ಲೇಖನ
ದಿ.16 ಇಂದು ಹುಣ್ಣಿಮೆ; ಲಲಿತಾ ಜಯಂತಿಯ ಮಹಿಮೆ ತಿಳಿಯಿರಿ
ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಗಳ ಸ್ನಾನ, ದಾನ ಮತ್ತು ಧ್ಯಾನ ಮಾಡುವುದರಿಂದ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ವರ್ಷದಲ್ಲಿ 12 ಹುಣ್ಣಿಮೆಗಳು ಬರುತ್ತವೆ ಮತ್ತು ಹುಣ್ಣಿಮೆಯ ದಿನ ಪೂರ್ಣ ಚಂದ್ರೋದಯ ಗೋಚರಿಸುತ್ತದೆ. ಹುಣ್ಣಿಮೆಯ ದಿನದಂದು ಚಂದ್ರದೇವನನ್ನು ಪೂಜಿಸುವುದರಿಂದ ಅಪೇಕ್ಷಿತ ಫಲವನ್ನು ಪಡೆದುಕೊಳ್ಳಬಹುದು.ಪೂರ್ಣಿಮಾ...
ಲೇಖನ
ಮಧುರ ಪಿಸುಮಾತಿಗೆ ಸುರಿವ ಸವಿಜೇನಿಗೆ ನನ್ನುಸಿರೆ…
ದಿನ ಪ್ರತಿಕ್ಷಣ ಉಸಿರಾಡುವ ನನ್ನುಸಿರೆ, ನಿನ್ನ ನಿಂಬೆ ಚಂದನದ ಮಿಶ್ರಿತದಂಥ ಅಂದ ಕಣ್ಣು ತುಂಬಿಸಿಕೊಂಡು ಅದೆಷ್ಟು ತಿಂಗಳಗಳು ಉರುಳಿದವು. ಕಾಲೇಜು ದಿನಗಳಲೆಲ್ಲ ನಿನ್ನದೇ ಸಡಗರ. ನಿಂತಲ್ಲಿ ನಿಲ್ಲಲಾರದೆ ನಿನ್ನ ಹೆಜ್ಜೆಗಳ ಮೇಲೆ ಹೆಜ್ಜೆ ಇಟ್ಟಿದ್ದೇ ಹೆಚ್ಚು. ಗೆಳೆಯರೆಲ್ಲ ಛೇಡಿಸಿದರೂ ಕ್ಯಾರೆ ಅನ್ನದೆ ನೆರಳಿನಂತೆ ಸದಾ ಹಿಂಬಾಲಿಸುತ್ತಿದ್ದೆ. ಕಾಲೇಜಿನ ಶುರುವಾತಿನಲ್ಲಿ ನಿನ್ನ ದಾಳಿಂಬೆಯಂತ ಹಲ್ಲುಗಳನ್ನು ಕಡಿಯುತ್ತ...
ಲೇಖನ
ಸೈನಿಕರು ರಾಷ್ಟ್ರದ ಉಸಿರಿದ್ದಂತೆ -ಡಾ.ಭೇರ್ಯ ರಾಮಕುಮಾರ್
ರಾಷ್ಟ್ರ ಕಾಯುತ್ತಿರುವ ಸೈನಿಕರು ರಾಷ್ಟ್ರದ ಉಸಿರಿದ್ದಂತೆ. ಕುಟುಂಬದವರನ್ನು ತಮ್ಮೂರಿನಲ್ಲೆ ಬಿಟ್ಟು ಮಳೆ,ಬಿಸಿಲು,ಚಳಿ ಎನ್ನದೇ ರಾಷ್ಟ ಹಾಗೂ ನಮ್ಮ ರಕ್ಷಣೆಯಲ್ಲಿ ತೊಡಗಿರುವ ಅವರ ಕಾಯಕ ಅತ್ಯಮೂಲ್ಯ ವಾದುದು. ಸಮಯ ಬಂದರೆ ನಮ್ಮ ರಕ್ಷಣೆಗಾಗಿ ತಮ್ಮ ಜೀವವನ್ನೂ ಲೆಕ್ಕಿಸದೇ ಹೋರಾಡುವ ಅವರಿಗೆ ಸಮಾಜ ಚಿರ ಋಣಿಯಾಗಿರಬೇಕು ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ...
ಲೇಖನ
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಜನಪ್ರಿಯರಾಗಿದ್ದ ಖ್ಯಾತ ಹಿರಿಯ ನಟಿ ಭಾರ್ಗವಿ ನಾರಾಯಣ್ ಸೋಮವಾರ (ಫೆ.14) ರಾತ್ರಿ 7.30ಕ್ಕೆ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಭಾರ್ಗವಿ ನಾರಾಯಣ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಆತ್ಮೀಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಭಾರ್ಗವಿ ಅವರದ್ದು ಕಲಾ ಕುಟುಂಬ:
ಸಿನಿಮಾ, ಕಿರುತೆರೆ ಜೊತೆಗೆ...
ಲೇಖನ
೨೦೧೨-೧೩ ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಈಡಿ ವ್ಯಾಸಂಗ ಮಾಡುತ್ತಿದ್ದ ಸಮಯ. ಬೇಸಿಗೆಯ ವಾತಾವರಣ. ಶನಿವಾರ ಮತ್ತು ರವಿವಾರ ತರಗತಿಗಳಿಗೆ ಬಿಡುವು. ಎರಡು ದಿನಗಳು ರೂಮಿನಲ್ಲಿ ಕುಳಿತುಕೊಳ್ಳುವ ಬದಲು ಎಲ್ಲಿಯಾದರೂ ಪ್ರವಾಸ ಹೊರಡಬೇಕು. ಏನು ಮಾಡುವುದು ಎಂಬ ಯೋಚನೆಯಲ್ಲಿ ತೊಡಗಿದ್ದೆ. ಶುಕ್ರವಾರ ಸಂಜೆ ಅರಮನೆ ಹಾಗು ರಾಮಕೃಷ್ಣ ಆಶ್ರಮಕ್ಕೆ ಹೋಗಿ ಬರುವಾಗ ಬಸ್ ನಿಲ್ದಾಣಕ್ಕೆ ಬಂದು...
ಲೇಖನ
ಪ್ರೇಮಿಗಳ ದಿನ ವಿಶೇಷ: ಕುತೂಹಲ ಕೆರಳಿಸುವ, ಅಚ್ಚರಿಯ ಸಂಗತಿಗಳ
ಫೆಬ್ರವರಿ ಹತ್ತಿರ ಬರುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್ ಡೇ) ಪರ ಮತ್ತು ವಿರೋಧವಾದ ಪ್ರತಿಕ್ರಿಯೆಗಳು ಕಂಡುಬರುತ್ತವೆ. ಯುವಜನತೆ ಇದನ್ನು ಬೇಕು ಎಂದೂ ಸಂಪ್ರದಾಯವಾದಿಗಳು ನಮ್ಮದಲ್ಲದ ಇದು ಬೇಡ ಎಂದೂ ವಾದ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಹತ್ತು ಹದಿನೈದು ವರ್ಷಗಳಿಗೂ ಹಿಂದೆ ಇಂತಹದ್ದೊಂದು ದಿನ ಇದೆ ಎಂದೇ ಗೊತ್ತಿಲ್ಲದ ಭಾರತೀಯರಿಗೆ ಇದು ಪರಿಚಿತವಾದದ್ದು...
ಲೇಖನ
ಡಾ. ಅಜೇಯ ಅಬ್ಬಾರ ಅವರಿಗೆ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ – ೨೦೨೨
ಮುನವಳ್ಳಿ: ಪಟ್ಟಣದ ಯುವ ಉತ್ಸಾಹಿ ಉಪನ್ಯಾಸಕ ಡಾ. ಅಜೇಯ ಅಬ್ಬಾರರಿಗೆ ಬಸವಂತ ನಾಗು ಶಿಂಗಾಡೆ ಚಾರಿಟೇಬಲ್ ಟ್ರಸ್ಟ್, ಬೆಡಕಿಹಾಳ ಇವರು ನೀಡುವ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ - ೨೦೨೨ ದೊರೆತಿದೆ. ಇತ್ತೀಚೆಗೆ ಬೆಳಗಾವಿಯ ನೀಯಾ ಹೋಟೆಲ್ ನಲ್ಲಿ ಜರುಗಿದ ಕಾರ್ಯ ಕ್ರಮದಲ್ಲಿ ಈ ಪ್ರಶಸ್ತಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವ...
ಲೇಖನ
ಹನ್ನೆರಡನೇ ಶತಮಾನದ ಆದಿಯಲ್ಲಿ ಶ್ರೀ ಮಧ್ವಾಚಾರ್ಯರರು ದಾಸ ಸಾಹಿತ್ಯದ ಬೀಜ ಬಿತ್ತಿದರು. ಮುಂದೆ ಅವರ ನಾಲ್ವರ ಶಿಷ್ಯರಲ್ಲಿ ನರಹರಿ ತೀರ್ಥರಿಂದ ಮೊಳಕೆ ಒಡೆದು ಶ್ರೀಪಾದ ರಾಜರಿಂದ ಅಂಕುರಿಸಿ , ಪುರಂದರದಾಸರಾದಿಗಳಿಂದ ದಾಸ ಸಾಹಿತ್ಯ ಹೆಮ್ಮರವಾಗಿ ಬೆಳೆಯಿತು.ಅಂತಹ ದಾಸ ಸಾಹಿತ್ಯ ಪರಂಪರೆಯಲ್ಲಿ ಬಂದಂತಹ ಮಹಾಮಹಿಮರಾದ ಶ್ರೀ ಮಹಿಮಪತಿದಾಸರು. ಇವರು ಅತ್ತ ಪುರಂದರ ದಾಸರ ಕಾಲ ಮುಗಿದು...
ಲೇಖನ
Sarojini Naidu Information in Kannada- ‘ಭಾರತದ ಕೋಗಿಲೆ’ ಸರೋಜಿನಿ ನಾಯ್ಡು
‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಫೆಬ್ರವರಿ 13, 1879ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾದವರು.ಸರೋಜಿನಿಯವರ ತಂದೆ ಅಘೋರನಾಥ ಚಟ್ಟೋಪಾಧ್ಯಾಯರು ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞರು....
ಲೇಖನ
ಖ್ಯಾತ ಮಹಿಳಾ ಸಾಹಿತಿ ವೈದೇಹಿ ಅವರ ಜನ್ಮ ದಿನ
ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ 'ಜಾನಕಿ ಶ್ರೀನಿವಾಸಮೂರ್ತಿ'ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. 'ವಾಸಂತಿ' ಎಂಬುದು ಇವರ ಮೂಲ ಹೆಸರು. ಸಾಹಿತ್ಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ ೨೦೦೯ರಲ್ಲಿ ಕೇಂದ್ರ ಸಾಹಿತ್ಯ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



