ಲೇಖನ

ಪುಸ್ತಕ ಪರಿಚಯ: ಮುದ್ದುಗಿಣಿ ಹಾಡಿ ಕುಣಿ

ಮುದ್ದುಗಿಣಿ ಹಾಡಿ ಕುಣಿ (ಮಕ್ಕಳ ಕವಿತೆಗಳು) "ಕನಸಿನರಮನೆಗೆ ಅಡಿಪಾಯ ಹಾಕಿದೆ ಉಸಿರನು ನೀಡೋ ಮರಗಳ ಕಡಿದೆ ಬರಗಾಲವ ನೀನೆ ಬರಮಾಡಿಕೊಂಡೆ ಪ್ರಕೃತಿಯ ಹಳಿಯುತ ಕುಳಿತುಕೊಂಡೆ” ಎನ್ನುವ ಕವಿತೆಯ ಸಾಲುಗಳು ಪ್ರಕೃತಿಯ ಮುನಿಸು ಬದುಕನ್ನು ದುಸ್ತರವನ್ನಾಗಿಸುವುದು ಎಂಬ ಸಂದೇಶವನ್ನು ಅಡಕಗೊಂಡಿರುವ ಕವನ “ಮುದ್ದುಗಿಣಿ ಹಾಡಿ ಕುಣಿ” ಮಕ್ಕಳ ಕವನ ಸಂಕಲನದಲ್ಲಿ ಕವಯತ್ರಿ ಬಸಮ್ಮಾ ಏಗನಗೌಡ್ರ ಮನದಾಳದಿಂದ ಮೂಡಿ ಬಂದಿದೆ. ಮೂಲತಃ ಸವದತ್ತಿ ತಾಲೂಕಿನ ಹಿರೇಉಳ್ಳಿಗೇರಿ...

ಫೆಬ್ರವರಿ 20, ಭೀಷ್ಮಾಷ್ಟಮಿ ತನ್ನಿಮಿತ್ತ ಸಕಾಲಿಕ ನುಡಿನಮನ ಭವ್ಯಮೂರ್ತಿ ಭೀಷ್ಮ ಪಿತಾಮಹ

ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು ಬಿಳಿಯ ಕೂದಲುಗಳ ಹರಹಿನ ಮೇಲೆ ಅಲಂಕೃತವಾದ ಶಿರದ ಕಿರೀಟ,ಜೋಲಿದ ಹುಬ್ಬು, ಕಣ್ಣುಗಳನ್ನೆ ಮುಚ್ಚುವುದೋ ಎಂಬಂತಿರುವ ಹುಬ್ಬಿನ ಮೇಲಿನ ಕೂದಲು ,ರಾಜಪೋಷಾಕು,ಕೈಯಲ್ಲಿ ಧನಸ್ಸು ಬಾಣ- ಇದು ಕಲಾವಿದರು ಸಾಮಾನ್ಯವಾಗಿ ಚಿತ್ರಿಸಿರುವ ಭೀಷ್ಮರ ಚಿತ್ರ. ಪರಮಭಾಗವತರ ಗೋಷ್ಠಿಯಲ್ಲಿ ಇಂದೂ ಭೀಷ್ಮರ ಹೆಸರು ಅಜರಾಮರವಾಗಿ ಅವರ ಉಜ್ವಲ ವಿಷ್ಣುಭಕ್ತಿಗೆ ಸ್ಮಾರಕವಾಗಿದೆ.ಯುದ್ದ ಭೂಮಿಯಲ್ಲಿ...

ರಥ ಸಪ್ತಮಿ ಆಚರಣೆ: 2021 ಫೆಬ್ರವರಿ 19 ಶುಕ್ರವಾರ.

ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ.ಹುಟ್ಟಿದೊಡನೆ ಏಳು ಅಶ್ವಗಳು ಎಳೆಯುವ ರಥವನ್ನೇರಿ , ಏಳು ಲೋಕಗಳ ಸಂಚಾರಕ್ಕೆ ಹೊರಟ. ಆದಕ್ಕೆ ಇದು ರಥಸಪ್ತಮಿ.ಶಿವನಿಗೆ ಹೇಗೆ ‘ಬಿಲ್ವಪತ್ರೆ ’ಪ್ರಿಯವೊ, ವಿಷ್ಣವಿಗೆ’ತುಳಸಿ’ ಪ್ರಿಯವೊ ಹಾಗೆ ಸೂರ್ಯನಿಗೆ ‘ಅರ್ಕ’ದ ಎಲೆ ಪ್ರಿಯವಂತೆ. ಸ್ನಾನ ಕ್ರಮ: ಆಚಮನಾದಿಗಳನ್ನು ಮಾಡಿ, ಸಂಕಲ್ಪದಲ್ಲಿ ......ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ...

ನವಿಲುತೀರ್ಥದ ವೈಶಿಷ್ಟ್ಯಪೂರ್ಣ ಹನುಮಾನ ಮಂದಿರ

ನವಿಲುತೀರ್ಥ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ಜಲಾಶಯದಿಂದ ಪ್ರಸಿದ್ದಿ ಪಡೆದ ಪ್ರವಾಸೀ ತಾಣ. ಇದು ಸವದತ್ತಿಯಿಂದ 11 ಕಿ.ಮೀ ಮುನವಳ್ಳಿಯಿಂದ 5 ಕಿ.ಮೀ ಅಂತರದಲ್ಲಿ ಸವದತ್ತಿ ಮುನವಳ್ಳಿ ಮಾರ್ಗದಲ್ಲಿ ಬರುವುದು. ನವಿಲುತೀರ್ಥದ ಬಸ್ ನಿಲುಗಡೆಯಿಂದ ಮುಂದೆ ಮುನವಳ್ಳಿಯತ್ತ ಬರತೊಡಗಿದರೆ ಬೃಹತ್ ಮರದ ಪಕ್ಕಕ್ಕೆ ಹನುಮಾನ ಮಂದಿರವಿದೆ.ಇದು 12-12-1967 ರಲ್ಲಿ ನಿರ್ಮಿಸಿದ್ದು.ಶನಿವಾರ ಬಂದರೆ...

ಕಿರು ಲೇಖನ : ಆಸಕ್ತಿಯಲ್ಲಿ ಅಡಗಿದೆ ಭವಿಷ್ಯ

ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಆಸಕ್ತಿ ಅಡಗಿರುತ್ತದೆ. ಅಂದುಕೊಂಡದ್ದೆಲ್ಲ ಆಸಕ್ತಿಯೇ ಆಗಿರುತ್ತದೆ. ಆಸಕ್ತಿ ಹಾಗಂದರೇನು?ಎಂಬ ಪ್ರಶ್ನೆಗೆ ಉತ್ತರ ಸರಳ ಅದುವೇ ಶ್ರದ್ಧೆ. ಅದರ ಒಳಹೊಕ್ಕು ನೋಡಿದಾಗ ಇಚ್ಛಿತ ಕಾರ್ಯ ಪ್ರವೃತ್ತಿ ಎಂದಾಗುತ್ತದೆ.ಆಸಕ್ತಿ ಮಂತ್ರದಿಂದ ನಾವು ಯಶಸ್ಸನ್ನು ಸಾಧಿಸ ಬಹುದು.ನಮ್ಮಲ್ಲಿರುವ ಆಸಕ್ತಿಯು ನಾವು ಕಾರ್ಯದಶೈಲಿಯನ್ನು ಉತ್ಕೃಷ್ಟ ಮಟ್ಟಕ್ಕೆ ಏರುವಂತೆ ಮಾಡುವುದು. ಮಾಡುವ ಕಾರ್ಯ ಸುಲಲಿತವಾಗಿ ಮುಂದೆ ಸಾಗುತ್ತದೆ. ಅಂದುಕೊಂಡದ್ದನ್ನು...

ಸ್ವಾವಲಂಬಿ ಜೀವನಕ್ಕೆ ಸ್ವಾಭಿಮಾನದ ಬೀಜ

ನನ್ನ ಕಾಲಿನ ಮೇಲೆ ನಾನು ನಿಂತು ಬದುಕಿ ತೋರಿಸಬೇಕೆಂದರೆ ನನ್ನಿಂದಾಗುತ್ತದೆಯೋ ಇಲ್ಲವೋ ಎನ್ನುವ ಭಯ ಕಾಡುತ್ತದೆ. ಹೊಸತೇನಾದರೂ ಮಾಡಬೇಕೆಂದರೆ ಕೈಯಲ್ಲಿರುವುದನ್ನೂ ಕಳೆದುಕೊಂಡರೆ ಗತಿಯೇನು? ಎಂಬ ಹೆದರಿಕೆ ಕಿತ್ತು ತಿನ್ನುತ್ತದೆ. ಜನ ಸಮೂಹದಲ್ಲಿರುವಾಗ ಅವಮಾನವಾದರಂತೂ ಸ್ವಾವಲಂಬಿಯಾಗಿ ಬದುಕಲೇಬೇಕು ಅನಿಸುತ್ತದೆ. ಬೇರೆಯವರ ಆಶ್ರಯದಲ್ಲಿ ಅವರು ಹೇಳಿದಂತೆ ಬದುಕಿದರೆ ತೊಂದರೆ ಇಲ್ಲ.ಆದರೆ ಅದರಲ್ಲಿ ಸಂತೃಪ್ತಿ ಆನಂದ ಎಳ್ಳಷ್ಟೂ ಸಿಗದು....

ಅಮೂಲ್ಯ ಸಮಯ ಅಪವ್ಯಯ ಮಾಡದಿರುವುದು ಹೇಗೆ? ಜಯಶ್ರೀ.ಜೆ.ಅಬ್ಬಿಗೇರಿ.

ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ ಒಂದೇ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು.ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’...

ಕುರುಡುಗತ್ತಲೆಗಿಂತಲೂ ಮೀರಿದ ಕತ್ತಲೆ

ಎಂದರೆ ಇಂದಿನ ದ್ವೈತಾದ್ವೈತದ ಭಿನ್ನಾಭಿಪ್ರಾಯ ಎನ್ನಬಹುದಷ್ಟೆ. ತತ್ವಗಳನ್ನು ವಾದ ವಿವಾದದಿಂದ ಬೆಳೆಸಿಕೊಂಡು ಮುಂದೆ ನಡೆದ ಧರ್ಮ ಇಂದು ಅಧರ್ಮದಕಡೆಗೆ ಹೆಜ್ಜೆ ಹಾಕಿರೋದೆ ಕುರುಡು ಜಗತ್ತಿಗೆ ಕಾರಣವಾಗುತ್ತಿದೆ. ಇಷ್ಟಕ್ಕೂ ನಾವು ಇಲ್ಲಿ ಸಾಧನೆ ಮಾಡಿರೋದು ಯಾವುದರಿಂದ ಎಂದಾಗ ಹಿಂದಿನ ಮಹಾತ್ಮರ ಅನುಭವದ ಸತ್ಯವನ್ನು ಪ್ರಚಾರ ಮಾಡುವುದೇ ಸಾಧನೆ.ಇದನ್ನು ಕೇಳಿಕೊಂಡು ಸಂಸಾರ ನಡೆಸೋದೆ ಸಾಧನೆ. ಈ ಸಾಧಕರಿಗೆ ಸಹಕಾರ...

ಇಂದು ಕನ್ನಡದ ದಲಿತ ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಜನ್ಮ ದಿನ

ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. 'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು. ಮಂಡ್ಯದಲ್ಲಿ ೨೦೧೨ರಲ್ಲಿ ನಡೆದ 'ತತ್ತ್ವಪದಕಾರರ ಸಮಾವೇಶ'ದಲ್ಲಿ ಸಿದ್ದಲಿಂಗಯ್ಯ ಜನನ: ೧೯೫೪'ಮಾಗಡಿ'...

ಸವದತ್ತಿಯ ರಂಗ ಆರಾಧನೆಯ ನಾಟಕೋತ್ಸವದಲ್ಲಿ…”ಕಾತ್ರಾಳ ರತ್ನಿ ಚಾದಂಗಡಿ”

ದು.ನಿಂ.ಬೆಳಗಲಿ ಪ್ರಾದೇಶಿಕ ಗ್ರಾಮೀಣ ಸೊಗಡಿನ ಬರಹದ ಮೂಲಕ ಪ್ರಸಿದ್ದಿ ಪಡೆದ ಕಾದಂಬರಿಕಾರರು.ಹುಟ್ಟಿದ್ದು ಬನಹಟ್ಟಿಯಲ್ಲಿ ಎಸ್.ಎಸ್.ಎಲ್.ಸಿ ಪಾಸು ಮಾಡಿ ಓದಿದ ಶಾಲೆಯಲ್ಲಿ ಮಾಸ್ತರಿಕೆ. 1951-55 ರ ವರೆಗೆ ನಂತರ ಬನಹಟ್ಟಿಯ ಆರ್.ಎಸ್.ಎ, ಹೈಸ್ಕೂಲು ಹುದ್ದೆ.ಕತೆ,ಕವನ,ಏಕಾಂಕ ವಿನೋದ ಬರಹಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದರು. ಎಂಟು ಕಥಾ ಸಂಕಲನಗಳು. 5 ಕಾದಂಬರಿಗಳು.13ಕ್ಕೂ ಹೆಚ್ಚು ಮಕ್ಕಳ ಸಾಹಿತ್ಯ. ಆರು ಜೀವನ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group