ಲೇಖನ
ನಿಜಗುಣಯ್ಯ ಅವರಿಗೆ ಜ್ಯೋತಿ ಬಾ ಪುಲೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ಜಿಲ್ಲಾ ಶೈಕ್ಷಣಿಕ ಸಮಾವೇಶದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಜ್ಯೋತಿ ಬಾ ಪುಲೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನಿಜಗುಣಯ್ಯ ಹೆಚ್ಎಸ್ ಪ್ರೌಢಶಾಲಾ ಶಿಕ್ಷಕರು ಮತ್ತು ಕವಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಇವರಿಗೆ ದೊರಕಿದೆ.ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ...
ಲೇಖನ
ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅಪಾರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂಬುದಕ್ಕೆ ಕಾರಣವೇ ಈ ಸೈನಿಕರು. ಇವರು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾರಣವೇ ನಾವು ಇಂದು ಸುಖವಾಗಿ ನಿದ್ರೆ ಮಾಡುವಂತಾಗಿದೆ. ನಮ್ಮ ದೇಶ ಮಾತ್ರವಲ್ಲ, ಇತರ ಎಲ್ಲಾ ದೇಶಗಳಲ್ಲೂ ಸೇನೆ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.ನಮ್ಮ ದೇಶದಲ್ಲಿ ಈ...
ಲೇಖನ
ಸಂಕ್ರಾಂತಿ ಹಬ್ಬಕ್ಕೆ ಚುಂಚನಕಟ್ಟೆ ಶ್ರೀ ಕೋದಂಡರಾಮ ದೇಗುಲ ದರ್ಶನ
“ರೀ, ನಾಳೇ ನಾಲ್ಕನೇ ಶನಿವಾರ ಚುಂಚನಕಟ್ಟೆಗೆ ಹೋಗಿಬರೋಣ" ಎಂದು ಮಡದಿ ಶಕುಂತಲೆ ಹೇಳಿದಾಗ ಸರಿ ಎಂದೆ. ನಾನು ಕೂಡ ಅಲ್ಲಿಗೆ ಹೋಗಿ ಬಂದು ಬಹಳ ವರ್ಷಗಳೇ ಆಗಿತ್ತು. ನನ್ನ ಮಡದಿಯ ಊರು ಚುಂಚನಕಟ್ಟೆ ಸಮೀಪದ ಕೆ.ಆರ್.ನಗರ ತಾಲ್ಲೂಕಿನ ನಾಟನಹಳ್ಳಿ ಗ್ರಾಮ. ನಾವು ಕಾಶಿಗೆ ಹೋಗಿ ಬಂದು ವಾರವಾಗಿತ್ತಷ್ಟೇ. ಕಾಶಿಗೆ ಹೋಗಿಬಂದವರು ರಾಮೇಶ್ವರಕ್ಕೆ ಹೋಗಿಬರಬೇಕೆಂಬ ವಾಡಿಕೆಯಿದೆಯಂತೆ!...
ಲೇಖನ
ಭೂ ತಾಯಿಗೆ ಚರಗ ಚೆಲ್ಲುವ ಎಳ್ಳ ಅಮವಾಸೆ
ಜನವರಿ ೧೧ ಎಳ್ಳ ಅಮವಾಸೆ. ಭೂ ತಾಯಿಗೆ ಚರಗ ಚಲ್ಲುವ ಉತ್ತರ ಕರ್ನಾಟಕದ ಪ್ರಸಿದ್ದ ದಿನ.ಈ ದಿನ ಒಕ್ಕಲುತನವನ್ನು ಅವಲಂಬಿಸಿದ ಕೃಷಿಕರಿಗೆಲ್ಲ ಸಂತಸ ಸಡಗರದ ದಿನ.ವರ್ಷವಿಡೀ ಉತ್ತಿ ಬಿತ್ತಿ ಬೆಳೆದ ಫಸಲನ್ನು ಕಾಣುವ ಶುಭ ದಿನ. ಈ ಸಂದರ್ಭ ಭೂ ತಾಯಿಗೆ ನಮಿಸುವ ಕ್ಷಣಗಳು ನಿಜಕ್ಕೂ ಅಭೂತಪೂರ್ವ.ಫಸಲು ಕೈಗೆ ಬರುವುದನ್ನು ರೈತಾಪಿಗಳು “ಎಲ್ಲಾಮಸಿಗೆ ಬೆಳೆ...
ಲೇಖನ
ಮೈ ಕೈ ತುಂಬಿಕೊಂಡು ದಷ್ಟ ಪುಷ್ಟವಾಗಿರುವ, ದೈಹಿಕ ಚಟುವಟಿಕೆಗಳಲ್ಲಿ ಚುರುಕುತನ ತೋರುವ ವ್ಯಕ್ತಿಗಳಿಗೆ 'ಕುಣಿಗಲ್ ಕುದುರೆ' ಉಪಮೆ ಬಳಸಲಾಗುತ್ತದೆ.ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸ್ಟಡ್ ಫಾರಂ (ಕುದುರೆ ಸಂತಾನೋತ್ಪತ್ತಿ ಕೇಂದ್ರ) ಇದ್ದು ಇಲ್ಲಿನ ಕುದುರೆಗಳು ವಿಶ್ವವಿಖ್ಯಾತ. ದೇಶದ ಅಗ್ರ ಸ್ಟಡ್ ಫಾರಂಗಳಲ್ಲಿ ಕುಣಿಗಲ್ ಕುದುರೆ ಫಾರಂ ಕೂಡ ಒಂದು.ಇಲ್ಲಿನ ಕುದುರೆಗಳು 18 ನೇ ಶತಮಾನಕ್ಕೂ...
ಲೇಖನ
ನಿರೀಕ್ಷೆಗಳ ಎಳೆಗಳಿಗೆ ಸರಿಸಾಟಿ ಮತ್ತೊಂದಿಲ್ಲ
ಬದುಕು ಪ್ರತಿ ದಿನವೂ ಹೊಸತೇನನ್ನೋ ಸೇರಿಸುತ್ತದೆ. ಮೇಲ್ನೋಟಕ್ಕೆ ಇದು ಬದುಕಿನ ರೀತಿಯೆಂಬಂತೆ ತೋರಿದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ಸಂಕೀರ್ಣವಾದ ವ್ಯಾಖ್ಯಾನಗಳನ್ನು ನೀಡುತ್ತದೆ. ಜೀವನವೆಂಬುದು ಸಿದ್ಧ ಮಾದರಿಗಳ ಎರಕದಲ್ಲಿಟ್ಟು ಸಾಗಿಸಿ ಹೊರ ನಡೆಯುವಂಥದ್ದಲ್ಲ. ಅದು ಅನೇಕ ಕಾರಣಗಳಿಂದಾಗಿ ಅಚ್ಚರಿಯನ್ನು ಮೂಡಿಸುತ್ತವೆ. ಯಾವ ಬಿರುಕು ಅಡೆತಡೆಗಳಿಲ್ಲದೇ ಉತ್ತುಂಗಕ್ಕೇರಬೇಕೆನ್ನುವ ನಿರೀಕ್ಷೆ ಎಲ್ಲರಲ್ಲೂ ಇರುತ್ತದೆ. ಆದರೆ ಬದುಕು ಹಾಗಲ್ಲ. ಹಲವು ಬಾರಿ...
ಲೇಖನ
ನಿನ್ನೆ ನಾಳೆಯ ನಡುವೆ ಪಾಂಡುರಂಗ ಯಲಿಗಾರ
2012-13 ನೆಯ ಅವಧಿ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ಎಂ. ಫಿಲ್ ಪದವಿಗಾಗಿ ಡಾ. ವ್ಹಿ. ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುನವಳ್ಳಿಯ ಅನೇಕ ಹಿರಿಯರ ಸಂಪರ್ಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಮುನವಳ್ಳಿಯ ನಾಟಕವೊಂದು ಮೈಸೂರು ದಸರಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಬಗ್ಗೆ ಮಾಹಿತಿ ಬೇಕಾಗಿತ್ತು. ಗೆಳೆಯ ಜಯದೇವ ಅಷ್ಠಗಿಮಠ ಈ...
ಲೇಖನ
ಮಾತು ಮನುಷ್ಯನಿಗೆ ಮಾತ್ರ ದೊರೆತ ಪ್ರಕೃತಿ ಕೊಡುಗೆ. ಕಡಿಮೆ ಮಾತನಾಡುವವರಿಗೆ ಅವರ ಮಾತು ತುಂಬಾ ತುಟ್ಟಿ ಎಂದು ಛೇಡಿಸುತ್ತಾರೆ. ಮೌನ ಪ್ರಿಯರಿಗೆ ಮಾತನಡಲು.ಹಣ ಕೊಡಬೇಕಾ? ಎಂದು ಅಪಹಾಸ್ಯ ಮಾಡುವ ಕಾಲವೊಂದಿತ್ತು. ಆದರೆ ಅದೀಗ ನಿಜವಾಗಿದೆ. ನಾವು ಮಾತನಾಡುವ ಮಾತಿಗೆ ನಿಜವಾಗಲೂ ಬೆಲೆ ತೆರಬೇಕಾಗಿದೆ.ಅತ್ಯಾಧುನಿಕ ಸಂಪರ್ಕ ಮಾಧ್ಯಮವಾದ ಮೊಬೈಲ್ ದೊಡ್ಡ ಜಗತ್ತನ್ನು ಚಿಕ್ಕದಾಗಿಸಿದೆ. ದೂರವಿದ್ದವರನ್ನು ಸನಿಹವಾಗಿಸಿದೆ.ಆತ್ಮೀಯರಿಗೆ, ಗೆಳೆಯರಿಗೆ,...
ಲೇಖನ
ಕೃತಿ ಪರಿಚಯ: ಬ್ರೆಕ್ಟ್ ಹೇಳಿದ ಮಾತಿದು ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ
ಗೊರೂರು ಅನಂತರಾಜುರವರ ಹೊಟ್ಟೆಪಾಡಿನ ಮಾಕೆ೯ಟಿನಲ್ಲಿ ಸುಳ್ಳಿನ ಮಾರಾಟ" ಕೃತಿಗೆ ಡಾ.ನೀಲಕಂಠ ಎನ್.ಮನ್ವಾಚಾರ್, ನಿವೃತ್ತ ಆಂಗ್ಲ ಭಾಷಾ ಪ್ರಾಧ್ಯಾಪಕರು ಮುನ್ನುಡಿ ಬರೆದಿದ್ದಾರೆ. ನಾಟಕ ಬದುಕನ್ನು ಅಥೈ೯ಸುವ ವಿಶ್ಲೇಷಿಸುವ ಮಾಧ್ಯಮವಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಹಿಮ್ಮೆಟ್ಟಿಸಿ ಮುಂಚೂಣಿಗೆ ಬಂದಿತು. ನಾಟಕ ತನ್ನ ಅಂಗ. ಅವಯವಗಳಾದ ವೇಷಭೂಷಣ, ಅಂಗಾಭಿನಯ, ಸಂಗೀತ, ಸಂಭಾಷಣೆಗಳೊಂದಿಗೆ ದೃಶ್ಯ ಸಂದಭ೯ಗಳ ಸಮ್ಮೇಳನದಿಂದ ಎಲ್ಲ ಸ್ಥರದ...
ಲೇಖನ
ಅರಸಿಕಟ್ಟೆ ಅಮ್ಮನ ಸನ್ನಿಧಿಯಲ್ಲಿ ನಕ್ಷತ್ರ ವನ ಚಿಗುರಿದೆ
ಹಾಸನ ಜಿಲ್ಲೆ ಅರಕಲಗೋಡು ತಾಲ್ಲೂಕು ದೊಡ್ಡಬೊಮ್ಮತಿ ಗ್ರಾಮ ಪಂಚಾಯ್ತಿಗೆ ಸೇರಿದ ಅರಸಿಕಟ್ಟೆ ಕಾವಲ್ ಗ್ರಾಮದ ಅರಸೀಕಟ್ಟೆ ಪ್ರಸಿದ್ದಿ ಹೊಂದಿದ ಧಾರ್ಮಿಕ ಕ್ಷೇತ್ರ. ಅರಕಲಗೂಡಿನಿಂದ ಕಬ್ಬಳಿಗೆರೆ ಮಾರ್ಗ ಕೊಣನೂರಿಗೆ ಹೋಗುವ ರಸ್ತೆಯಲ್ಲಿ ಸಿಗುವ ನಾಲೆ ಏರಿಯ ಮಾರ್ಗಸೂಚಿ ಫಲಕದಿಂದ ಮೂರು ಕಿ.ಮೀ. ದೂರದಲ್ಲಿ ಅರಸಿಕಟ್ಟೆಯಮ್ಮ ದೇವಾಲಯವಿದೆ. ಇಲ್ಲಿಗೆ ಕೇವಲ ಅರಕಲಗೂಡು ತಾಲ್ಲೂಕಿನಿಂದ ಅಷ್ಟೇ ಅಲ್ಲ ಹಾಸನ,...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...