ಲೇಖನ
ಪ್ರತಿಯೊಬ್ಬ ಮಾನವನಿಗೆ ಓದುವಿಕೆ ಓದಿದ್ದು ತಿಳಿಯುವಿಕೆ ಅವಶ್ಯಕ. ಓದು ತಿಳಿವಳಿಕೆಗೆ ಪುಸ್ತಕ ಅಗತ್ಯ ಆಕರವಾಗಿದೆ. ಪುಸ್ತವೆಂಬುದು ಒಂದು ಮಾಯಾವಿ ಜಗತ್ತಿನ ಅನಾವರಣ. ಬದುಕಿನ ಚಿತ್ರಣವನ್ನು ಬದಲಾಯಿಸುತ್ತಾ ಹೊಸದೊಂದನ್ನು ಕಂಡು ಹಿಡಿಯಲು ಪ್ರೇರಣಾದಾಯಕ.ವಾಸ್ತವ ವಸ್ತು ಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪುಸ್ತಕವು ಸಹಕಾರಿ ಚಿಂತನೆ ಮಂಥನ ನಡೆಸಿ ಸರಿ ತಪ್ಪಿನ ಅರಿವನ್ನು ಮೂಡಿಸುವ ಜ್ಞಾನ ದೀವಿಗೆ ಪುಸ್ತಕವೇ...
ಲೇಖನ
ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಬದ್ಧತೆ ಇರಲಿ
ಡಿಸಿ ಬಂದಿಲ್ಲ, ಇನ್ನೂAE ಹಾಜರಾಗಿಲ್ಲ.....ನೀವೇ DC ಆಗಿರಿ...ಸಾಮಾನ್ಯವಾಗಿ ಮೌಲ್ಯ ಮಾಪನ ಕೇಂದ್ರದಲ್ಲಿ ಕೇಳಿ ಬರುವ ಮಾತುಗಳಿವು ಏಕೆ ಹೀಗೆ......ಸರಕಾರದ ಕೆಲಸ ದೇವರ ಕೆಲಸ ಅಂತಾರೆ ಆದರೆ ಇದು ನಿಜ ದೇವರ
(ಮಕ್ಕಳ) ಕೆಲಸ.......ಇಲ್ಲಿಯೂ ಬದ್ಧತೆ ಅನ್ನೋದು
ಇಲ್ಲಾ ಅಂದ್ರೆ ಹೇಗೆ... ಆತ್ಮೀಯರೇ......ಇದು ಎಲ್ಲ ಕಡೆಯೂ ಇಲ್ಲದಿರಬಹುದು. ಎಲ್ಲರೂ ಹೀಗೆ ಎನ್ನಲಾಗದು.
ಅದರೆ .......ಇದು ಸತ್ಯ ಅಲ್ಲವೇ....?ಎಸ್ ಎಸ್ ಎಲ್...
ಲೇಖನ
ವೃತ್ತಿ ಪ್ರವೃತ್ತಿಗಳೆರಡರಲ್ಲಿಯೂ ಸೈ ಎನಿಸಿಕೊಂಡ ಬಯಲಬೆಳಕಿನ ಕವಿ ಎ ಎಸ್ ಮಕಾನದಾರ
ನೋವಿನ ಸೆಳಕಿನಲ್ಲಿಯೇ ಒಸರುವ ಅದಮ್ಯ ಜೀವನ ಪ್ರೀತಿ. ಬಡತನದ ಬದುಕಿನಲ್ಲಿ ದೊರೆತ ಶ್ರೀಮಂತ ಅನುಭವಗಳ ಬುತ್ತಿ. ಬದುಕಿನ ಬಂಡಿಯ ಸಾಗಿಸಿ ತುತ್ತಿನ ಚೀಲವ ತುಂಬಿಸಲು ಮಾಡಿದ ಹತ್ತು ಹಲವು ಕೆಲಸಗಳು ಹೊಟ್ಟೆ ತುಂಬಿಸಿದ್ದಕ್ಕಿಂತ ತಲೆಯಲ್ಲಿ ಬದುಕಿನ ವೈವಿಧ್ಯಮಯ ಆಯಾಮಗಳ ವಿವಿಧ ವಿಚಾರಗಳನ್ನು ಭಾವಕೋಶದಲ್ಲಿ ತುಂಬಿಸಿಕೊಂಡವರು. ಸಾಹಿತ್ಯದ ಭಂಡಾರವನ್ನು ಓದಿ ಹೊಸ ವಿಷಯಗಳನ್ನು ಅರಿತು ಕಥೆ,ಕವನಗಳ...
ಲೇಖನ
ನಮ್ಮೊಳಗಿನ ಅಹಂಕಾರವೆಂಬ ಶತ್ರುಗಿಂತ ದೊಡ್ಡ ಶತ್ರು ಯಾರೂ ಇಲ್ಲ.
ಅರೆರೆ! ಇದೇನಪ್ಪಾ ನಮ್ಮೊಳಗು ಶತ್ರು ಇದಾನ, ನಮ್ಮೊಳಗೊಕ್ಕ ಆ ಶತ್ರುವೆಂಬ ರಕ್ಕಸ ಯಾರೆಂದು ಯೋಚಿಸ್ತಿದೀರಾ? ಬೇಡವೇ ಬೇಡ ಯೋಚಿಸೋದು. ಇದಾರೆ ನಮ್ಮೊಳಗೊಕ್ಕ ಶತ್ರು. ಸಾಮಾನ್ಯವಾಗಿ ಯಾರಾದರೂ ಬೆಳಿತಿದ್ದಾರೆ, ಏನೂ ಇಲ್ಲದವರು ಏನೋ ಸಾಧನೆ ಮಾಡ್ತಿದಾರೆ, ಹೊಸತೇನನ್ನೋ ಮಾಡಲು ಹೆಜ್ಜೆಗಳನ್ನು ಇರಿಸ್ತಿದ್ದಾರೆ ಅಂದ್ರೆ ಸಾಕು ಅಲ್ಲಿ ನಮಗೆ ಗೊತ್ತಿಲ್ಲದೇ ಶತ್ರುಗಳು ಹುಟ್ಟಿಕೊಳ್ತಾರೆ. “ಅಕ್ಕರೆ ತೋರದವರು ಸಕ್ಕರೆ...
ಲೇಖನ
ನಿಡಸನೂರ ಜಾತ್ರೆಗೆ ದಶಮಾನೋತ್ಸವದ ಸಂಭ್ರಮ
ಪ್ರತಿಯೊಂದು ಗ್ರಾಮವು ತಮ್ಮದೇಯಾದ ಗ್ರಾಮದ ಆರಾಧ್ಯದೈವ, ದೇವರನ್ನು ಹೊಂದಿರುವುದು ವಾಡಿಕೆ.ಅದರ ಮೂಲಕವೇ ಉತ್ಸವ, ಜಾತ್ರೆಗಳನ್ನು ಹಮ್ಮಿಕೊಂಡ ಧಾರ್ಮಿಕ, ಸಾಂಸ್ಕೃತಿಕ,ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಾರೆ." ಜಾತ್ರೆ" ಅಂದರೆ ಕೇವಲ ತೊಟ್ಟಿಲು ತೂಗುವುದು,ಗೊಂಬೆ ಮಾರಾಟ ಮಾಡುವುದು,ಬಲೂನ್ ಮಾರಾಟ ಮಾಡುವುದು, ರಥೋತ್ಸವ ಕ್ಕೆ ಕಬ್ಬು, ಕಾರೀಖ,ಚುರುಮರಿ ಹಾರಿಸುವುದು,ಜೈ ಜೈ ಕಾರ ಮಾಡುವುದು,ಮೈಯಲ್ಲಿ ದೆವ್ವ ಬಂದವರಂತೆ ಹಾರಾಡುವುದು...
ಲೇಖನ
ಟೈಟಾನಿಕ್ : ಮುಳಗಲಾರದ ಹಡಗು ಮುಳುಗಿತು
ಟೈಟಾನಿಕ್1912 ರಲ್ಲಿ ಇಂಗ್ಲೆಂಡಿನ ಸೌತ್ಹ್ಯಾಂಪ್ಟನ್ನಿಂದ ಅಮೆರಿಕಾದ ನ್ಯೂಯಾರ್ಕ್ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. 'ಮುಳುಗಲಾರದ ಹಡಗು' ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು.'ಸ್ಟಾರ್ ಲೈನ್' ಎಂಬ ಸಾರಿಗೆ ಸಂಸ್ಥೆಯ ಒಡೆತನದಲ್ಲಿದ್ದ ಟೈಟಾನಿಕ್ ಅನ್ನು ಬೆಲ್ಫಾಸ್ಟ್ನ ಹಾರ್ಲಂಡ್ ಅಂಡ್...
ಲೇಖನ
ಸ್ತ್ರೀ ಕುಲದ ಆರಾಧ್ಯ ದೇವ, ಭಾಗ್ಯವಿಧಾತಾ, ಸ್ತ್ರೀ ಕುಲದ ಮುಕ್ತಿದಾತಾ ಡಾ.ಬಾಬಾ ಸಾಹೇಬ್ ಅಂಬೇಡ್ಕರ್
"ಒಂದು ದೇಶದ ಪ್ರಗತಿಯನ್ನು , ಆ ದೇಶದಲ್ಲಿರುವ ಮಹಿಳೆಯರ ಸಾಮರ್ಥ್ಯ ಹಾಗೂ ಅವರ ಪ್ರಗತಿಯ ಮೇಲೆ ಅಳೆಯುತ್ತೇನೆ" ಎನ್ನುವ ಮಾತು ಹೇಳಿದ ಏಕೈಕ ವ್ಯಕ್ತಿ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್.ಪ್ರಕೃತಿಯು ತೋರದ ವ್ಯತ್ಯಾಸ ಭೇದ ಭಾವವನ್ನು ಪುರುಷ ವರ್ಗ ಮಾಡುತ್ತಿದ್ದ ಹೆಣ್ಣು ಗಂಡು ಎಂಬ ಭೇದ ಭಾವ ಹಾಗೂ ತಾರತಮ್ಯಕ್ಕೆ ತೆರೆ ಎಳೆದು ಕಾಲಾಂತರಗಳಿಂದ...
ಲೇಖನ
ದವನದ ಹುಣ್ಣಿಮೆ ಹನುಮ ಜಯಂತಿಯ ಸಡಗರ. ನಾಡಿನ ಎಲ್ಲ ಹನುಮಾನ್ ಮಂದಿರಗಳಲ್ಲಿ ಹನುಮಾನ್ ಹುಟ್ಟಿದ ಕ್ಷಣ ಗಳನ್ನು ಅವನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಕಾರ್ಯಗಳು ನಡೆಯುವುದನ್ನು ಗಮನಿಸಬಹುದು.ಎಲ್ಲಿ ಹನುಮ ದೇವಾಲಯಗಳಿವೆಯೊ ಅಲ್ಲೆಲ್ಲ ಹನುಮ ಜಯಂತಿ ಆಚರಣೆ ಜರುಗುತ್ತದೆ.ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ.ಹನುಮಂತನು ಕಿಷ್ಕಿಂದೆ ಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು...
ಲೇಖನ
ನಮ್ಮನ್ನು ನಾವೇ ಉದ್ದಾರ ಮಾಡಿಕೊಳ್ಳಬೇಕು
ಹೌದು, ಯಾರೋ ಇದ್ದಕ್ಕಿದ್ದಂತೆ ನಮ್ಮನ್ನು ಉದ್ದಾರ ಮಾಡ್ತಾರೆ ಅಥವಾ ಯಾರೋ ನನ್ನನ್ನು ಕೈಲಿಡಿದು ನಡೆಸುತ್ತಾರೆ ಎಂಬ ಒಣ ಆಲೋಚನೆಗಳನ್ನು ತ್ಯಜಿಸಿಬಿಡಬೇಕು. ಯಾರೂ ಯಾರನ್ನು ನಂಬಿ ಕೂರುವ ಹುಂಬರಾಗಬಾರದು. ಇನ್ನ್ಯಾರೋ ಬಂದು ಬದುಕನ್ನು ಜಾದುಗೊಳಿಸುವುದಿಲ್ಲ. ನಮ್ಮ ಬದುಕನ್ನು ನಾವೇ ಬೆರಗಾಗುವಂತೆ ಬದುಕಲು ಕಾಯಕ ನಿಷ್ಠೆ, ಪ್ರಾಮಾಣಿಕತೆ, ಸೋಲುಂಡರು ಮತ್ತೆ ಎದ್ದು ನಿಂತು ಗುರಿ ತಲುಪಿಯೇ ತೀರುತ್ತೇನೆ...
ಲೇಖನ
ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು – ಪ್ರೊ. ವೆಂಕಟೇಶ ಹುಣಶಿಕಟ್ಟಿ ಅಧ್ಯಕ್ಷೀಯ ಭಾಷಣ
(ಅಧ್ಯಕ್ಷರ ಭಾಷಣ -೨೦೧೭, ಜುಲೈ ೧ -ಸುನ್ನಾಳದಲ್ಲಿ ನಡೆದ ರಾಮದುರ್ಗ ತಾಲೂಕಿನ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ.ವೆಂಕಟೇಶ ಹುಣಶೀಕಟ್ಟಿ -ಹಿರಿಯ ಸಾಹಿತಿಗಳು,ಹಲಗತ್ತಿ -೯೮೮೦೧೨೧೨೬೧ ಇವರ ಭಾಷಣದ ಸಾರ)"ದರ್ಪಣ"ದ ಬಿಡುಗಡೆ ಕುರಿತು ಒಂದೆರಡು ಮಾತು ಹೇಳಲೇಬೇಕು. ಸಮ್ಮೇಳನದ ಉದ್ಘಾಟನೆಯ ಹಿಂದಿನ ದಿನವೂ ಸ್ಮರಣ ಸಂಚಿಕೆ ಕೈಸೇರಿರಲಿಲ್ಲ.ಪ್ರೆಸ್ ನವರಿಗೆ ಇನ್ನೂ ಒಂದಿಷ್ಟು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



