ಲೇಖನ

ಯುವಪೀಳಿಗೆಗೆ ದಾರಿದೀಪ  ಷಡಕ್ಷರಿ ರುದ್ರಪ್ಪ ಮಹಾರಾಜಪೇಟ್ ಕೃತಿ

ಭಾರತವು ಪುರಾತನ ಕಾಲದಿಂದಲೂ ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆಯ ತವರು. ಅಪಾರ ಸಂಪತ್ತಿನ ಬೀಡು. ಭಾರತದ ಸಾಂಬಾರ ಪದಾರ್ಥಗಳು, ಖನಿಜ ಸಂಪತ್ತು ರಾಜ ಮಹಾರಾಜರ ಆಳ್ವಿಕೆಯ ಕಾಲದಿಂದಲೂ ಭೂ ಮಾರ್ಗದ ಮುಲಕ ಹೊರರಾಷ್ಟ್ರಗಳಿಗೆ ಹೋಗುತಿತ್ತು. ಭಾರತದ ಸಂಪತ್ತು ವಿದೇಶಗಳ ಕ್ರೂರ ದೃಷ್ಟಿಗೆ ಸಿಲುಕಿತು. ಇದರ ಪರಿಣಾಮವಾಗಿ ಘಜನಿ ಮಹಮದ ಭಾರತದ ಮೇಲೆ ಹದಿನೆಂಟು ಬಾರಿ ಧಾಳಿ...

ಪ್ರೀತಿಸುವ ಹೃದಯಗಳಿಗಾಗಿ… ಸಿಹಿಮಾತು

ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು,...

ಲೇಖನ : ಸ್ವಲ್ಪ ಸಮಯ ಸಿಕ್ಕರೂ ಸಾಕು ಅದು ರಸಮಯ

ಮನೆಯ ಮುಂದಿನ ಹೂದೋಟದಲ್ಲಿ ಶತಪಥ ಹಾಕುತ್ತ ಒಂಭತ್ತು ಗಂಟೆಗೆ ಬರ‍್ತೀನಿ ಅಂದವರು ಒಂಭತ್ತು ಹೊಡೆದು ಅರ್ಧ ತಾಸಾದರೂ ಇನ್ನೂ ಪತ್ತೆ ಇಲ್ಲ ಆಸಾಮಿ ನನ್ನ ಇವತ್ತಿನ ಮುಂದಿನ ಕೆಲಸ ಎಲ್ಲಾ ಉಲ್ಟಾ ಪಲ್ಟಾ ಆಗ್ತಾವ ಪೆಂಡಿಂಗ್ ಉಳಿತಾವ. ಟೈಂ ಸೆನ್ಸ್ ಇಲ್ಲ ಇವರಿಗೆ. ಇಂಥವರನ ನಂಬಿದರ ಉದ್ಧಾರ ಆದಂಗ ಎಂದು ಬಾರದೇ ಇರುವವರಿಗೆ ಸಹಸ್ರ...

ಪಾತ್ರಗಳ ಪರಕಾಯ ಪ್ರವೇಶ ಬಯಲಾಟ ಕಲಾವಿದ ಅಶೋಕ ಬಿರಾದಾರ ಚಡಚಣ

ವಿಜಾಪುರ ಜಿಲ್ಲೆಯ ಗಂಡು ಮೆಟ್ಟಿನ ಕಲೆ ಬಯಲಾಟ ಕಲೆ. ಈ ಕಲೆಯಲ್ಲಿ ಚಡಚಣದ ಅಶೋಕ ಬಿರಾದಾರ ಪರಿಣಿತ ಕಲಾವಿದರು. ಒಂದು ಕಾಲದಲ್ಲಿ ಈ ಕಲೆ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕಂಡು ಬರುತ್ತಿತ್ತು. ಆದರೆ ಈ ಕಲೆಯು ಇತ್ತೀಚಿಗೆ ಬಹಳಷ್ಟು ಕಡಿಮೆಯಾಗತೊಡಗಿದೆ. ಜನರ ಒಲವು ಸಿನಿಮಾ ರಂಗದ ಕಡೆಗೆ ಹರಿಯುತ್ತಿದೆ. ಮೊಬೈಲ್ ನಲ್ಲಿ ಮುಳುಗಿರುವ...

ಲೇಖನ :ಅಪ್ರಿಯ ಸತ್ಯ ಹೇಳಲು ಹೋಗಬಾರದು !

ಶಾಸಕರೊಬ್ಬರು ಪೋಲೀಸ್ ಅಧಿಕಾರಿಯನ್ನು ( ಎಸ್. ಪಿ.) ಮಂತ್ರಿ ಮನೆಯ ಪೊಮೆರಿಯನ್ ನಾಯಿಗೆ ಹೋಲಿಸಿದ ಘಟನೆ ವರದಿಯಾಗಿದ್ದು ಶಾಸಕರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಬಹಿರಂಗವಾಗಿ ನಾಯಿಗೆ ಹೋಲಿಸಿ ಹೇಳಿದ್ದು ತಪ್ಪೇ. ಕೆಲವೊಂದು ಸಂಗತಿಗಳು ವಾಸ್ತವವಾಗಿದ್ದರೂ ಅದನ್ನು ಸಾರ್ವಜನಿಕವಾಗಿ ಹೇಳಿದಾಗ ಇನ್ನೊಬ್ಬರಿಗೆ ಅವಮಾನವಾಗುವುದುಂಟು. ಹಾಗೆ ಅವಮಾನಿಸುವುದು ಸರಿಯಲ್ಲ.ಅದರಲ್ಲೂ ಅಧಿಕಾರಿಗಳನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಇತರ...

ಬಾಳು ಬೆಳಗಿಸುವ ಗುರುವಿನ ಋಣ ತೀರಿಸುವದೆಂತು?

ಆಗ ನಾನಿನ್ನೂ ಪುಟ್ಟ ಫ್ರಾಕು ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭೀರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು....

ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ : ಚಾರಣದ ಸರಣಿಗಳು ಕೃತಿ

ಹಾಸನ ತಾಲ್ಲೂಕು ಮುಟ್ಟನಹಳ್ಳಿಯ ಲೇಖಕರಾದ ತ್ಯಾಗರಾಜ ಮತ್ತು ತಂಡ ಪ್ರಸಿದ್ಧ ಚಾರಣಕ್ಕೆ ಹೆಸರು ವಾಸಿಯಾದ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಬಂದ ಸಾಹಸ ಕಥನವನ್ನು ಸ್ವಾರಸ್ಯಕರವಾಗಿ ಮಿನಿ ಕಾದಂಬರಿ ಸ್ವರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬಣ್ಣಿಸಿದ್ದಾರೆ. ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ. ಇಂತಹ ಚಾರಣದ...

ಗುರುವು ಮಾನವೀಯತೆ ಬೆಳೆಸಬೇಕು, ಶಿಷ್ಯ ಕರ್ತವ್ಯ ನಿಭಾಯಿಸಬೇಕು

ಬ್ರಹ್ಮವೆಂಬುದು ತಾನು! ಒಮ್ಮಾರು ನೀಳವೇ            ಒಮ್ಮೆ ಸದ್ಗುರುವಿನುಪದೇಶ- ಪಾಲಿಸಲು             ಗಮ್ಮನೆ ಮುಕ್ತಿ -ಸರ್ವಜ್ಞ !!ಅಂದರೆ ಬ್ರಹ್ಮ ಜ್ಞಾನ ಪಡೆಯುವ ಮಾರ್ಗ ಸುದೀರ್ಘವಾದದ್ದು ಸದ್ಗುರುವಿನ ಉಪದೇಶ ಆ ಮಾರ್ಗವನ್ನು ಸಮಾನಗೊಳಿಸಬಲ್ಲದು ಅಂತ ಗುರುವಿಗೆ ಬ್ರಹ್ಮನಂತೆ ಶ್ರೇಷ್ಠವಾದವನು ಅಂತ ಆರಾಧಿಸುವ ಕಾಲ ಒಂದಿತ್ತು." ಗುರು...

ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ…..

ನಾವು ಈ ಲೇಖನ ಬರೆಯುವುದಕ್ಕೆ ಕಾರಣ ನಮ್ಮ ಜೀವ, ಅದು ನಮ್ಮ ತಾಯಿಯ ಭಿಕ್ಷೆ. ನಾವು ಇಲ್ಲಿಯವರೆಗೆ ಬದುಕಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಜೀವನ, ಅದು ನಮ್ಮ ತಂದೆಯ ಭಿಕ್ಷೆ. ಈ ಜನ್ಮ ಜೀವನದಲ್ಲಿ ನಾವೆಲ್ಲ ಅಕ್ಷರಸ್ಥರು ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ಶಿಕ್ಷಣ, ಅದು ನಮ್ಮ ಗುರುಗಳ ಭಿಕ್ಷೆ. ಪ್ರತಿ ವ್ಯಕ್ತಿಯ...

‘ಶಂಕರ ದಾಸಿಮಯ್ಯ ಪುರಾಣ’ ಒಂದು ಅಧ್ಯಯನ: ಕೃತಿ ಅವಲೋಕನ.

               'ಶಂಕರ ದಾಸಿಮಯ್ಯ ಪುರಾಣ' ಒಂದು ಅಧ್ಯಯನ  ಸಂಶೋಧನಾ ಗ್ರಂಥ ಪುಷ್ಪವಾಗಿರುತ್ತದೆ. ಡಾ.ಅನ್ನಫೂರ್ಣ ಜಾಲವಾದಿ (ಸ್ನೇಹಾ  ಭೂಸನೂರ) ಅವರು ಡಾ.ಬಿ.ಕೆ.ಹಿರೇಮಠ ಗುರುವರೇಣ್ಯರ ಮಾರ್ಗದರ್ಶನದಲ್ಲಿ  ಈ ಸಂಶೋಧನಾ ಮಹಾಪ್ರಬಂಧವನ್ನು  ಸಮರ್ಪಿಸಿ ಡಾಕ್ಟರೇಟ್ ಪದವಿ ಪಡೆದಿರುವರು. ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ಬೆಳ್ಳಿಹಬ್ಬ ಪಿಎಚ್ ಡಿ ಪ್ರಬಂಧಮಾಲೆಯ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group