ಲೇಖನ
ಮನ ಸೆಳೆದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಪ್ರದರ್ಶನ
ಹಾಸನದ ಚಿತ್ಕಲಾ ಫೌಂಡೇಶನ್ ಮತ್ತು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ, ಗದಗ ಇವರ ವತಿಯಿಂದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರ ಒಂದು ವಾರ ಹಾಸನ ವಿದ್ಯಾನಗರದಲ್ಲಿರುವ ಕಲಾಶ್ರೀ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು.ಶಿಬಿರದ ವ್ಯವಸ್ಥಾಪಕರು ಬಿ.ಎಸ್.ದೇಸಾಯಿ ತಮ್ಮ ನಿವಾಸವನ್ನೇ ಕಲಾ ಗ್ಯಾಲರಿಯಾಗಿಸಿದ್ದಾರೆ ನಾನು ಶಿಬಿರ ನಡೆಯುತ್ತಿದ್ದ ನಡುವೆ ಅವರ ಆಹ್ವಾನದ ಮೇರೆ ಹೋದೆನು. ಆಗ...
ಲೇಖನ
ಸ್ಯಾಮ್ ಪಿತ್ರೊಡಾ ಉದ್ದೇಶವೇನು ? ದೇಶ ವಿಭಜನೆಯೇ ?
ಮೇಜು ಗುದ್ದಿ ಗುದ್ದಿ ಸಂಸತ್ತಿನಲ್ಲಿ ನೀವು ಆರ್ಯರು ಹೊರಗಿನಿಂದ ಬಂದವರು ಅಂತ ಅರಚಾಡಿದ್ದ ದಕ್ಷಿಣ ಆಫ್ರಿಕಾ ಮೂಲದ ಖರ್ಗೆ ಜಿ ಅವರು ರಾಹುಲ್ ನ ಸ್ಯಾಮ್ ಅಂಕಲ್ ಹೇಳಿದ ಮಾತನ್ನು ಯಾವ ರೀತಿ ಸಮರ್ಥಿಸುವರೊ ಅಂತ ಬಿಳಿಯ ಅಂಟಾನಿಯೋ ಮೈನೊ ಅವರೆ ಬಲ್ಲರು.ಇತ್ತೀಚೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿಗಳಿಗೆ 55% ತೆರಿಗೆ ವಿಧಿಸುವುದಾಗಿ...
ಲೇಖನ
ಹಿಂದೂಗಳ ಭವಿಷ್ಯ ಭೀಕರವಾಗಿದೆ – ನವೀನ ಕೌಶಲ ಎಂಬುವವರ ಟ್ವೀಟ್ !
*ಭವಿಷ್ಯದಲ್ಲಿ ಬಿಜೆಪಿಯಾಗಲೀ, ಟಿಎಂಸಿಯಾಗಲೀ, ಕಾಂಗ್ರೆಸ್ ಆಗಲೀ, ಎಡರಂಗವಾಗಲೀ ಇರುವುದಿಲ್ಲ.*ಸೌದಿ ಅರೇಬಿಯಾದ ಪ್ರೊಫೆಸರ್ ನಾಸಿರ್ ಬಿನ್ ಸುಲೇಮಾನ್ ಉಲ್ ಒಮರ್ ಅವರು ಭಾರತವು ಗಾಢ ನಿದ್ರೆಯಲ್ಲಿದೆ ಎಂದು ಹೇಳಿದ್ದಾರೆ. ಇಸ್ಲಾಂ ವೇಗವಾಗಿ ಬೆಳೆಯುತ್ತಿದೆ ಮತ್ತು ಸಾವಿರಾರು ಮುಸ್ಲಿಮರು ಪೊಲೀಸ್, ಸೇನೆ, ಅಧಿಕಾರಶಾಹಿಯಂತಹ ಪ್ರಮುಖ ಸಂಸ್ಥೆಗಳಿಗೆ ನುಸುಳಿದ್ದಾರೆ. ಇಸ್ಲಾಂ ಭಾರತದಲ್ಲಿ ಎರಡನೇ ಅತಿ ದೊಡ್ಡ ಧರ್ಮವಾಗಿದೆ.ಇಂದು ಭಾರತವೂ...
ಲೇಖನ
ನಗು ನಿಜವಾಗಿಯೂ ಅತ್ಯುತ್ತಮವಾದ ಔಷಧವೇ ?
ಸರ್ವರಿಗೂ ವಿಶ್ವ ನಗುವಿನ ದಿನದ ಶುಭಾಶಯಗಳು.ನಗು ನಮಗೆ ದೇವರು ನೀಡಿದ ವರದಾನ. ಅಂದೆಂತಹ ಬೇಜಾರು ಇದ್ದರೂ ಒಂದು ಸುಂದರವಾದ ನಗುವಿನ ಮೂಲಕ ಅದನ್ನು ದೂರ ಮಾಡಬಹುದು. ಅದಕ್ಕೇ ಕೆಲವು ಕವಿಗಳು ನಗು ನಗುತಾ ನಲಿ ನಲಿ ಏನೇ ಆಗಲಿ ಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ.ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ಈ...
ಲೇಖನ
“ಕಾಲಚಕ್ರ ಮತ್ತಿತರ ಕಥೆಗಳು” ; ಕಥಾ ಸಂಕಲನದ ಅವಲೋಕನ
ಕಾಲವದು ಕಳೆಯುವುದು ಗಳಿಗೆಯೂ ಮೀರುತಲಿ ಸಾಲವನು ಮಾಡದಲೆ ಸಾಗುತಿರಲು ಮೂಲೆಯಲಿ ಕೂರದೆಯೆ ಕೆಲಸವನು ಮಾಡುತಿರೆ ಶಾಲೆಯಲಿ ಕಲಿತಂತೆ ಲಕ್ಷ್ಮಿ ದೇವಿ".....ಯಾವುದೇ ವ್ಯಕ್ತಿಯು ಕಾಲವನ್ನು ಹರಣ ಮಾಡಬಾರದು ಗಳಿಗೆಗಳ ಮಹತ್ವವನ್ನು ತಿಳಿದು ಅದು ಮೀರುವ ಮುಂಚೆ ಕಾರ್ಯವನ್ನು ಮಾಡಬೇಕು. ಸಾಲವನ್ನು ಮಾಡಿ ಚಿಕ್ಕವರಾಗದಂತೆ ತಾನೇ ದುಡಿದು ಹಣವನ್ನು ಸಂಪಾದಿಸಬೇಕು. ಹಾಗೆ ಆರೋಗ್ಯವಾಗಿರುವ ವ್ಯಕ್ತಿಯು ಮೂಲೆಯಲ್ಲಿ ಕೂರದಂತೆ...
ಲೇಖನ
ಬಾಳಾ...ಏ ಬಾಳಾ ಕಾಮವಾಲಿ ಬಾಯಿ ಆಲಿ ನೈಕಾಯ್.... ಎವ್ವ ಎಷ್ಟ ಸಲ ಹೇಳುದು ಅಕಿಗಿ ಅರಾಮ್ ಇಲ್ಲ ಬರುದಿಲ್ಲ ಆಕಿ ಅಂತ ಮಯ್ಯಾ ಸ್ವಲ್ಪ ಜೋರಾಗಿ ಹೇಳಿದಾಗ ಆಸೂದೇ ರೆ ವರಡು ನಕೋ ಅಂದಳು ಈಠಾಬಾಯಿ...ಕಾಕಾ ಓ ಕಾಕಾ ಐಕಾನಾ ಏನೋ ತಮ್ಮ ನಿನ್ನ ಕಿರಿಕಿರಿ ಕಚರೆವಾಲಾ ಇವತ್ತು ನಾಳೆ ಎರಡ ದಿನ ಬರುದಿಲ್ಲೋ...
ಲೇಖನ
ದುಡಿಯುವ ಮನಗಳಿಗೆ ನಮದೊಂದು ಸಲಾಂ….
(ಮೇ 01 ರ ಕಾರ್ಮಿಕ ದಿನದ ನಿಮಿತ್ಯ ಪ್ರಸ್ತುತ ಲೇಖನ)● ಮೇ 1 ಅಂದರೆ ಅದೊಂದು ರಜಾದಿನ....! ಕೆಲವರಿಗೆ ಮಾತ್ರಾ ರಜಾ ಸಿಕ್ಕಿತು, ಈ ರಜಾ ಭಾಗ್ಯ ನಮಗಿಲ್ಲವಲ್ಲ ಎಂಬ ಅತೃಪ್ತಿ ನಮ್ಮಲ್ಲಿ ಅಡ್ಡಾಡುವುದುಂಟು. ಅಂದಿನ ಮೇ ದಿನದ ಅಶೋತ್ತರಗಳಿಗೂ ನಮ್ಮೀ ರಜಾವಾದಕ್ಕೂ ಅಜಗಜಾಂತರವಿದೆ. ಅಂದಿನ ಕಾರ್ಮಿಕರಲ್ಲಿ ಇಷ್ಟೇ ನಿಯಮಿತ ಅವಧಿಯ ಕೆಲಸ ಎಂಬುದಾಗಲೀ,...
ಲೇಖನ
ಭೌತಿಕವಾಗಿ ಅದನ್ನು ಅವಲೋಕಿಸಿದರೆ ಸಯಾಮಿ ಪಕ್ಷಿಯಂತೆ ಗೋಚರಿಸಿ ವಿಶೇಷವೆನಿಸುತ್ತದೆ. ಪಕ್ಷಿಯು ಎರಡು ತಲೆ, ಚೂಪಾದ ಕೊಕ್ಕು, ಎರಡು ತಲೆಯು ಎರಡು ದಿಕ್ಕಿಗೆ ಪರಸ್ಪರ ವಿರುದ್ದವಾಗಿ ನಿಂತಿದ್ದು ಒಂದೇ ಶರೀರವನ್ನು ಹೊಂದಿದೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿರುವ ಗಂಡಭೇರುಂಡ ಪಕ್ಷಿಯ ಪ್ರತಿಮೆ ಕರ್ನಾಟಕದ ಗಂಡಭೇರುಂಡ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನವಾದುದು. ಎತ್ತರವಾದ ಸ್ತಂಭದ ಮೇಲೆ ನಿಂತಿರುವ ಈ ಶಿಲ್ಪದ...
ಲೇಖನ
ಕಾವೇರಿ ತೀರದ ತಲಕಾಡು ಪಂಚಲಿಂಗ ದರ್ಶನ
ನಾವು ಟಿ. ನರಸೀಪುರ, ಬಿಳಿಗಿರಿ ರಂಗನಬೆಟ್ಟ, ಮೂಗೂರು ಕ್ಷೇತ್ರ ದರ್ಶನ ಮುಗಿಸಿ ತಲಕಾಡು ತಲುಪುವಷ್ಟರಲ್ಲಿ ಮೂರು ಗಂಟೆ. ತಲಕಾಡು ಪ್ರವೇಶಿಸಿದಂತೆ ಡ್ರೈವರ್ ಬಸ್ ನಿಲ್ಲಿಸಿ ನಮ್ಮ ತಂಡದ ಮುಖ್ಯಸ್ಥರನ್ನು ಹೋಟೆಲ್ಗೆ ಕರೆದುಕೊಂಡು ಹೋಗಿ ಊಟಕ್ಕೆ ಆರ್ಡರ್ ಮಾಡಿ ನಮ್ಮನ್ನು ಕಾವೇರಿ ನದಿ ದಡದಲ್ಲಿ ಬಿಟ್ಟರು. ಬಸ್ಸಿನಿಂದ ಇಳಿದವರೇ ಕೆಲವರು ತೆಪ್ಪ ಹತ್ತಿ ನದಿವಿಹಾರ ಹೊರಟರು....
ಲೇಖನ
ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್
ಸರ್... ಓ ಸರ್...ಕಾಂಬಳೆ ಸರ್ ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್ ಹಾಸ್ಟೇಲಿನ ವಾರ್ಡನ್ ಕಾಂಬಳೆ ಸರ್ ತಲೆ ಕೆರೆದುಕೊಳ್ಳುತ್ತ ಗೊತ್ತಾಗಲಿಲ್ಲ ಅಂದರು...ನಾ ರೀ ಸರ್... ನೀವೆಲ್ಲ ಚಿಕ್ ಬೀರ್ಯಾ ಅಂತಿದ್ರಲ್ಲ ಬೀರಪ್ಪ ಯಂಕಚ್ಚಿ ರೀ ಅಂದಾಗ ಅಲಾ ಮಗನ...
Latest News
ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...