ಲೇಖನ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

2007 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಮತ್ತು ಎತ್ತಿಹಿಡಿಯುವ ಉದ್ದೇಶದಿಂದ ಸೆಪ್ಟಂಬರ್ 15 ಅನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು ಮತ್ತು ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳು ಮತ್ತು ಸಂಸ್ಥೆಗಳಿಗೆ ಈ ದಿನವನ್ನು ಸರಿಯಾದ ರೀತಿಯಲ್ಲಿ ಆಚರಿಸುವಂತೆ ತಿಳಿಸಿತು.ಪ್ರತೀ ವರ್ಷ ಸೆಪ್ಟಂಬರ್ 15 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ...

ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತದ ಕೊಡುಗೆ ಅನನ್ಯ

(ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕುರಿತು ಪ್ರಸ್ತುತ ಲೇಖನ) ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತದ ಕೊಡುಗೆ ಅನನ್ಯವಾಗಿದ್ದು, ವಿಶ್ವಸಂಸ್ಥೆಯ (UN) ಪ್ರಕಾರ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಪ್ರಪಂಚದ ಪ್ರಜಾಪ್ರಭುತ್ವದ ಸ್ಥಿತಿಯನ್ನು ಪರಿಶೀಲಿಸಲು ಅವಕಾಶವನ್ನು ಒದಗಿಸುತ್ತದೆ.ವಿಶ್ವ ಪ್ರಜಾಪ್ರಭುತ್ವ ದಿನ ಎಂದೂ ಕರೆಯಲ್ಪಡುವ ಈ ದಿನವು ಪ್ರಜಾಪ್ರಭುತ್ವದ...

ದಿನಕ್ಕೊಬ್ಬ ಶರಣ ಮಾಲಿಕೆ

ಡೋಹರ ಕಕ್ಕಯ್ಯ12ನೆಯ ಶತಮಾನ ಒಂದು ಕ್ರಾಂತಿಯ ಕಾಲ. ಶ್ರೇಣಿಕೃತ ಸಮಾಜ ವ್ಯವಸ್ಥೆಯಲ್ಲಿ ವರ್ಗ ವರ್ಣ ಲಿಂಗಭೇದಗಳೆಂಬ ಕಂದಕಗಳು ನಿರ್ಮಾಣವಾಗಿ ಉಚ್ಚ --ನೀಚ ಶ್ರೇಷ್ಠ- ಕನಿಷ್ಠ ಬಡವ- ಶ್ರೀಮಂತ ಸ್ಪೃಶ್ಯ- ಅಸ್ಪೃಶ್ಯ ಹೆಣ್ಣು-- ಗಂಡು ಪ್ರಭು- ಪ್ರಜೆ ಎಂಬ ದ್ವೈತ ಕಲ್ಪನೆ ಉಲ್ಬಣಗೊಂಡು ಇಡೀ ಸಮಾಜವನ್ನು ಮಾನವೀಯ ಸಂಬಂಧಗಳಿಂದ ಕಡಿದು ಹಾಕಿತ್ತು. ಆ ಸ್ಥಿತಿಯನ್ನು ಕಂಡು...

ಹಂಡೆ ಕುಲ ತಿಲಕ ಹಣಮಪ್ಪ ನಾಯಕ

ಲಿಂಗಾಯತ ಹಂಡೆ ಪಾಳೆಗಾರರು (ಅರಸರು)ಕ್ರಿ.ಶ.1510-1800 ವರೆಗೆ ; ಒಂದು ಅವಲೋಕನರಾಜವೀರ ಹಂಡೆ ಹನುಮಪ್ಪ ನಾಯಕನು ಈಗಿನ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ನಾಡಗೌಡ ಮನೆತನದ ಹಂಡೆ ಲಿಂಗಾಯತ ಜನಾಂಗದ ಲಕ್ಷ್ಮಿಗೌಡ (ಲಕ್ಷ್ಮಣಗೌಡ) ರಾಮಮ್ಮ ಗೌಡತಿಯ ದಂಪತಿಗಳ ಮಗನಾಗಿ ಕ್ರಿ.ಶ.1482 ರಲ್ಲಿ ಜನಿಸಿದನು. ಮುಂದೆ ಬಿಜಾಪುರದ ಸುಲ್ತಾನ ಅಲಿ (ಎರಡನೇ ಇಬ್ರಾಹಿಂ)...

ಕಾಫಿಗೆಂದು ಕರೆದು ಕಾವ್ಯದೊಡಲ ಕದ್ದುಬಿಟ್ಟರು

ರವೀಂದ್ರ ಕಲಾಕ್ಷೇತ್ರದ ಅಂಗಳದಲ್ಲೊಂದು ಅವಿಸ್ಮರಣೀಯ ದಿನನಿನ್ನೆ ಬೆಳಿಗ್ಗೆ ಕರೆಗೆ ಸಿಕ್ಕ ಶ್ರೀ ರಾಂ. ಕೆ.ಹನುಮಂತಯ್ಯನವರು "ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನಲ್ಲಿ ಕಾಫಿ ಕುಡಿಯೋಣ ಬನ್ನಿ.. " ಎಂದಾಗ.. ಸಂಜೆ 6 ಗಂಟೆಗೆ ಕಾರವಾರಕ್ಕೆ ಟ್ರೈನ್ ರಿಸರ್ವೇಶನ್ ಆಗಿದ್ದರೂ, ಅರ್ಧಗಂಟೆಯಷ್ಟಾದರೂ ಅವರನ್ನು ಭೇಟಿಯಾಗಲೇಬೇಕೆಂಬ ಆತುರಾಸಕ್ತಿಯಿಂದ ಹನ್ನೆರಡು ಗಂಟೆ ಹೊತ್ತಿಗೆ ರವೀಂದ್ರ ಕಲಾಕ್ಷೇತ್ರದ ಮುಂದಿದ್ದೆ.4-5 ತಿಂಗಳ ಹಿಂದೆ ಮುಖಪುಸ್ತಕದ...

ಅನುಭವ ಚಿಂತನ ಅಧ್ಯಯನ ಇಂದಿನ ಅಗತ್ಯವು

ಬಸವಣ್ಣ ಜಗವು ಕಂಡ ಶ್ರೇಷ್ಠ ಸಮಾಜವಾದಿ ಸಮತಾವಾದಿ ಬದುಕಿನ ಎಲ್ಲ ಮಗ್ಗಲುಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಸರಿಯಾದ ಮಾರ್ಗದರ್ಶಿ ಸೂತ್ರವನ್ನು ಕೊಟ್ಟವರು ಬಸವಣ್ಣನವರು. ಅವರ ವಚನ ಶರಣ ಅನುಭಾವ ಚಿಂತನೆ ಮತ್ತು ಅವುಗಳ ನಿರಂತರ ಅಧ್ಯಯನದ ಕೊರತೆ ಇಂದು ಎದ್ದು ಕಾಣುತ್ತಿದೆ. ಪೌರೋಹಿತ್ಯವಿಲ್ಲದ ಆಶ್ರಮರಹಿತ ಜಗತ್ತಿನ ಏಕೈಕ ಧರ್ಮ ಲಿಂಗವಂತ ಧರ್ಮ 1 ) ಲಿಂಗಾಯತ ಧರ್ಮದಲ್ಲಿ ಎಲ್ಲ...

ಗೊರೂರು ಪ್ರಶಸ್ತಿ ಮಧುರ ಭೇಟಿ

ಅಂದು ನಾನು ಶಾಲೆಯಿಂದ ಮನೆಗೆ ಬಂದಾಗ ಸಂಜೆ ಐದಾಗಿತ್ತು. ಸ್ವಲ್ಪ ಸಮಯದ ನಂತರ ನನ್ನ ಫೋನು ತಂದು ನನ್ನವಳು ಗೊಣಗುತ್ತಿದ್ದಳು ಇವರಿಗೆ ಅದೇನಾಗಿದೆಯೋ ಏನೋ ಒಂದು ಕ್ಷಣನೂ ತಪ್ಪದೇ ಪೋನ್ ಬರತ್ವೆ..ರಾಜ್ಯದ ಮುಖ್ಯಮಂತ್ರಿಗೂ ಇಷ್ಟು ಫೋನ್ ಬಂದಿರಲ್ಲ...... ನಾನು ಫೋನ್ ಎತ್ತಿ ನೋಡಿದೆ. ಅದು ಹಾಸನದ ಗೊರೂರು ಅನಂತರಾಜು. ಫೋನ್ ರಿಸೀವ್ ಮಾಡಿದೆ.ಸರ್ ನಮಸ್ತೆ...

ಗೊರೂರು ಪ್ರಶಸ್ತಿ ಮಧುರ ಭೇಟಿ

ಅಂದು ನಾನು ಶಾಲೆಯಿಂದ ಮನೆಗೆ ಬಂದಾಗ ಸಂಜೆ ಐದಾಗಿತ್ತು. ಸ್ವಲ್ಪ ಸಮಯದ ನಂತರ ನನ್ನ ಫೋನ್ ರಿಂಗಣಿಸಿತು. ನನ್ನವಳು ಗೊಣಗುತ್ತಿದ್ದಳು ಇವರಿಗೆ ಅದೇನಾಗಿದೆಯೋ ಏನೋ ಒಂದು ಕ್ಷಣನೂ ತಪ್ಪದೇ ಪೋನ್ ಬರತ್ವೆ..ರಾಜ್ಯದ ಮುಖ್ಯಮಂತ್ರಿಗೂ ಇಷ್ಟು ಫೋನ್ ಬಂದಿರಲ್ಲ...... ನಾನು ಫೋನ್ ಎತ್ತಿ ನೋಡಿದೆ. ಅದು ಹಾಸನದ ಗೊರೂರು ಅನಂತರಾಜು. ಫೋನ್ ರಿಸೀವ್ ಮಾಡಿದೆ.ಸರ್ ನಮಸ್ತೆ...

ಗಿಡ ನೆಟ್ಟು ಮರ ಬೆಳೆಸಿ

ನಮ್ಮ ನಾಡಿನ ವರ ನಟ ಡಾ.ರಾಜ್ ಕುಮಾರವರ "ಶಂಕರ್ ಗುರು" ಚಲನಚಿತ್ರದ ಈ ಹಾಡಿನಲ್ಲಿ ..ಬೆಳಗಿನ ಬಿಸಿಲು ಚೆನ್ನ, ಹೊಂಗೆಯ ನೆರಳು ಚೆನ್ನ, ಗೆಳತಿಯೆ ನಿನ್ನ ಸ್ನೇಹ ಚಿನ್ನಕ್ಕಿಂತ ಚೆನ್ನಾ ಆ.....ಅಂತ, ಅವರದ್ದೇ ಕಂಠ ಸಿರಿಯಲ್ಲಿ ಹೇಳಿದ್ದಾರೆ..ಮರ ಕಡೆಯೋದು ಸಮಸ್ಯೆಯ ಪರಿಹಾರ ಅಲ್ಲವೇ ಅಲ್ಲ...ಪ್ರಕೃತಿ ಮನುಜ ಕುಲಕ್ಕೆ ಕೊಟ್ಟಿರೋ ಇದೊಂದು ವರದಾನವೇ ಸರಿ.....ನಮ್ಮ ದೇಶದಲ್ಲಿ...

ಬಸವ ಭಕ್ತರಲ್ಲಿ ಕಳಕಳಿಯ ಮನವಿ

ಇತ್ತೀಚಿನ ದಿನಗಳಲ್ಲಿ ಕೆಲ ಕೋಮುವಾದಿ ಸಂಘಟನೆಗಳು ವಚನ ಸಾಹಿತ್ಯದ ಮೇಲೆ ದಾಳಿ ನಡೆಸಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಹು ದೊಡ್ಡ ಆಂದೋಲನವನ್ನು ಯಾಮಾರಿಸಿ ವಚನ ಚಳವಳಿಯು ವೇದ ಆಗಮ ಶಾಸ್ತ್ರ ಉಪನಿಷದ್ ಪೂರ್ಣಾಗಳನ್ನು ಧಿಕ್ಕರಿಸಿ ಸ್ವಾನುಭಾವದ ನೆಲೆಯಲ್ಲಿ ವಚನಗಳನ್ನು ರಚಿಸಿದ್ದಾರೆ.ಹಲವಾರು ಒಳ್ಳೆಯ ವಿಚಾರಗಳನ್ನು ಬುದ್ಧ ಮಹಾವೀರ ಬಸವಣ್ಣ ಹೇಳಿದ್ದಾರೆ ಅವುಗಳಲ್ಲಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group