ಲೇಖನ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸುವದು ಅನಿವಾರ್ಯವಾಗಿದೆ. ಅಂಕಗಳ ಆಧಾರದ ಮೇಲೆಯೇ ಉನ್ನತ ವ್ಯಾಸಂಗ ನಿರ್ಧಾರವಾಗುವದರಿಂದಲೇ ಎಸ್ಸೆಸಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಮತ್ತು ಪಾಲಕರು ಒತ್ತಡವನ್ನು ಎದುರಿಸಬೇಕಾದ ಸಂದರ್ಭ ನಿರ್ಮಾಣವಾಗಿದೆ.ಇನ್ನೇನು ಎರಡು ಮೂರು ತಿಂಗಳಲ್ಲಿ ಅಂದರೆ ಮಾರ್ಚ ತಿಂಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಜ್ವರವೂ ಆರಂಭವಾಗುತ್ತವೆ. ಪರೀಕ್ಷೆ ಎನ್ನುವ ಶಬ್ದ...
ಲೇಖನ
ಪುಸ್ತಕ ಪರಿಚಯ : ಪ್ರಚಲಿತ ಸಮನ್ವಯ ನಿರೂಪಣಾ ಕೃತಿ ‘ಅಪೇಕ್ಷಾ’
ಬೆಳಗಾವಿ ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಹೆಮ್ಮೆಯ ಸ್ಥಾನ ಹೊಂದಿದವರು ಡಾ. ಹೇಮಾವತಿ ಸೊನೊಳ್ಳಿ ಅವರು ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿ ಕವನ, ಕಥೆ, ಹರಟೆ, ಪ್ರಬಂಧ, ಆತ್ಮಚರಿತ್ರೆ ಕೃತಿಗಳನ್ನು ರಚಿಸಿ ಸಾಹಿತ್ಯ ವಲಯದಲ್ಲಿ ಹೆಸರು ಮಾಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಡಾ. ಹೇಮಾವತಿ ಅವರು ಕಾದಂಬರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಕಾದಂಬರಿಯು ಗದ್ಯ ಕಾಲ್ಪನಿಕ ಕಥೆಯ ಒಂದು...
ಲೇಖನ
ಖ್ಯಾತ ಖಳನಟ, ಪರಿಸರ ಪ್ರೇಮಿ ದಿ. ಎಂ ಪಿ ಶಂಕರ
ಕನ್ನಡ ಚಿತ್ರರಂಗದ ಹಿರಿಯ ನಟ ಪರಿಸರ ಪ್ರೇಮಿ ಪ್ರಾಣಿಪ್ರಿಯ ಖ್ಯಾತ ಖಳ ನಟ ಎಂ ಪಿ ಶಂಕರ ಚಲನ ಚಿತ್ರಗಳಲ್ಲಿ ಹಲವು ಹೊಸ ಪ್ರಯೋಗಗಳನ್ನು ಕಾಡು ಮೇಡುಗಳಲ್ಲಿ ಚಿತ್ರಿಸಿ ಹೆಸರುವಾಸಿಯಾದ ಅಪ್ರತಿಮ ಕೆಚ್ಚೆದೆಯ ಗಂಡುಗಲಿ ಎಂ ಪಿ ಶಂಕರಎಂ ಪಿ ಶಂಕರ ಇವರು 20, ಆಗಸ್ಟ್, 1935 ರಂದು ಮೈಸೂರು ಪುಟ್ಟಲಿಂಗಪ್ಪ ಮತ್ತು ಗಂಗಮ್ಮ...
ಲೇಖನ
ಹಸಿರು ಟಾವೆಲ್ಗೆ ಉಸಿರು ತಂದ ರೈತ ನಾಯಕ ಬಾಬಾಗೌಡ ಪಾಟೀಲರ ಸ್ಮರಣಾಂಜಲಿ
ಈ ದೇಶದ ಬೆನ್ನೆಲುಬಾದ ರೈತನ ಹಕ್ಕುಗಳಿಗಾಗಿ ಜೀವನಪೂರ್ತಿ ಹೋರಾಡಿದ, ಉತ್ತರ ಕರ್ನಾಟಕದ ಪ್ರಬಲ ರೈತ ನಾಯಕ ಹಾಗೂ ಶಕ್ತಿಶಾಲಿ ವಾಗ್ಮಿ ಬಾಬಾಗೌಡ ಪಾಟೀಲರು ನಮ್ಮನ್ನು ಅಗಲಿ ಒಂದು ವರ್ಷ ಪೂರೈಸಿದೆ. ಆದರೆ ಅವರು ಬಿತ್ತಿದ ಹೋರಾಟದ ಬೀಜಗಳು ಇಂದು ಹೆಮ್ಮರವಾಗಿ ಬೆಳೆದು, ರೈತಪರ ಚಳುವಳಿಗಳಿಗೆ ದಿಕ್ಕು ತೋರಿಸುತ್ತಿವೆ.ಸ್ವಾತಂತ್ರ್ಯಾ ನಂತರ ದೀನ–ದಲಿತರು, ಕಾರ್ಮಿಕರ ಹೋರಾಟಗಳೊಂದಿಗೆ ರೈತರನ್ನೂ...
ಲೇಖನ
ಕನ್ನೇರಿ ಮಠದ ಸ್ವಾಮೀಜಿಗಳ ಭಾಷಣ: ಲಿಂಗಾಯತ ಧರ್ಮದ ಮೇಲೆ ಹಿಂದುತ್ವದ ಹೊಸ ದಾಳಿ !
ಬಿಜಾಪುರ ಜಿಲ್ಲೆಯ ಬಬಲೇಶ್ವರದಲ್ಲಿ ಕಳೆದ ಡಿಸೆಂಬರ್ 29, 2025ರಂದು ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳು ಮಾಡಿದ ಭಾಷಣವು ಲಿಂಗಾಯತ ಸಮಾಜದಲ್ಲಿ ಕೇವಲ ಅಸಮಾಧಾನವನ್ನಷ್ಟೇ ಅಲ್ಲ, ಒಂದು ಗಂಭೀರ ಆತಂಕವನ್ನೂ ಹುಟ್ಟುಹಾಕಿದೆ. ಹಣೆಗೆ ಕುಂಕುಮ ಹಚ್ಚಿಕೊಂಡು“ವೀರಶೈವ– ಲಿಂಗಾಯತ ಎಲ್ಲವೂ ಹಿಂದೂ ಧರ್ಮದೊಳಗೇ ಬರುತ್ತವೆ; ಬಸವತತ್ವ ಬಿಟ್ಟು ಕೆಲವರು ಹೊಸ ಧರ್ಮ ಕಟ್ಟಲು ಹೊರಟಿದ್ದಾರೆ; ಅವರ...
ಲೇಖನ
ಲೇಖನ : ದಿಟ್ಟ ಪ್ರಾಮಾಣಿಕ ರಾಜಕಾರಣಿ ಶಿವರಾಜ್ ವಿಶ್ವನಾಥ ಪಾಟೀಲ್ ಚಾಕುರ್ಕರ್
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪರ ಜೀವಿ ಭಾರತದ ರಾಜಕಾರಣದ ಇತಿಹಾಸದಲ್ಲಿ ಒಂದೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ದಿಟ್ಟ ಪ್ರಾಮಾಣಿಕ ನಾಯಕರು ಲಿಂಗಾಯತ ಧರ್ಮದ ಹಿರಿಯ ರಾಜಕಾರಣಿ ಶಿವರಾಜ್ ವಿಶ್ವನಾಥ್ ಪಾಟೀಲ್ ಚಾಕುರ್ಕರ್ (12 ಅಕ್ಟೋಬರ್ 1935 - 12 ಡಿಸೆಂಬರ್ 2025)ಒಬ್ಬ ಭಾರತೀಯ ರಾಜಕಾರಣಿ ದೇಶದ ಅಭಿವೃದ್ಧಿ ಕನಸು ಕಂಡ...
ಲೇಖನ
ಅಂತಾರಾಷ್ಟ್ರೀಯ ಮಟ್ಟದ ಕೃಷಿ ವಿಜ್ಞಾನಿ ವಿಶ್ವ ಸಂಸ್ಥೆಯ ಮಾನ್ಯತೆಯ ಸಂಶೋಧಕರು ಪ್ರೊ ಅಶೋಕ ಸಂಗಪ್ಪ ಆಲೂರ
ಪ್ರೊ. ಅಶೋಕ ಸಂಗಪ್ಪ ಆಲೂರರವರು ಕೊಡಗು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು, ಬಾಗಲಕೋಟೆ ಜಿಲ್ಲೆಯ ಪುಟ್ಟ ಗ್ರಾಮದ ಅಶೋಕ ಆಲೂರ ಎಂಬ ಸುಸಂಸ್ಕೃತ ಲಿಂಗಾಯತ ಧರ್ಮದ ಅಪ್ಪಟ ಬಸವ ಭಕ್ತರ ಕುಟುಂಬದಲ್ಲಿ ಜನಿಸಿ ಇಂದು ವಿಶ್ವ ಸಂಸ್ಥೆಯ ಮಾನ್ಯತೆ ಪಡೆದ ಶ್ರೇಷ್ಠ ಕೃಷಿ ವಿಜ್ಞಾನಿ ಸಂಶೋಧಕ ನಮ್ಮ ಆತ್ಮೀಯ ಸ್ನೇಹಿತರು ಹಾಗೂ ವಚನ ಸಾಹಿತ್ಯ ಚಿಂತಕರಾದ...
ಲೇಖನ
ಲೇಖನ : ಅರಿವಿನ ಗುರು ಡಾ ಗುರುಲಿಂಗ ಕಾಪಸೆ
ಗುರುಲಿಂಗ ಕಾಪಸೆ ಎಂಬ ಬಹು ದೊಡ್ಡ ದೈತ್ಯ ಪ್ರತಿಭೆ ಬಹುಮುಖ ವಿದ್ವಾಂಸ ಬಾಲ್ಯದಲ್ಲಿ ಮುಲ್ಕಿ ಮುಗಿಸಿ ಮುಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಹಲವು ವರ್ಷಗಳ ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ತಮ್ಮ ತುಂಬು ಜೀವನದ ಅನುಪಮ ಸೇವೆ ಸಲ್ಲಿಸಿದ್ದಾರೆ.ಮಧುರ ಚೆನ್ನರ ಸಾಮಿಪ್ಯ ಅವರನ್ನು ಅರವಿಂದರ ಪ್ರಭಾವಕ್ಕೆ ಒಳಪಡಿಸಿದರೆ ತಪೋವನದ...
ಲೇಖನ
ವಿಶೇಷ ಲೇಖನ ; ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ಪ್ರತಿ ದಿನವೂ ಒಂದು ಹೊಸ ಬೆಳಗನ್ನು ನಾವು ಕಾಣುತ್ತೇವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯುಗದ ಆದಿ ಯುಗಾದಿಯನ್ನು ನೂತನ ವರ್ಷವನ್ನು ಆರಂಭಿಸಿದರೆ. ವಿದೇಶಿಗರು ಕ್ಯಾಲೆಂಡರ್ ವರ್ಷವನ್ನು ಜನವರಿ ಒಂದರಂದು ಆರಂಭಿಸುತ್ತಾರೆ., ಅದು ಏನೇ ಇರಲಿ ದ.ರಾ.ಬೇಂದ್ರೆಯವರ ಯುಗಾದಿ ಕವನದ ಸಾಲುಗಳನ್ನು ನಾವು ಎಷ್ಟು ಸ್ಮರಿಸಿದರೂ ಕಡಿಮೆಯೇ. ನಿದ್ದೆಗೊಮ್ಮೆ ನಿತ್ಯ ಮರಣ. ಎದ್ದ ಸಲ ನವೀನ...
ಲೇಖನ
ಲೇಖನ; ಅರೆ! ಹೊಸ ವರ್ಷ ಹೀಗೂ ಆಚರಿಸುವುದುಂಟೆ?
ಅರೆ! ಮೊನ್ನೆ ಮೊನ್ನೆ ತಾನೆ ಹೊಸ ವರ್ಷದ ಆಗಮನವನ್ನು ಸಡಗರದಿಂದ ಆಚರಿಸಿದಂತಿತ್ತು. ಮತ್ತೆ ಬಂತು ಹೊಸ ವರ್ಷ! ಎನ್ನುವ ಅಚ್ಚರಿಯ ಭಾವ ಪ್ರತಿ ವರ್ಷವೂ ಮೂಡುವುದುಂಟು. ಜನವರಿ ೧ ಪಶ್ಚಿಮದ ಕ್ಯಾಲೆಂಡರ್ ಪ್ರಕಾರ ವಿಶ್ವದ ಅನೇಕ ರಾಷ್ಟ್ರ ಗಳು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗುತ್ತವೆ. ಭಾರತದಲ್ಲಿ ಚಂದ್ರಮಾನ ಪಂಚಾಂಗದಲ್ಲಿ ಚೈತ್ರ ಶುದ್ಧ ಪ್ರತಿಪದೆ ಅಂದರೆ...
Latest News
ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ
ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...



