತ್ತಿಯಿಂದ ಕೌಟುಂಬಿಕ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ(ಗದಗ) ಸೇವೆ ಸಲ್ಲಿಸುತ್ತಾ,ಪ್ರವೃತ್ತಿಯಲ್ಲಿ ಉತ್ತಮ ಬರಹದ ಹತ್ತಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಎ.ಎಸ್.ಮಕಾನದಾರರು,ಕೇವಲ ಸಾಹಿತಿಗಳಷ್ಟೇ ಅಲ್ಲ.ಸ್ವತಹಃ ನಿರಂತರ ಪ್ರಕಾಶನದ ಸ್ಥಾಪಕರು.ಈ ನಿರಂತರ ಪ್ರಕಾಶನಕ್ಕೂ ಕವಿ...

ಪೋಷಕರೆ, ಮಕ್ಕಳ ಭಯ ತೊಡೆದು ಹಾಕಿ

ಆತ್ಮೀಯ ಪೋಷಕರೆ, ಇತ್ತ ಸ್ವಲ್ಪ ಕೇಳಿ ಕೋರೋಣ ಎಂಬ ಖಾಯಿಲೆಯು ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ ಇದರ ನಡುವೆ ನಮ್ಮ ಜೀವನ ಸಂತಸಮಯವಾಗಿಯೇ ಇಡಲು ಶತ ಪ್ರಯತ್ನ ಮಾಡಲೇಬೇಕಿದೆ. ನಮಗಾಗಿ ಅಲ್ಲ ನಮ್ಮ ಮುಂದಿನ ಉಜ್ವಲ ಭವಿಷ್ಯ ಕ್ಕಾಗಿ....ಹೌದು, ನಾನು ಹೇಳಲು ಹೊರಟಿರುವ ಮಾತುಗಳು ಮಕ್ಕಳ ಸಲವಾಗಿಯೇ ಆಗಿವೆ.ದಯವಿಟ್ಟು ಮಕ್ಕಳ ಮುಂದೆ ನಕಾರಾತ್ಮಕ ಯೋಚನೆಗಳು...

ಬುದ್ದ ಜಯಂತಿ

ಬುದ್ದ ಪೂರ್ಣಿಮಾ ಎಂದು ಕರೆಯಲ್ಪಡುವ ಅಗಿ ಹುಣ್ಣಿಮೆ ಮೇ 26 ರಂದು ಬುದ್ಧ ಜಯಂತಿ ಭಗವಾನ್ ಬುದ್ಧನ ಹುಟ್ಟು ಹಬ್ಬವನ್ನು ಆಚರಿಸುವರು. ಇದು ಅವನ ಜ್ಞಾನೋದಯ ಮತ್ತು ಮರಣದ ಸ್ಮರಣೆಯನ್ನು ಕೂಡ ನೆನಪಿಸುತ್ತದೆ. ಈ ದಿನ ಚಟುವಟಿಕೆಗಳೆಂದರೆ ಪ್ರಾರ್ಥನೆ,ಭೇಟಿಗಳು. ಧರ್ಮೋಪದೇಶಗಳು. ಮತ್ತು ಧಾರ್ಮಿಕ ಚರ್ಚೆಗಳು ಬೌದ್ಧ ಧರ್ಮದ ಗ್ರಂಥಗಳ ಪಠಣ. ಇತ್ಯಾದಿ.ಗೌತಮ ಬುದ್ಧ (ಕ್ರಿ....

ಬುದ್ದನ ಕವಿತೆಗಳು ಕವನ ಸಂಕಲನ;‌ ಮಾಸ್ತಿ ವೆಂಕಟೇಶ ಅಯ್ಯಂಗಾರ್

ಬುದ್ಧ ಜಗವ ಗೆದ್ದ ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ ಗೌತಮ ಬುದ್ಧ (ಮಾಸ್ತಿ ವೆಂಕಟೇಶ ಅಯ್ಯಂಗಾರ್) ಪ್ರಸ್ತುತ ಈ ಕವಿತೆಯ ಸಾಲುಗಳು ಇಂದಿನ ಪ್ರಬಂಧ ರಚನೆಗೆ ಸೂಕ್ತ ಎನಿಸುತ್ತದೆ. ಕಾರಣ ಗೌತಮ ಬುದ್ಧ ಈ ಜಗತ್ತನ್ನು ಬೆಳಗಲು ಉದಯಿಸಿದ ನವಸೂರ್ಯನಂತೆ ಬೆಳಗಿದವನು.‌ ತನ್ನ ಐಶಾರಾಮಿ ಜೀವನ ಶೈಲಿಯನ್ನು ಮಾನವನ ಜೀವನದ ಪ್ರಮುಖ ನಾಲ್ಕು ಘಟ್ಟಗಳನ್ನು (ರೋಗಿ,ವೃದ್ದ,ಶವ, ಸನ್ಯಾಸಿ) ನೋಡಿ ಐಹಿಕ...

ಹಣಮಂತ ದೇವ್ರ ಒಬ್ಬ ಯಾರ ಮೈಯಾಗೂ ಬರಂಗಿಲ್ಲ ….!

ಬಹುಶಃ 1997-98 ಇಸವಿ ಇರಬಹುದು. ರಬಕವಿಯ ತರಕಾರಿ ಮಾರ್ಕೆಟ್ ನಲ್ಲಿ ಒಂದು ದಿನ ಅದೆಲ್ಲಿಂದಲೋ ಒಂದು ಕರಿಮುಖದ ಗಂಡು ಮಂಗ್ಯಾ ( ಮುಸ್ಯಾ ) ಠಣ್ಣನೇ ಜಿಗಿಯುತ್ತ ಬಂತು. ಅಲ್ಲಿ ಲೇಂಗರೆ ಉಸ್ಮಾನಸಾಬನ ಸಹೋದರ ಸುಲೇಮಾನ್ ಲೆಂಗರೆ ಅವರದು ಚಹಾ ಅಂಗಡಿ ಇತ್ತು. ಅದರ ಪಕ್ಕದಲ್ಲಿಯೇ ಈ ಧೀಡಿರನೇ ಆಗಮಿಸಿದ ಮಂಗ ಬಂದು ಕುಳಿತು...

ಐಎಮ್‌ಎ’ದ ಅಧ್ಯಕ್ಷ ಡಾ. ಜಾನ್‌ರೋಜ್ ಆಸ್ಟೀನ್ ಜಯಲಾಲ ಇವರು ಯಾವಾಗ ಕ್ಷಮೆ ಯಾಚಿಸುವರು ? – ಹಿಂದೂ ಜನಜಾಗೃತಿ ಸಮಿತಿ

ಯೋಗಋಷಿ ರಾಮದೇವಬಾಬಾ ಇವರ ಹೇಳಿಕೆಯ ಮೇರೆಗೆ ನಿರ್ಮಾಣವಾದ ವಾದದ ನಂತರ ಈಗ ಬಾಬಾರವರು ಕ್ಷಮೆಯನ್ನು ಕೇಳಿದ್ದಾರೆ; ಆದರೆ ಆಯುರ್ವೇದವನ್ನು ಸತತವಾಗಿ ಟೀಕಿಸುವ, ಕೊರೊನಾದ ಕಾಲದಲ್ಲಿಯೂ ಕ್ರೈಸ್ತ ಮತಾಂತರದ ಕಾರ್ಯಕಲಾಪವನ್ನು ನಡೆಸುವ ‘ಇಂಡಿಯನ್ ಮೆಡಿಕಲ್ ಅಸೋಸಿಯೆಶನ್ (IMA)’ನ ಪ್ರಸ್ತುತ ಅಧ್ಯಕ್ಷರಾದ ಡಾ. ಜಾನ್‌ರೋಜ್ ಆಸ್ಟೀನ್ ಜಯಲಾಲ ಇವರು ಭಾರತೀಯರಲ್ಲಿ ಕ್ಷಮೆಯನ್ನು ಯಾವಾಗ ಕೇಳುವರು ?ನಾವು ‘ಅಲೋಪಥಿ’ಯನ್ನು...

ಹೋರಾಟಗಾರನಾಗಿಯೇ ಉಳಿದ ಬಾಬಾಗೌಡರಿಗೆ ವೃತ್ತಿನಿರತ ರಾಜಕಾರಣಿಯಾಗಿ ಪರಿವರ್ತನೆಯಾಗಲು ಕೊನೆಯವರೆಗೂ ಸಾಧ್ಯವಾಗಲಿಲ್ಲ!

ನೆಲ, ಜಲ, ಭಾಷೆ ಮತ್ತು ರೈತ ಪರ ಹೋರಾಟಗಳನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ರಾಜಕೀಯದಲ್ಲಿ ಮೇಲೇರಿ ಆಮೇಲೆ ಏರಿದ ಏಣಿಯನ್ನೇ ಒದ್ದು  ವೃತ್ತಿನಿರತ ರಾಜಕಾರಣಿಯಾಗಿ ಪರಿವರ್ತನೆಗೊಂಡವರಿದ್ದಾರೆ. ಸಂ ಸದರು ಅಥವಾ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಪಟ್ಟ ಸಿಕ್ಕ ನಂತರ ತಾವು ನಡೆಸಿದ ಹೋರಾಟಗಳ ಉದ್ದೇಶಗಳನ್ನೇ ಮರೆತವರಿದ್ದಾರೆ.ಆದರೆ  ಇದೇ ಮೇ 21ರಂದು ಇಹಲೋಕ ಯಾತ್ರೆ ಮುಗಿಸಿದ ರೈತ...

“ಪರಿಸರ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ” ಸುಂದರ್ ಲಾಲ್ ಬಹುಗುಣ

ಚಿಪ್ಕೋ ಮತ್ತು ಅಪ್ಪಿಕೋ ಚಳುವಳಿಯ ಹರಿಕಾರ ಎಂದೇ ಗುರ್ತಿಸಲ್ಪಟ್ಟಿರುವ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ ರವರು ತಮ್ಮ ಇಡೀ ಜೀವನವನ್ನೇ ಪರಿಸರದ ರಕ್ಷ ಣೆಗಾಗಿ ಮುಡಿಪಾಗಿಟ್ಟಿದ್ದ ಪರಿಸರ ಪ್ರೇಮಿಯ ಅಗಲುವಿಕೆಯಿಂದ ನಮ್ಮೆಲ್ಲರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಬುದ್ಧನ ಆದರ್ಶ ಮಹಾತ್ಮಗಾಂಧೀಜಿಯವರ ಅಹಿಂಸಾತ್ಮಕ ನಿಲುವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಸುಂದರ್...

ಕೋವಿಡ್ ಮೃತದೇಹಕ್ಕೆ “ಪಾಲಾಶವಿಧಿ”

ಸದ್ಯದ ಸ್ಥಿತಿಯಲ್ಲಿ ’ಕೊರೋನಾ ವಿಷಾಣು’ವಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ’ಪಾಲಾಶವಿಧಿ’ !‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ.ಆದುದರಿಂದ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group