ಲೇಖನ

ಕನ್ನಡಪರ ಹೋರಾಟಗಾತಿ೯ ಮಹಿಳಾ ರತ್ನ ದಿ ಮಹಾನಂದಾ ಗಂಗಾಧರ ಸದಲಗೆ

(ಲೇಖನ : ಮಿಥುನ ಅಂಕಲಿ) ಕನ್ನಡ ನಾಡುನುಡಿಯ ಬೆಳವಣಿಗೆಯಲ್ಲಿ ಅಲ್ಲಿಯ ಮಾನವಸಂಪನ್ಮೂಲವು ಕೂಡಾ ತನ್ನದೇ ಯಾದ ಪಾತ್ರ ವಹಿಸಿದೆ.ಕನ್ನಡವು ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು.ಇದಕ್ಕೆ ಎರಡು ಸಾವಿರ ವರುಷಗಳ ಇತಿಹಾಸವಿದೆ ತನ್ನದೇಯಾದ ಲಿಷಿ ಹೊಂದಿ ಪರಿಪೂರ್ಣ ಭಾಷೆಯಾಗಿ ಹೊರಹೊಮ್ಮಿದೆ.ಇಂತಹ ಕನ್ನಡ ಮತ್ತು ಕನ್ನಡ ನೆಲದ ಸವಾ೯ಂಗೀಣ ಅಭಿವೃದ್ದಿಯಲ್ಲಿ ಮಹಿಳಾಮಣಿಗಳ ಪಾತ್ರ ಮಹತ್ವದಾಗಿದೆ.ಮನೆಯೇ ಮೊದಲ ಪಾಠಶಾಲೆ...

ಚಿಂತನೆ

ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ಜೀವ ಭಯ ಬಿಟ್ಟು ಹೋರಾಟ ನಡೆಸಿದ ಕ್ರಾಂತಿ,ಶಾಂತಿಕಾರರ ವಿರುದ್ದ ನಮ್ಮ ಕೆಟ್ಟ ಮನಸ್ಸಿನ ಹೇಳಿಕೆಗಳನ್ನು ಕೊಟ್ಟು ನಮ್ಮನಮ್ಮಲ್ಲೇ ಬಿರುಕು ಬಿಡುವಂತೆ ಪಿತೂರಿ ನಡೆಸಿದ ಮಧ್ಯವರ್ತಿಗಳು ಅನೇಕರಿದ್ದಾರೆ.ಆದರೆ, ನಾವೀಗ ಸ್ವಾತಂತ್ರ್ಯ ಪದವನ್ನು ಹೇಗೆ ಬಳಸಿಕೊಂಡು ಕಷ್ಟ ನಷ್ಟ ಅನುಭವಿಸಿ ವಿದೇಶಿಗಳಂತೆ ಜೀವನ ನಡೆಸಿದ್ದೇವೆಂಬ ಸತ್ಯ ಅರ್ಥ ಮಾಡಿಕೊಂಡರೆ ವಾಸ್ತವತೆಯ ಅರಿವಾಗಿ ಸಮಸ್ಯೆಗೆ...

ತುಳಸಿ ವಿವಾಹ ಹಬ್ಬ

ನಮೋಸ್ತು ತುಲಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |ನಮೋ ಮೋಕ್ಷಪ್ರದೇ ದೇವಿ ನಮೋ ಸಂಪತ್ಪ್ರದಾಯಿಕೇ ||. ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ.ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ....

ಸಾರ್ಥಕ ಭಾವ

ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿತ್ತು, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಕಳೆದ 13 ವರ್ಷದಿಂದ ನೀಡುತ್ತಾ ಬಂದಿದೆ.ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ನೀಡುವ ಪ್ರಶಸ್ತಿಗಳಿಗೆ ಹಿರಿಯ-ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ ಮಾಡಿದ್ದು, ಎಲ್ಲಾ...

ಕನ್ನಡದ ಭದ್ರಕೋಟೆ ಶಿವಶರಣೆ ಶ್ರೀ ದಾನಮ್ಮಾದೇವಿ ಶಿಕ್ಷಣ ಸಂಸ್ಥೆ ನಿಪ್ಪಾಣಿ

 ಕನ್ನಡನಾಡಿನ ಸವಾ೯ಂಗೀಣ ಅಭಿವೃದ್ಧಿಯು ಆ ನಾಡಿನ ಆಚಾರ ವಿಚಾರ ಭಾಷೆಯನ್ನೊಳಗೊಂಡ ಶೈಕ್ಷಣಿಕ ಕ್ಷೇತ್ರವನ್ನು ಅವಲಂಬಿಸಿದೆ ಹಲವಾರು ಶಿಕ್ಷಣ ಸಂಸ್ಥೆಗಳು ಕನ್ನಡದ ಉಸಿರಿನೊಂದಿಗು ಹೆಜ್ಜೆ ಇಟ್ಟು ಹೆಮ್ಮರವಾಗಿ ಬೆಳೆದು ಕನ್ನಡ ಸೇವೆ ಮಾಡುತ್ತಿವೆ ಅದರಲ್ಲಿ ನಿಪ್ಪಾಣಿಯ ಶ್ರೀ ದಾನಮ್ಮಾದೇವಿ ಶಿಕ್ಷಣ ಸಂಸ್ಥೆಯು ಒಂದು.ಗಡಿನಾಡಿನ ಹೆಬ್ಬಾಗಿಲು ನಿಪ್ಪಾಣಿಯು ಸುಂದರ ನಗರ.ಇಂದು ಹೆಮ್ಮರವಾಗಿ ಬೆಳೆದು ವಾಣಿಜ್ಯ ನಗರಿಯಾಗಿ ಕಂಗೊಳಿಸುತ್ತಿದೆ.ಇದು...

ಗಡಿಯಲ್ಲಿ ಕನ್ನಡದ ಬಾವುಟ ಹಿಡಿದ ಕನ್ನಡದ ವೈದ್ಯ ಲಿಂ. ಡಾ.ರವೀಂದ್ರ ಶಿವಲಿಂಗ ವ್ಹದಡಿ

ಭರತಭೂಮಿಯಲ್ಲಿ ಸಾವಿರಾರು ವಷ೯ಗಳ ಇತಿಹಾಸವನ್ನು ಹೊಂದಿದ ಸುದೀಘ೯ ಪರಂಪರೆಯನ್ನು ಹೊಂದಿರುವ ಭಾಷೆಗಳಲ್ಲಿ ಕನ್ನಡ ಭಾಷೆ ಮುಂಚೂಣಿಯಲ್ಲಿದೆ.ಇಂತಹ ವೈಭವದ ನುಡಿಗೆ ಗಡಿಭಾಗದಲ್ಲಿ ಚೈತನ್ಯ ತುಂಬಿ ನುಡಿ ನಗಾರಿ ಬಾರಿಸಿದವರು ಬಹಳ ಜನರಿದ್ದಾರೆ.ಅಂತಹವರಲ್ಲಿ ಕನ್ನಡಕ್ಕೆ ಅನ್ಯಾಯವಾದಾಗ ಕನ್ನಡದ ಧ್ವಜ ಹಿಡಿದು ಮರಾಠಿ ಪ್ರಾಬಲ್ಯದ ಗ್ರಾಮಗಳಲ್ಲಿ ಕನ್ನಡ ಬೆಳೆಸಿದ ಮಹನೀಯರಲ್ಲಿ ಖಡಕಲಾಟದ ಕನ್ನಡದ ಸೇನಾನಿ ದಿ.ರವೀಂದ್ರ ವ್ಹದಡಿ ಪ್ರಮುಖರು.ಸದಾ...

ಸಂಸಾರ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖ- ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ

ಶ್ರೀಮತಿ ಪಾರ್ವತಿಬಾಯಿ ಕಾಶೀಕರ ಅವರು ಹಾನಗಲ್ಲಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಒಬ್ಬ ಸದ್ಗೃಹಿಣಿ. ಮನೆಯಲ್ಲಿ ವೇದ, ಉಪನಿಷತ್ತು, ಬ್ರಾಹ್ಮಣಕಗಳು,ಶ್ಲೋಕಗಳು, ಮುಂತಾದವುಗಳು ಸುಪ್ರಭಾತಗಳು.ಸಂಪ್ರದಾಯ ಬದ್ದ ಕುಟುಂಬದ ಹಿನ್ನೆಲೆಯಲ್ಲಿ ಬಂದವರು.ಸದಾಕಾಲವೂ ಸಾಹಿತ್ಯ ಮತ್ತು ಸಂಘಟನೆಗಳನ್ನು ಜೊತೆಯಲ್ಲಿ ಬದುಕುತ್ತಿರುವ ಹಿರಿಯ ಸಾಹಿತಿ. ಎರಡು ನೂರು ವರ್ಷಗಳ ಹಿಂದಿನ ಯಜ್ಞ ಕುಂಡಗಳು ವೇದಮೂರ್ತಿ ಪಂಡಿತ ಸೀತಾರಾಮ ಶಾಸ್ತ್ರಿಗಳು ಈ ಮನೆಯ ವೇದ ಶಾಸ್ತ್ರ...

ಜಾತಿ ಮತ್ತು ಪ್ರಾಧಿಕಾರ: ಇಂಗಳಗಿ ದಾವಲಮಲೀಕ

ಇಂದು ಚರ್ಚೆಯಾಗುತ್ತಿರುವ ಬಹುದೊಡ್ಡ ಸಮಸ್ಯೆ. ಹೌದು ಇಂದು ಭಾರತದ ಅನೇಕ ರಾಜಕೀಯ ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿ ಹೆಸರಿನಲ್ಲಿ ಪ್ರಾಧಿಕಾರಗಳನ್ನು ತೆರೆಯುತ್ತಿವೆ.ಕಾರಣ ತಮ್ಮ ಪಕ್ಷ ಮತ್ತೊಮ್ಮೆ ರಾಜಕೀಯ ಸಭಾಂಗಣದಲ್ಲಿ ರಾರಾಜಿಸಲಿ ಎನ್ನುವ ಭಾವನೆ.ಇದು ಎಷ್ಟರ ಮಟ್ಟಿಗೆ ಸರಿ.ರಾಮ ರಾಜ್ಯದ ಕನಸು ಏನಾಗುತ್ತಿದೆ.ಕೇವಲ ಜಾತಿ ಹೆಸರಿನಲ್ಲಿ ಪ್ರಾಧಿಕಾರ ಮಾಡಿದರೆ ಮುಂದೊಂದು ದಿನ ಎಲ್ಲ ಜಾತಿಯವರು ಒಂದೊಂದು...

ಪುಸ್ತಕ ಪರಿಚಯ

ಪುಸ್ತಕದ ಹೆಸರು : ಸೌಹಾರ್ದ ಸೇತು ಕೃ.ಶಿ. ಹೆಗಡೆ ಅಭಿನಂದನ ಗ್ರಂಥ ಸಂಪಾದಕರು : ವಿಶ್ವನಾಥ ದೊಡ್ಮನೆ ಪ್ರಕಾಶಕರು : ಮಯೂರವರ್ಮ ಸಾಂಸ್ಕ್ಕೃತಿಕ ಪ್ರತಿಷ್ಠಾನ (ರಿ) ಮುಂಬಯಿ ಪುಟಗಳು : 308 ಬೆಲೆ 250/-ಶ್ರೀ ಡಿ. ವೀರೇಂದ್ರ ಹೆಗ್ಗಡೆ ಡಾ. ಗುರುಸಿದ್ಧ ಲಿಂಗಯ್ಯ ಸ್ವಾಮಿ ಶ್ರೀ ತೋಟದ ಸಿದ್ದಲಿಂಗ ಮಹಾಸ್ವಾಮಿಗಳು ಬಸವರಾಜ ಮಸೂತಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ...

ವಿರಕ್ತ ಮಠಗಳಲ್ಲಿ ಆಧುನಿಕತೆಯ ಅಗತ್ಯತೆ

ಶರಣ ಧರ್ಮದಲ್ಲಿ ಮಠಗಳ ವ್ಯವಸ್ಥೆ ಬಂದಿದ್ದು 15-16 ನೇ ಶತಮಾನದಿಂದ .ಬಸವಣ್ಣನವರ ಶರಣರ ವಚನಗಳನ್ನು ತತ್ವಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಲು ಮತ್ತು ತಾಡೋಲೆಗಳಗ ಮರು ಸಂಕಲನಕ್ಕಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಕೂಡಿಸಿಕೊಂಡು ಹಳ್ಳಿಗೆ ಏಕ ರಾತ್ರಿ ಪಟ್ಟಣಕೆ ಪಂಚ ರಾತ್ರಿ ಎಂದು ಸಂಚಾರಿ ಜಂಗಮ ವ್ಯವಸ್ಥೆ ಮಾಡಿಕೊಂಡಿದ್ದು ಸತ್ಯವಾಗಿದೆ....
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group