ಲೇಖನ
ಗಂಗಾಂಬಿಕೆಭಕ್ತಿ ಭಾಂಡಾರಿ ಜ್ಞಾನಜ್ಯೋತಿ ವಿಶ್ವ ವಿಭೂತಿಯಾಗಿ ಜಗಜ್ಯೋತಿ ಬಸವಣ್ಣನವರು ಪ್ರಾರಂಭಿಸಿದ ಸಾಮಾಜಿಕ ಧಾರ್ಮಿಕ ಆರ್ಥಿಕ ಪ್ರಗತಿಗೆ ಅವರ ಮನೆ ಕಾರ್ಯಕ್ಷೇತ್ರವಾಯಿತು. ಅವರ ಪತ್ನಿಯಾದ ಗಂಗಾಂಬಿಕೆ ಬಸವಣ್ಣನವರ ಕಾರ್ಯಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಬಸವಣ್ಣನವರು ಸಂಗಮದಲ್ಲಿದ್ದಾಗ ಅವರ ಕೀರ್ತಿ ಎಲ್ಲೆಡೆ ಹಬ್ಬಿತ್ತು. ಬಲ ದೇವರು ಅಲ್ಲಿಗೆ ಬಂದಾಗ ಬಸವಣ್ಣನವರು ತಮ್ಮ ತಂಗಿಯ ಮಗ ಎಂಬುದನ್ನು ತಿಳಿದು ಹರ್ಷಿತರಾಗಿ...
ಲೇಖನ
ಜೀವನದಲ್ಲಿ ಅಮೂಲ್ಯ ಪಾತ್ರ ವಹಿಸುವ ‘ಸ್ನೇಹಿತ’
ಸ್ನೇಹಕ್ಕೆ ಒಂದು ದಿನಾಚರಣೆ ಆಧುನಿಕ ಯುಗದಲ್ಲಿ ಜನಪ್ರಿಯವಾಗಿದೆ. ಸ್ನೇಹಿತರಿಗೆ ಒಂದು ಶುಭಾಶಯ ಹೇಳಲು ಈ ದಿನ ಮೀಸಲು. ಅಮೆರಿಕದಲ್ಲಿ 1935 ರಲ್ಲಿ 'ಫ್ರೆಂಡ್ಶಿಪ್ ಡೇ' ಆಚರಿಸಲಾಯಿತು. ನಂತರ ವಿಶ್ವದಾದ್ಯಂತ ಇದು ಪ್ರಚಾರವಾಯಿತು.ಒಟ್ಟಿನಲ್ಲಿ, ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರ (ಈ ವರ್ಷ- ಆಗಸ್ಟ್ 4, 2024) ಆಚರಣೆ ಮಾಡಲಾಗುತ್ತದೆ.ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತನು ಅತ್ಯಂತ ಅಮೂಲ್ಯವಾದ...
ಲೇಖನ
ಧರ್ಮಮಾರ್ಗದಿ ನಡೆದು ದೇವರನು ಕಾಣಲಿಕೆ
ಮುಂದಡಿಯನಿಡು ಮೊದಲು ಮನಸುಮಾಡಿ
ಇಂದಿಲ್ಲದಿದ್ದರೂ ನಾಳೆಗಾದರು ತಲುಪಿ
ದೊರಕುವುದು ದರುಶನವು - ಎಮ್ಮೆತಮ್ಮಶಬ್ಧಾರ್ಥ
ದರುಶನ - ದರ್ಶನ, ಕಾಣ್ಕೆ, ಕಾಣಿಸಿಕೊಳ್ಳುವುದು, ಆಧ್ಯಾತ್ಮಿಕ ಸಿದ್ದಾಂತಮೋಸ, ವಂಚನೆ, ಕಳವು, ಕೊಲೆ, ಸುಲಿಗೆ, ನಿಂದನೆ, ಕೋಪ,
ಸುಳ್ಳು, ಚಾಡಿ ದುರ್ಗುಣಗಳನ್ನು ಬಿಟ್ಟು ಸರಳವಾದ ಜೀವನ ಮಾಡುವುದು ಮತ್ತು ಸತ್ಯಶುದ್ಧ ಕಾಯಕದಿಂದ ಬದುಕುವುದೆ ನಿಜವಾದ ಧರ್ಮ. ಅಂಥ ಧರ್ಮ ಮಾರ್ಗದಲ್ಲಿ ನಡೆಯುತ್ತ...
ಲೇಖನ
ಜೀವನದಲ್ಲಿ ಗೆಳೆತನಕ್ಕೆ ಮಹತ್ತರವಾದ ಸ್ಥಾನವಿದೆ. ಮಾನವ ಎಂದಿಗೂ ಸಂಘಜೀವಿ. ಉತ್ತಮ ಗೆಳೆಯ/ಗೆಳತಿಯರ ಗುಂಪು ಉತ್ತಮ ಸಾಧನೆ ಮತ್ತು ಭವಿಷ್ಯವನ್ನು ಸೃಷ್ಟಿಸಿರುವ ಅನೇಕ ಉದಾಹರಣೆಗಳಿವೆ. ಗೆಳೆತನವೂ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಉಂಟಾಗುವ ರಕ್ತ ಸಂಬಂಧವನ್ನು ಮೀರಿದ ಒಂದು ಬಂಧನವಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗೆಳೆತನದ ಬಗ್ಗೆ ಸಿಹಿ ಮತ್ತು ಕಹಿ ಅನುಭವಗಳಿರುತ್ತವೆ.ಅಂದು ನಮ್ಮೂರಿನ ಜಾತ್ರೆ,...
ಲೇಖನ
ಮಣ್ಣಿನಲ್ಲಿ ಕಲ್ಲಿನಲಿ ಕಾಷ್ಟದಲಿ ಲೋಹದಲಿ
ಮಾಡಿರುವ ಮೂರ್ತಿಗಳೆ ದೇವರೇನು ?
ಕಣ್ಣು ಕಿವಿ ಕೈಕಾಲು ಬಾಯಿ ಬುದ್ಧಿಗಳಿರುವ
ಮಾನವನೆ ಮಹದೇವ - ಎಮ್ಮೆತಮ್ಮಶಬ್ಧಾರ್ಥ
ಕಾಷ್ಟ - ಕಟ್ಟಿಗೆ. ಲೋಹ - ಕಂಚು, ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿ ಮುಂತಾದ ಧಾತುಮಣ್ಣು, ಕಲ್ಲು , ಕಟ್ಟಿಗೆ, ಲೋಹಗಳಿಂದ ಮಾಡಿರುವ ಮೂರ್ತಿಗಳು ದೇವರಲ್ಲ. ನಾವು ಅವುಗಳಲ್ಲಿಟ್ಟಿರುವ
ಭಕ್ತಿ,ಭಾವ, ನಂಬಿಗೆ, ವಿಶ್ವಾಸಗಳಿಂದ ನಮ್ಮಲ್ಲಿರುವ ದೇವ ಅನುಭವಕ್ಕೆ...
ಲೇಖನ
ಜನಮೇಜಯನ ಸರ್ಪಯಾಗದ ಕಥೆ ಕೇಳಿ ; ನಾಗಪಂಚಮಿ ಆಚರಿಸಿ
ನಾಗ ಪಂಚಮಿ ಭಾರತದಲ್ಲಿ ಹಿಂದೂಗಳು ಆಚರಿಸುವ ಒಂದು ವಿಶೇಷ ಹಾಗೂ ವರ್ಣರಂಜಿತ ಹಬ್ಬ. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ (ಜುಲೈ-ಆಗಸ್ಟ್) ಪ್ರಕಾಶಮಾನವಾದ ಹದಿನೈದು ದಿನಗಳ (ಶುಕ್ಲ ಪಕ್ಷ) ಐದನೇ ದಿನದಂದು (ಪಂಚಮಿ) ಆಚರಿಸಲಾಗುತ್ತದೆ.ಈ ಹಬ್ಬದಲ್ಲಿ ಭಕ್ತರು, ವಿಶೇಷವಾಗಿ ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಅಥವಾ ಮನೆಯಲ್ಲೇ ತಾತ್ಕಾಲಿಕ ಬಲಿಪೀಠವನ್ನು ರಚಿಸುತ್ತಾರೆ. ಹಾವುಗಳ ಮಣ್ಣಿನ ಆಕೃತಿಗಳನ್ನು...
ಲೇಖನ
ಬಸವ ಅನುಯಾಯಿಗಳು ಧರ್ಮದ ಭಕ್ತರಾಗಬೇಕೆ ಹೊರತು ಪೀಠ ಮಠಗಳದ್ದಲ್ಲ
ವರ್ಗ ವರ್ಣ ಆಶ್ರಮ ಲಿಂಗ ಭೇದವಿಲ್ಲದ ಸಾಂಸ್ಥಿಕರಣವಲ್ಲದ ಜಗದ ಏಕೈಕ ಧರ್ಮ ಅದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವಾಗಿದೆ.
ಬಸವಣ್ಣನವರ ಹೆಸರು ಹೇಳಿ ಸುಲಿಗೆ ಮಾಡಿ ಬಸವಣ್ಣನವರ ತತ್ವಗಳನ್ನು ಜಡಗೊಳಿಸಿದ ಕೀರ್ತಿ ನಮ್ಮ ಕಾವಿಧಾರಿಗಳಿಗಿದೆ . ಎಲ್ಲ ಮಠಾಧೀಶರು ಕರ್ಮಠರಲ್ಲ .
ಚಲನ ಶೀಲತೆ ಕಳೆದುಕೊಂಡು ಮಠ ಆಶ್ರಮ ಮಂಟಪಗಳಲ್ಲಿ ದಾಸ್ಯತ್ವವನ್ನು ಬೋಧಿಸಿದ್ದರಿಂದಲೇ ಇಂದು ನಮ್ಮಲ್ಲಿ ಸ್ಪಷ್ಟತೆ...
ಲೇಖನ
ಸಂಸ್ಕಾರ ಕಲಿಸುವ ಮಹಾಭಾರತದ ಪ್ರಸಂಗಗಳು
ಮಹಾಭಾರತದಲ್ಲಿ ಬರುವ ಮೂವರು ತಾಯಂದಿರ ಸಂಸ್ಕಾರ ಹಾಗೂ ಅವರಲ್ಲಿರುವ ಗುಣಗಳನ್ನು ನೋಡೋಣ1. ಗಾಂಧಾರಿ.
2. ಕುಂತಿ.
3. ದ್ರೌಪತಿ.ಗಾಂಧಾರಿ
ಮಹಾಭಾರತ ಯುದ್ಧ ಮುಗಿದಿತ್ತು. ಶ್ರೀ ಕೃಷ್ಣ ಪರಮಾತ್ಮ ಗಾಂಧಾರಿಗೆ ಸಾಂತ್ವನ ಹೇಳಬೇಕೆಂದು ಹೋಗಿರುತ್ತಾರೆ. ಗಾಂಧಾರಿ ವಿಪರೀತ ಕೋಪದಲ್ಲಿ ಇರುತ್ತಾಳೆ. ಕೃಷ್ಣ ಗಾಂಧಾರಿಗೆ ನಮಸ್ಕರಿಸುತ್ತಾರೆ, ಆಗ ಗಾಂಧಾರಿ ಕೋಪದಿಂದ ಕೃಷ್ಣನನ್ನು ಉದ್ದೇಶಿಸಿ ಕೃಷ್ಣ ನೀನು ನನ್ನ ನೂರು ಮಕ್ಕಳು ಸಾಯಲು...
ಲೇಖನ
ಜಾನಪದ ಗಾರುಡಿಗ ಡಾ. ಸಿ.ಕೆ. ನಾವಲಗಿ
ಕರ್ನಾಟಕದ ಅಪೂರ್ವ ಜಾನಪದ ವಿದ್ವಾಂಸ ಡಾ. ಚನ್ನಬಸವ ನಾವಲಗಿ, ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರ ತಾಲ್ಲೂಕಿನ ಬಸರಕೋಡದ ಅಪ್ಪಟ ಗ್ರಾಮೀಣ ಪ್ರತಿಭೆ: ಬೋಧಕ, ಬರಹಗಾರ- ವಾಗ್ಮಿ ಯಾಗಿ ತಮ್ಮ ಬಹುಮುಖ ವ್ಯಕ್ತಿ ವೈಶಿಷ್ಟ್ಯವನ್ನು ಕನ್ನಡ ನಾಡಿನ ತುಂಬ ಮೆರೆದಿದ್ದಾರೆ.ವಿದ್ಯಾರ್ಥಿ ದೆಸೆಯಿಂದಲೇ ಬರೆವಣಿಗೆಯನ್ನು ರೂಢಿಸಿಕೊಂಡ ಪ್ರೊ. ನಾವಲಗಿ ಅವರ ಜಾನಪದ ಸಂಶೋಧನೆ, ವಚನ ಸಾಹಿತ್ಯ ವಿವೇಚನೆ-ವಿಶ್ಲೇಷಣೆ,...
ಲೇಖನ
ಆಕಾಶ ನೋಡಲಿಕೆ ನೂಕುನುಗ್ಗಲುಯೇಕೆ ?
ನಿಂತಲ್ಲೆ ಮೇಲ್ನೋಡು ಕಾಣಿಸುವುದು
ದೇಗುಲದಿ ದೇವರನು ನೋಡಬಯಸುವಿಯೇಕೆ?
ಮನದಲ್ಲಿ ಮಹದೇವ - ಎಮ್ಮೆತಮ್ಮ||೫||ಶಬ್ಧಾರ್ಥ
ದೇಗುಲ - ದೇವಸ್ಥಾನ, ದೇವಾಲಯ,ಗುಡಿ, ಮಂದಿರಗಗನವನ್ನು ನೋಡಲು ಹೋಗಿ ಜನರು ಗುಂಪುಸೇರಿ ನುಗ್ಗಿ
ನೂಕಾಡುವುದು ಬೇಕಾಗಿಲ್ಲ. ಏಕೆಂದರೆ ಕತ್ತೆತ್ತಿ ನಿಂತಲ್ಲೆ
ಮೇಲಕ್ಕೆ ನೋಡಿದರೆ ನೀಲಿಯಾದ ವಿಶಾಲವಾದ ಶುಭ್ರವಾದ
ಆಕಾಶ ಕಣ್ಣಿಗೆ ಕಾಣುತ್ತದೆ ಮತ್ತು ಸಂತೋಷವನ್ನು ಕೊಡುತ್ತದೆ.
ಗುಡಿ ಆಶ್ರಮ ಬಾಬಾಗಳನ್ನು ನೋಡಲು ಹೋಗಿ ಕಾಲ್ತುಳಿತಕ್ಕೆ ಎಷ್ಟೋ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



