ಲೇಖನ

ವಿಶ್ವ ತಾಯಂದಿರ ದಿನ; ನಿಮ್ಮ ಅಮ್ಮನಿಗೊಂದು ಶುಭಕೋರಿ

ಭೂಮಿಯ ಮೇಲೆ ದೇವರು ಇರಲಾಗುವುದಿಲ್ಲವೆಂದು ತಾಯಿಯನ್ನು ಇರಿಸಿದ್ದಾನೆ ಎಂಬ ಮಾತು ಅದೆಷ್ಟೋ ಸಲ ಹೌದು ಎನ್ನುವಂತೆ ಸಾಕ್ಷ್ಯವಾಗಿ ಸಿಗುತ್ತಲೇ ಇರುತ್ತದೆ. ಅಂತಹ ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವೇ ಇಲ್ಲ. ಆ ಮಹಾನ್ ತಾಯಿಯನ್ನು ನೆನೆಯಲು ಇಂತಹುದೇ ದಿನ ಎಂದು ಹೇಳಲಾಗದು ಆದರೂ ಅಮ್ಮನ ಮೇಲಿನ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶವೂ ಇದೆ.ಹೌದು ಪ್ರತಿ...

ಲಾಕಡೌನ್ ; ತಮ್ಮ ಲಾಕ್ ತೆರೆಯಲು ಸದವಕಾಶ

ಲಾಕಡೌನನಿಂದಾಗಿ ಮತ್ತೊಮ್ಮೆ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಬಂದಿದೆ. ದಿನನಿತ್ಯದ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಹೊರಗಡೆ ಹೋದರೆ ಕ್ರಿಯಾಶೀಲ ಆಗಿರ್ತೇವೆ ಇದೇನಪ್ಪಾ ಮನೆಯಲ್ಲೇ ಲಾಕ್ ಆಗಿ ಇರಬೇಕಾದ ಸ್ಥಿತಿ ಬಂತಲ್ಲ ಎಂದು ದಯವಿಟ್ಟು‌ ಕೊರಗಬೇಡಿ ಅದರಲ್ಲೂ ಗಂಡಸರಂತೂ ಮೊದಲೇ ಕೊರಗಬೇಡಿ.ಗಂಡಸರು ಮನೆ ಎಂದರೇನೇ ಅಲರ್ಜಿ.ಮನೆಯಲ್ಲಿದ್ರಂತೂ ಬರೀ ಟಿವಿ ನೋಡೋದು,ಮೊಬೈಲ್ ಒತ್ತೋದು,ಸಮಯಕ್ಕೆ ಸರಿಯಾಗಿ ತಿನ್ನೋದು ,ಹಾಸಿಗೆಗೆ ಒರಗಿಕೊಳ್ಳುವುದಷ್ಟಕ್ಕೆ...

ಕೃತಿ ಪರಿಚಯ

ಪ್ರತಿ ಹಳ್ಳಿಯೂ ನೂರಾರು ವರ್ಷಗಳ ಇತಿಹಾಸವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುತ್ತದೆ.ನೀವು ನಗರವಾಸಿಗಳಾಗಿದ್ದಲ್ಲಿ,ಅನ್ಯ ಕಾರಣಗಳಿಂದ ನಿಮ್ಮ ಹಿರಿಯರು ಹಳ್ಳಿಯನ್ನು ತೊರೆದವರಾಗಿದ್ದಲ್ಲಿ ಬೇಸರವಾದಾಗ ನಿಮ್ಮ ಹಳ್ಳಿಗೆ ಹೋಗಿ ಒಂದೆರಡು ದಿನ ಮುಕ್ತವಾಗಿ ಹಳ್ಳಿಯಲ್ಲೇ ಇದ್ದರೆ ಅದರದೇ ಆದ ಜಾನಪದದ ಸೊಗಡಿಗೆ, ಗ್ರಾಮ್ಯಭಾಷೆಗೆ,ಅಲ್ಲಿನ ಜನರ ಬಾವಣಿಕೆಗೆ, ಆಚಾರ, ಆಹಾರ ಪದ್ಧತಿಗೆ ಮಾರು ಹೋಗುವಿರಿ. ನಿಮ್ಮ ಮಕ್ಕಳಿಗೆ ಹಳ್ಳಿಯ ಬದುಕೆ...

ಮನಸಿನೊಳಗಿನ ಮಾತು

ಓಲಾಡುವಾ ಬಾ ಲೇ , ನಶೆಯಲಿ ತೇಲಾಡುವಾ.. ನಶೆಯಲ್ಲಿರೋ ಸುಖ ಗೊತ್ತೇ ಇರಲಿಲ್ಲ.ಹೂಂ...ಅಂತಿಯಾ, ಹೂಂಹೂಂ ಅಂತಿಯಾ.ನಶೆ ಎಂದರೇನು ಎಂದು ಅರಿಯಲಿಕ್ಕೇ ಇಷ್ಟು ವರ್ಷ ಉರುಳಿ ಹೋಯ್ತು. ಈಗಲಾದರೂ ಅರಿವಿಗೆ ಬಂತಲ್ಲ ಎನ್ನುವುದೇ ಖುಷಿಯ ಸಂಗತಿ. ಬಹುಶಃ ಇಂತಹ ಆನಂದ ಸ್ವರ್ಗದಲ್ಲೂ ಇರಲಿಕ್ಕಿಲ್ಲ.ಅದಕ್ಕೆ ನಮ್ಮ ಜನ ಯಾವಾಗಲೂ ಏಕೆ ನಶೆಯಲ್ಲಿ ಇರಬಯಸುತ್ತಾರೆಂದು ಈಗ ಅರಿವಿಗೆ ಬರುತ್ತಿದೆ. ಕಿಕ್...

ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದರಗಿ

ಮೇ 5 ಕರ್ನಾಟಕ ಕಂಡ ಶ್ರೇಷ್ಠ ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದ್ರಿಯವರ ಜನ್ಮದಿನ. ನಾವಿಂದು ಹೆಚ್ಚು ನೆನೆಯುವುದು ಸರ್.ಎಂ.ವಿಶ್ವೇಶ್ವರಯ್ಯನವರನ್ನು ಅವರ ಸಾಧನೆಯ ನಂತರ ಮತ್ತೊಂದು ಹೆಸರು ಕೇಳಿ ಬರುವುದು ಎಸ್.ಜಿ.ಬಾಳೇಕುಂದ್ರಿಯವರದು.ಇವರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದವರು. ಇದು ಅನೇಕರಿಗೆ ಗೊತ್ತಿಲ್ಲ ಬಾಳೇಕುಂದ್ರಿಯವರು ತಮ್ಮ ಬುದ್ಧಿಮತ್ತೆ,ದಕ್ಷತೆ,ಪರಿಶ್ರಮ,ಪ್ರಾಮಾಣಿಕ ಸೇವೆಯಿಂದ ಕರ್ನಾಟಕದ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದರೆಂಬ...

ಜೀವನ ಶೈಲಿಯಲ್ಲಿ ಬದಲಾವಣೆ ಆರೋಗ್ಯದಲ್ಲಿ ಸುಧಾರಣೆ

ಜಾಗತಿಕ ಮಟ್ಟದಲ್ಲಿ ಇಂದು ಕೊರೋನಾ ತಾಂಡವವಾಡುತ್ತಿದೆ ಅದಕ್ಕಾಗಿ ಅನೇಕ ರೀತಿಯ ಸಲಹೆಗಳನ್ನು ಬದುಕುವ ರೀತಿಯನ್ನು ವೈದ್ಯಕೀಯ ಜಗತ್ತು ನಮಗೆ ತಿಳಿಸುತ್ತಿದೆ. ಆದಾಗ್ಯೂ ಕೂಡ ನಾವು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ.ಹೀಗಾಗಿ ದಿನದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿ ಮಾಸ್ಕ ಸರಿಯಾಗಿ ಹಾಕಿಕೊಳ್ಳುವ ಬಗೆಯನ್ನು ನಾಡಿನ ಖ್ಯಾತ ಹೃದಯರೋಗ ತಜ್ಞೆ...

ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಹತ್ತು

ಸೂಚಿ ರಚನೆ ಸಂತೋಷದ ಕೆಲಸವಲ್ಲ, ಬೇಸರ, ಶ್ರಮದ ಕೆಲಸ, ಅಸ್ಪಷ್ಟವಾದ ಅಕ್ಷರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಓದುವುದು. ಅಸ್ತವ್ಯಸ್ತ ಗರಿಗಳನ್ನು ಹೊಂದಿಸುವುದು. ಹಸ್ತಪ್ರತಿಯಲ್ಲಿನ ವಿಷಯವನ್ನು ಗುರುತಿಸುವದು, ಮೇಲಾಗಿ ಯಾಂತ್ರಿಕವಾಗಿ ಸೂಚಿಯ ವಿವರಗಳನ್ನು ಸಂಗ್ರಹಿಸುವುದು-ಇಷ್ಟೆಲ್ಲ ಶ್ರಮಗಳ ನಡುವೆ ಸಹನೆ ಕಳೆದುಕೊಳ್ಳದಿದ್ದರೆ ಮಾತ್ರ ಈ ಕಾರ್ಯ ಯಶಸ್ಸು ಪಡೆಯುತ್ತದೆ.ಈ ಶ್ರಮದ ಯಶಸ್ಸಿನ ಕಾರ್ಯವನ್ನು ಮಾಡಿ ಈ ಕೃತಿ ಸಂಪಾದಿಸಿದವರೇ...

ಎಚ್ಚರವಿರಲಿ, ಸಾಮಾಜಿಕ ಜಾಲತಾಣಗಳ ಬಳಸುವ ಮುನ್ನ!!

ಇದೇನು ಹೊಸತಲ್ಲ ಬಿಡಿ. ಹಿಂದಿನಿಂದಲೂ ಬೆಳೆದು ಬಂದ ಪದ್ದತಿ. ಬಾಲ್ಯದಲ್ಲಿರುವಾಗಲೇ ಹೆಣ್ಣುಮಗುವಿಗೆ ಸಮಾಜದಲ್ಲಿ ಇತರರೊಂದಿಗೆ ನಡೆದುಕೊಳ್ಳುವುದರ ಬಗೆಗೆ ತಿಳಿವಳಿಕೆ ಮತ್ತು ತಾನು ಬಾಲಕರಂತೆ ನಡೆದುಕೊಳ್ಳಬಾರದೆಂಬ ಕಟ್ಟಳೆಯ ಕುರಿತು ಪೂರ್ಣವಾಗಿಯೇ ತಿಳಿಸಲಾಗಿರುತ್ತದೆ. ಹಾಗಾದರೆ ತಿಳಿವಳಿಕೆ ಬಂದ ಮೇಲೆ ಆಕೆ ಅನೇಕ ಅಪರಾಧಗಳಿಗೆ ಬಲಿಯಾಗುವುದೇಕೆ ಎಂಬುದನ್ನು ಯೋಚಿಸಬೇಕಿದೆ.ಮನೆ ಪರಿಸರ ಸಮಾಜವನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಆಯಾ ಸಂಗತಿಗಳ ಪ್ರಭಾವ...

ಪುಸ್ತಕ ಪರಿಚಯ

ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಎಂಟು ಸಾಹಿತ್ಯ, ಶಾಸ್ತ್ರ, ತತ್ವ ಇತ್ಯಾದಿಗಳಿಗೆ ಸಂಬಂಧಪಟ್ಟ ಈ ಹಸ್ತಪ್ರತಿಗಳ ವಿಷಯ ವೈವಿಧ್ಯ ಅನೇಕ ಅಭ್ಯಾಸಿಗಳನ್ನು ತನ್ನತ್ತ ಆಕರ್ಷಿಸಿದೆ. ಹೀಗಾಗಿ ಇವುಗಳನ್ನು ಆಧರಿಸಿ ಕನ್ನಡ ಅಧ್ಯಯನ ಪೀಠ ಈವರೆಗೆ ನೂರಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದೆ. ರಾಜ್ಯದ ಒಳಹೊರಗಿನ ಅನೇಕ ಸಂಸ್ಥೆಗಳು, ವಿದ್ವಾಂಸರು ಈ ಭಾಂಡಾರದ ಪ್ರಯೋಜನ ಪಡೆದಿದ್ದಾರೆ.ಇದೆ...

ಇಂದು ಅಕ್ಕಮಹಾದೇವಿ ಜಯಂತಿ

ಶರಣೆ ಶ್ರೀ ಅಕ್ಕಮಹಾದೇವಿಯವರ ಸ್ಮರಣೋತ್ಸವ. ತಂದೆ : ನಿರ್ಮಲ ಶೆಟ್ಟಿ / ಓಂಕಾರ ಶೆಟ್ಟಿ ತಾಯಿ : ಸುಮತಿ / ಲಿಂಗಮ್ಮ ಪತಿ : ಕೌಶಿಕ ಕಾಯಕ : ಧರ್ಮ ಜಿಜ್ಞಾಸು ಸ್ಥಳ : ಉಡುತಡಿ, ಶಿಕಾರಿಪುರ ತಾ, ಶಿವಮೊಗ್ಗ. ಜಯಂತಿ : ದವನದ ಹುಣ್ಣಿಮೆಯಂದು ಲಭ್ಯ ವಚನಗಳ ಸಂಖ್ಯೆ : ೪೩೪ ಅಂಕಿತ : ಚೆನ್ನಮಲ್ಲಿಕಾರ್ಜುನಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group