ಸಂಪಾದಕೀಯ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸಾಯಿಟಿ ಅವ್ಯವಹಾರಕ್ಕೆ ಠೇವಣಿದಾರರ ಬಲಿ

 ಕರ್ನಾಟಕ ಸರಕಾರ ಬಡವರ ಪರ ಕಾಳಜಿ ಎಂದೆನ್ನುವುದು ಸಂಪೂರ್ಣ ಸುಳ್ಳಾಗಬಾರದು. ನಾಡು ಕಂಡ ಅತ್ಯಂತ ಭ್ರಷ್ಟ ಸರಕಾರ ಇದಾಗಬಾರದು. ಸಹಕಾರ ಕ್ಷೇತ್ರ,ಕಂದಾಯ ಇಲಾಖೆ ಮಂತ್ರಿಗಳು ಜನರ ಹಣವನ್ನು ಕೊಳ್ಳೆ ಹೊಡೆಯಲು ಬಿಟ್ಟು ಮೋಜು ನೋಡುತ್ತಿದ್ದಾರೆ. ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ...

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸಾಯಿಟಿಯ ಠೇವಣಿದಾರರ ಹಣ ಸರ್ಕಾರ ವಾಪಸ್ ಕೊಡಿಸಬೇಕು

ಕರ್ನಾಟಕ ಸರಕಾರ ಬಡವರ ಪರ ಕಾಳಜಿ ಎಂದೆನ್ನುವುದು ಸಂಪೂರ್ಣ ಸುಳ್ಳಾಗಿದೆ. ನಾಡು ಕಂಡ ಅತ್ಯಂತ ಭ್ರಷ್ಟ ಸರಕಾರ ಇದಾಗಿದೆ ಎಂದರೆ ತಪ್ಪಲ್ಲ. ಸಹಕಾರ ಕ್ಷೇತ್ರ, ಕಂದಾಯ ಇಲಾಖೆಯ ಮಂತ್ರಿಗಳು ಜನರ ಹಣವನ್ನು ಕೊಳ್ಳೆ ಹೊಡೆಯಲು ಬಿಟ್ಟು ಮೋಜು ನೋಡುತ್ತಿದ್ದಾರೆ. ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು...

ಶ್ರೀರಂಗಪಟ್ಟಣದ ಕಾವೇರಿ ತೀರ ಸ್ವಚ್ಛವಾಗಲಿ

ಮಂಡ್ಯ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಶ್ರೀ ರಂಗ ಪಟ್ಟಣದ ಶ್ರೀ ರಂಗನಾಥ ಮಂದಿರ ಪಕ್ಕದ ಕಾವೇರಿ ಸ್ನಾನ ಘಟ್ಟವು ಪವಿತ್ರವಾಗಿರಬೇಕಾದುದು ತೀರಾ ಅಪವಿತ್ರವಾಗಿ ಸನಾತನ ಭಕ್ತಿಗೆ ಅಪಚಾರವಾಗುತ್ತಿದೆ. ಶ್ರೀ ರಂಗ ದೇವಸ್ಥಾನಕ್ಕೆ ಬರುವವರು ಪವಿತ್ರ ಕಾವೇರಿ ನದಿಯಲ್ಲಿ ಸ್ನಾನ ಮಾಡಬೇಕೆಂಬುದು ಪ್ರತೀತಿ. ಆದರೆ ನದಿಯ ತೀರವನ್ನು ನೋಡಿದರೆ ವಾಕರಿಕೆ ಬರುವಂತಾಗುತ್ತದೆ. ನದಿ ತೀರದಲ್ಲಿ ಶ್ರೀ...

ಕಾಂಗ್ರೆಸ್ ಸಚಿವರ ಪ್ರಶ್ನೆಗಳಿಗೆ ಬಿಜೆಪಿ ಯಾಕೆ ಉತ್ತರಿಸಬಾರದು ?

     ಇ ತ್ತೀಚೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಏನೇ ಹಗರಣಗಳು ನಡೆದರೂ, ಏನೇ ಅಪಸವ್ಯಗಳು ನಡೆದರೂ ಅದನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರ ಒಂದೇ ವರಾತ ಏನೆಂದರೆ, ಹಾಗೆ ಅದು ಬಿಜೆಪಿ ಆಡಳಿತದಲ್ಲಿಯೂ ನಡೆದಿತ್ತು ಎಂಬುದು ! ಇದು ಒಂದು ರೀತಿಯಲ್ಲಿ ಹೊಟ್ಟೆ ನೋವೆಂದು ಶಾಲೆಗೆ ಹೋಗದ ಅಕ್ಕನ ನೆಪದಿಂದ ತಾನೂ ಶಾಲೆಗೆ ಚಕ್ಕರ್ ಹಾಕುವ...

ಸಹಕಾರ ಸಂಘಗಳಲ್ಲಿ ಅನರ್ಹತಾ ಹಗರಣ, ಆಡಳಿತ ಮಂಡಳಿಗಳ ಭ್ರಷ್ಟಾಚಾರ ತಡೆಯಬೇಕು

ಮೂಡಲಗಿ - ರಾಜ್ಯದಲ್ಲೀಗ ಕೋ ಆಪರೇಟಿವ್ ಸೊಸಾಯಿಟಿಗಳ, ಪತ್ತಿನ ಸಹಕಾರ ಸಂಘಗಳು ಚುನಾವಣಾ ಪರ್ವ ನಡೆದಿದೆ. ಈ ಚುನಾವಣೆಗಳಿಂದಾಗಿ ಸಹಕಾರ ಸಂಘಗಳು ಸ್ಥಾಪನೆಯಾಗುವಾಗ ಇದ್ದ ಪರಸ್ಪರ ಸಹಕಾರದ ಉದ್ದೇಶವೇ ಮಣ್ಣುಗೂಡಿದಂತಾಗಿದೆ. ಯಾಕೆಂದರೆ ಸಹಕಾರ ಸಂಘಗಳು ಈಗ ಒಂದೇ ಗುಂಪಿನ, ಒಂದೇ ಪರಿವಾರದ ಸಂಘಗಳಾಗಿ ಪರಿವರ್ತನೆ ಯಾಗಿವೆಯೆಂದರೆ ತಪ್ಪಲ್ಲ. ಇಲ್ಲಿ ನಡೆಯುತ್ತಿರುವಷ್ಟು ರಾಜಕಾರಣ ಬೇರೆಲ್ಲೂ ನಡೆಯುತ್ತಿಲ್ಲ....

ಶಾಲೆಯ ಅಮೂಲ್ಯ ರತ್ನಗಳಿಗೆ ಭರವಸೆ ದೊರಕಲಿ

ಮೂಡಲಗಿ - ಇದೇ ತಿಂಗಳಿನಲ್ಲಿ ಒಂದೇ ವಾರದ ಅವಧಿಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಎರಡು ಖಾಸಗಿ ಶಾಲೆಗಳ ವಾಹನಗಳು ಅಪಘಾತಕ್ಕೆ ಈಡಾಗಿರುವ ಕಳವಳಕಾರಿ ಘಟನೆ ಮೂಡಲಗಿ ತಾಲೂಕಿನಲ್ಲಿ ಜರುಗಿದೆ. ಶಾಲಾ ವಾಹನಗಳಲ್ಲಿ ಅಮೂಲ್ಯ ರತ್ನಗಳು ಸಂಚರಿಸುತ್ತವೆ. ಅದಕ್ಕೆಂದೇ ವಾಹನಗಳ ಹಿಂದೆ ' ಅಮೂಲ್ಯ ರತ್ನಗಳಿವೆ ಸಾಕಷ್ಟು ಅಂತರ ಕಾಯ್ದುಕೊಳ್ಳಿ' ಎಂದು ಬರೆದಿರುವುದನ್ನು ನಾವು ನೋಡುತ್ತೇವೆ. ಹೀಗೆ...

ವಕ್ಫ್ ವಿರೋಧಿಸಿದರೆ ಕಾಂಗ್ರೆಸ್ ಗೆ ಯಾಕೆ ಉರಿ ?

ರೈತರ ಪರ ಮಾತನಾಡಿರುವ ಕಾಂಗ್ರೆಸ್ ನಾಯಕರು ಯಾರಾದರೂ ಇರುವರೆ ? ವಕ್ಫ್ ಎಂಬುದು ಭಾರತದ, ಕರ್ನಾಟಕದ ರೈತರ ಜಮೀನನ್ನು ಹೆಬ್ಬಾವಿನಂತೆ ಕಬಳಿಸುತ್ತ ಹೊರಟಿದೆ. ಹಲವು ದಶಕಗಳಿಂದ ತಲೆಮಾರುಗಳಿಂದ ಅನುಭವಿಸುತ್ತ ಬಂದಿರುವ ತಮ್ಮ ಜಮೀನನ್ನು ಒಂದೇ ರಾತ್ರಿಯಲ್ಲಿ ಒಂದು ಕೋಮಿನ ಸಂಸ್ಥೆ ವಕ್ಪ್ ಎಂಬುದು ತನ್ನ ಹೆಸರಿಗೆ ಮಾಡಿಕೊಳ್ಳುತ್ತದೆಯೆಂದರೆ ದೇಶದಲ್ಲಿ ಯಾವ ರೀತಿಯ ಕರಾಳ ಕಾನೂನು ಕೆಲಸ...

ರೈತರಿಗೆ ಬಂತು ಇದೆಂಥ ದುರವಸ್ಥೆ ? ನಾವು ಎಚ್ಚರಗೊಳ್ಳುವುದು ಯಾವಾಗ ?

ಎಂಥ ದುರವಸ್ಥೆ ಕರ್ನಾಟಕದ ರೈತರಿಗೆ ಬಂದಿತು ನೋಡಿ. ಶತಮಾನಗಳ ಕಾಲದಿಂದಲೂ ತಮ್ಮ ಅಜ್ಜ ಮುತ್ತಜ್ಜನ ಕಾಲದಿಂದಲೂ ಅನುಭವಿಸುತ್ತ ಬಂದಿದ್ದ ಜಮೀನು ಒಂದೇ ರಾತ್ರಿಯಲ್ಲಿ ವಕ್ಫ್ ಎಂಬ ಸಂಸ್ಥೆಯ ಹೆಸರಿಗೆ ಬದಲಾವಣೆಯಾಗಿದೆ ! ಅಲ್ಲ, ಒಬ್ಬರು ಜಮೀನು ಖರೀದಿ ಮಾಡಿ, ನೋಂದಣಿ ಮಾಡಿದ ಮೇಲೆ ಅದು ಅವರ ಹೆಸರಿಗೆ ಬದಲಾವಣೆಯಾಗಬೇಕಾದರೆ ಕನಿಷ್ಠ ಒಂದು ತಿಂಗಳಾದರೂ ಸಮಯ...

ಮೂಡಲಗಿಗೆ ಯಾಕೆ ಬರೋದಿಲ್ಲ ಕನ್ನಡ ಜ್ಯೋತಿ ರಥ ಯಾತ್ರೆ ?

ಮೂಡಲಗಿ - ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ಹೊತ್ತ ಕನ್ನಡಮ್ಮನ ರಥ ಯಾತ್ರೆಯು ಬೆಳಗಾವಿಯ ಎಲ್ಲ ತಾಲೂಕು ಸ್ಥಳಗಳಿಗೆ ಆಗಮಿಸುತ್ತಿದ್ದು ಅದರಲ್ಲಿ ಮೂಡಲಗಿಯ ಹೆಸರಿಲ್ಲದೇ ಇರುವುದು ಖಂಡನೀಯ. ಇದು ಯಾರ ನಿರ್ಲಕ್ಷ್ಯದಿಂದ ಹೀಗಾಯಿತು ಎಂಬುದಕ್ಕೆ ತಾಲೂಕಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್...

ರೈತನಿಗೆ ಅನ್ಯಾಯವಾಗದಂತೆ ನಡೆದುಕೊಳ್ಳಬೇಕಾಗಿದೆ

ರೈತನಿಗೆ ಅನ್ಯಾಯವಾಗಬಾರದಂತೆ ನಡೆದುಕೊಳ್ಳಬೇಕಾಗಿದೆ ನಮ್ಮ ದೇಶದಲ್ಲಿ ಅನ್ನದಾತನೆಂದು ಕರೆಯಲ್ಪಡುವ ರೈತನಿಗೆ ಇನ್ನೊಂದು ಹೆಸರೆಂದರೆ ದೇಶದ ಬೆನ್ನೆಲುಬು ಅಂತ ಇದೆ. ಆದರೆ ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆ, ಭ್ರಷ್ಟ ಆಡಳಿತ ವ್ಯವಸ್ಥೆ ರೈತನ ಬೆನ್ನೆಲುಬನ್ನೇ ಮುರಿದು ಹಾಕಿದೆಯೆಂದರೆ ತಪ್ಪಾಗಲಾರದು. ಇದಕ್ಕೆ ಕಾರಣವೆಂದರೆ ಸರ್ಕಾರ ರೈತನ ಹೆಸರಿನಲ್ಲಿ ಜಾರಿಗೆ ತರುವ ಅನೇಕ ಯೋಜನೆಗಳ ಅರಿವು ರೈತನಿಗೆ ಇರದೇ ಇರುವುದು...
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -
close
error: Content is protected !!
Join WhatsApp Group