ಕವನ

ಕವನ: ದಿನಗೂಲಿ ಕಾರ್ಮಿಕರು

ದಿನಗೂಲಿ ಕಾರ್ಮಿಕರು ಬಡತನದ ಶಾಪದಿ ನೊಂದಿಹೆವು ನಾವು, ಕೈಲಿ ಕಾಸಿಲ್ಲ,ತಲೆ ಮೇಲೊಂದು ಸೂರು, ಸ್ವಾವಲಂಬನೆಯ ಜೀವನ ಕನಸಾಗಿದೆ, ಬದುಕು ಸಾಗಿಸಲು ಹುಟ್ಟೂರು ಮರೆತು, ಸಾವಿರಾರು ಮೈಲು ಬಂದವರು ನಾವು ನಿರ್ಭಾಗ್ಯ ಕಾರ್ಮಿಕರು... ಯಾವುದೋ ಜೋಪಡಿಯಲಿ ನಿದ್ರೆ, ಮಧ್ಯವರ್ತಿ ಕರೆದ ದಿನ ಕೆಲಸ, ಆತ ಕೊಟ್ಟಷ್ಟೇ ವೇತನ, ಮಾಲೀಕರಾರೋ ಗೊತ್ತಿಲ್ಲ,ನಾಳೆ ಏನೋ ಗೊತ್ತಲ್ಲ !!! ಕಲ್ಲು ಒಡೆಯುವುದು,ಕಛೇರಿ-ಮನೆ ರಕ್ಷಣೆ, ಮನೆ ನಿರ್ಮಾಣ,ಕೋಳಿ ಸಾಕಣಿಕೆ,ಮೀನು ಮಾರಾಟ.. ಅಂಗವಿಕಲರಿಗೆ ಬೀದಿ ಬದಿ ಬಿಕ್ಷಾಟನೆ... ನಮ್ಮ ಕಸುಬಾಗಿ ಮಾಡಿಬಿಟ್ಟ ಮಧ್ಯವರ್ತಿ.... ಕಾರ್ಖಾನೆಗಳಲಿ...

ಕಾರ್ಮಿಕ ದಿನದ ಕವನಗಳು

ನಾ ಕಂಡ ಕಾರ್ಮಿಕ ಅಲೆಮಾರಿ ಬದುಕು ಆನಂದ ಕಡಿಮೆ ಮಳೆ ಇಲ್ಲ ಊರಿನಲಿ ಬರಗಾಲವು ಬಿದ್ದು ಬಾಯ ತೆರೆದು ಬಿರುಕು ಬಿಟ್ಟಿವೆ ನೋಡಿ ಹೊಲ ಗದ್ದೆಗಳು ಗಂಜಿಗೂ ಗತಿ ಇಲ್ಲ ಹುಟ್ಟಿದ ಊರನು ಬಿಟ್ಟು ಪಟ್ಟಣಕ್ಕೆ ಅರಿಸಿ ಬಂದಿರುವೆವು ಹೊಟ್ಟೆ ಪಾಡಿಗಾಗಿ ಬದುಕಿಕೊಂದು ಆಸರೆ ಸಿಕ್ಕಿತೆನ್ನುವದರಲಿ ವಕ್ಕರಿಸಿತು ನೋಡಿ ಸ್ವಾಮಿ ಕರೋನ ಎಲ್ಲೆಲ್ಲೂ ನಡೆಸುತ್ತಿದೆ ಅದರ ಕಾರುಬಾರು ಮತ್ತೆ ಉಳಿಯಿತು ನಮಗೆ ಕಾಲಿ ಜೇಬು ಕಿಸೆನಲ್ಲಿ ಕಾಸಿಲ್ಲ ಊರಿಗ್ಹೋಗುವ ಮನಸಿಲ್ಲ ನೆಲೆಯಿಲ್ಲದಂತೆ...

ಕವನ: ಅಕ್ಕ

ಅಕ್ಕ ಅಕ್ಕನಲಿ ಉಕ್ಕಿಬರುವ ಭಕ್ತಿ-ಭಾವ ಸಾರ ಅಕ್ಕನ ನಡೆಗೆ ಅಕ್ಕನ ನುಡಿಗೆ, ಭಾವಪರವಶನಾದೆ. ಜ್ಞಾನದ ಧ್ಶಾನದ ಗಣಿಯೇ ಆ ಚಿನ್ಮಯಿ ಸಾಗರದಷ್ಟು ಸಂಪತ್ತು ಆಕಾಶದಷ್ಟು ಅಂತಸ್ತು ಹಂಗಿನರಮನೆಯ ಡಂಭವ ಧಿಕ್ಕರಿಸಿ ತವರು ತೊರೆದು ನಡೆದಳು. ಉಟ್ಟ ಬಟ್ಟೆಯಲಿ ದೂರ ದಾರಿ ಹಿಡಿದು ಕಾಡುಮೇಡು ಅಲೆದು ಪಾರಮಾರ್ಥದ ಹಸಿವಿನ ಹೊರೆಹೊತ್ತು ಕೂಗಿತ್ತು ಕಲ್ಶಾಣ ಶರಣರ ಜ್ಞಾನ ದಾಸೋಹದತ್ತ ಬಸವ-ಅಲ್ಲಮನ ಸಾನ್ನಿಧ್ಶದತ್ತ ನಡೆದಳು ನುಡಿದಳು. ರೂಹಿಲ್ಲದ ಕೇಡಿಲ್ಲದ ಸಾವಿಲ್ಲದ ಶ್ರೀ ಚನ್ನಮಲ್ಲಿಕಾರ್ಜುನನ ಸಾಕ್ಷಾತ್ಕಾರದ ಒಲ್ಮೆಗೆಅಮರೇಗೌಡ ಪಾಟೀಲ ಜಾಲಿಹಾಳ ( ಅಮರ್ಜಾ ) ಬು. ಬ. ನಗರ, ಕುಷ್ಟಗಿ.

ಕವನ: ಖಾಲಿಯಾಗಿಬಿಟ್ಟಿದೆ

ಖಾಲಿಯಾಗಿಬಿಟ್ಟಿದೆ ಮುಗ್ಧಜನರು ಅನುದಿನ ಉಸಿರುಗಟ್ಟಿ ಸಾಯುವುದ ಕಂಡು, ಮನಸ್ಸು ಮಮ್ಮಲ ಮರುಗಿದೆ, ಬದುಕು ಏಕೋ ಖಾಲಿ,ಖಾಲಿ ಅನಿಸತೊಡಗಿದೆ !!! ಬ್ರಹ್ಮಾಂಡವ ಶೋಧಿಸಿ, ಚಂದ್ರನ ಮೇಲೆ ಕುಣಿದು ಕುಪ್ಪಳಿಸಿ, ಮಂಗಳನ ಮೇಲೊಂದು ಹೊಸ ಬಡಾವಣೆಯ ನಿರ್ಮಿಸುವ ಕನಸು ಕಟ್ಟಿದ್ದ ಓ ಮನುಜಾ ವೈರಾಣು ದಾಳಿಗೆ ಮತ್ತೆ ಸಿಲುಕಿ ಹೈರಾಣಾದೆಯಾ !!! ಒಮ್ಮೆ ವಿಧಿ ನಿನ್ನ ಎಚ್ಚರಿಸಿತ್ತು, ಆಟಾಟೋಪವ ಬಿಡು, ಮನುಜನಾಗಿ ಮಾನವೀಯತೆಯ ಬಾಳು ಬಾಳೆಂದು ಎಚ್ಚರಿಸಿತ್ತು !! ಕಾಲದ ಸುಳಿಯಲ್ಲಿ ಸಿಲುಕಿ ಎಲ್ಲವ ಮರೆತೇ ಬಿಟ್ಟೆಯಲ್ಲಾ, ಮತ್ತೆ ಅಧಿಕಾರ,ಹಣ,ಅಂತಸ್ತುಗಳ ಬಣ್ಣದಾಟಕೆ ಸಿಲುಕಿಬಿಟ್ಟೆಯಲ್ಲಾ...

ಕವನ: ಸ್ವಾರ್ಥ

ಸ್ವಾರ್ಥ ಗದ್ದುಗೆಯೇರಲು ಹಣವನು ಎಸೆಯಿತು ಗಳಿಕೆಯ ತೃಷೆಯಲಿ ನಶೆಯ ನೀಡಿತು ಸ್ವಾರ್ಥದ ಮತವನು ಮುತ್ತಿ ಸಲಿಗೆಯ ಸುಲಿಗೆ ಮಾಡುತ ಒಸರುವ ಬೆವರಿನ ಬುತ್ತಿಯ ಕಟ್ಟಿತು ನೆತ್ತರು ಹಿಚುಕಿ,ನೆಕ್ಕಿ ಕಾಡಿತು ಕತ್ತಲು ಮುಕ್ಕಿ ಅನುದಿನ ಮತ್ತಿನಲಿ ಅಮೃತ ತುತ್ತಿನಲಿ ಕಡಲಾದರೂ ಕುಡಿದು, ಗತ್ತಿನಲಿ-ವಿಗತಿಯೆಡೆಗೆ ಒಂದನ್ಹತ್ತು ಸೇರಿಸಿತು ಸುಖದ ತಿರುಳ ಸವಿಯುತ ಸೇವಕನೆಂಬುದ ಮರೆಯಿತು ಅಡಿಗೊಮ್ಮೆ ಜೊಳ್ಳ ನುಡಿದು, ಪರರ ಬಾದೆಯನರಿಯದೆ ನ್ಯಾಯ ನೀತಿ ಮಾತಾಡಿತು ಕೃತಕ ಕೀರ್ತಿಯ ಪಡೆಯಿತು ವಿಕೃತ ಸೊಗದಲಿ ಹಾಡಿತು ಸುಕೃತ ಭಾವವಿರದೆ ಅಂಬರವೇರಿ ಕೈ ಬೀಸಿ ಕರಗಿತು ಯಾರೋ ಬಿತ್ತಿದ ಬೀಜ ಹೂ-ಕಾಯಿಗಳ ಬಿಡದೆ ತಿಂದು, ಒಳಗು ಹೊರಗೂ ಗಿಡದ ಬುಡದ ನೆರಳೂ ಬಿಡದೆ,ದೈತ್ಯ...

ಜಾನಪದದಲ್ಲಿ ಬಸವಣ್ಣ

ಅರಸ ಬಿಜ್ಜಳರಾಯ ಮರೆತಂದು ಕುಲ ಮತವ ಕರಸಿ ಬಸವನಿಗೆ ಒಪ್ಪಿಸಿದ| ಮಂತ್ರಿ ಪದ ಹರುಷದಲಿ ರಾಜ ಮುದ್ರಿಕೆಯ|| ಸಾಗಿ ಬಸವನು ಬಂದು ತೂಗಿದನು ಕಲ್ಶಾಣ ಹಾಗಿನಲಿ ಕಟ್ಟಿ ಅನುಭಾವ|ಮಂಟಪವ ಕೂಗು ಕೇಳುತಲಿ ಜನವೆದ್ದು|| ಕೂಡಿದರು ಹುರುಪಿನಲಿ ನಾಡ ಬಲ್ಲಿದರೆಲ್ಲ ಸೂಡ ಕಟ್ಟಿದರು ಶಿವ ನುಡಿಯ| ಕಾಯಕದ ಗೂಡಾತು ಲೋಕ ಜನ ಹಿಗ್ಗಿ| ಅರ್ಪಣೆಯು ಅನುಭಾವ ಹೆಪ್ಪುಗಟ್ಟುತು ಲೋಕ ಬೆಪ್ಪಾತು ನಾಕ ಕಾಯಕದ|ಹಾಲ್ದೊಳೆಯ ತೆಪ್ಪ ದಾಸೋಹ ತೇಲುತಲಿ|| ಉಂಡು ತೇಗಿತು ಲೋಕ ಕೊಂಡಾಡಿ ಕಾಯಕವ ಕಂಡ ಕಂಡಲ್ಲಿ...

ಕವನಗಳು (ಅಮರ್ ಜಾ – ಮಂಜುನಾಥ ಸಿಂಗನ್ನವರ್)

ಕವನಗಳು ನಾನು ಸುಳ್ಳು ಆರಂಭವಾದದ್ದೇ ನನ್ನ ಹೆಸರಿನಿಂದ, ಸುಳ್ಳೇ ನನ್ನ ಮನೆ ದೇವರು, ಸುಳ್ಳೇ ನನ್ನ ನಿಜ ಜೀವನ ! ಸುಳ್ಳು-ಸುಳ್ಳು , ಸುಳ್ಳೇ ನಾನು. ಸ್ವಾತಂತ್ರ್ಶದ ಆದಿಯಿಂದ ಹುಲುಸಾಗಿ ಬೆಳೆದದ್ದು ಸ್ವೇಚ್ಛೆಯಾಗಿ ಮೆರೆದದ್ದು ಅವಕಾಶ ಇತ್ತವರು ನೀವು- ನಾನು ಅಲ್ಲವೇ ?! ಸತ್ಶವನ್ನು ನುಂಗಿದ್ದು ಸುಳ್ಳು ನಿರ್ಭೀತಿಯ ನುಂಗಿದ್ದು ಭೀತಿ. ಫಲಿತಾಂಶ ಊಚವೋ ನೀಚವೋ, ಅನುಭವಿಸುವವರೇ ಪರಮ ಸುಖಿಗಳು ! ಹುಸಿ ಹಿರಿಮೆ-ಗರಿಮೆ, ಹುಸಿ ಅಹಂ-ಅಂತಸ್ತುಗಳ ಪ್ರಭಾತ್ ಪೇರಿ ಅಗೋ ಅಲ್ಲಿ ಆಧಿಪತ್ಶದ...

ಯುಗಾದಿ ಕವಿತೆಗಳು

ಯುಗಾದಿ ನೂತನ ವರುಷ ಬಂದಿದೆ ಹೊಸ ಹರುಷವ ತಂದಿದೆ ಯುಗದ ಆದಿ ಯುಗಾದಿ ಹಸಿರಿನ ಇಳೆಯೊಳು ನವ ಮಂದಹಾಸ ಕೋಗಿಲೆಗಳ ಇಂಪಾದ ಸ್ವರಮಿಡಿತ ವಸಂತನ ಆಗಮನದ ಸೂಚಕ ಯುಗಾದಿ ತೈಲ ಅಭ್ಯಂಜನ ಸ್ನಾನದ ಹೊಸ ಬಟ್ಟೆಯ ಧರಿಸಿ ಬೇವು ಬೆಲ್ಲವ ಮೆಲ್ಲುತ ಒಳಿತಿನ ನಿರೀಕ್ಷೆ ಚಾಂದ್ರಮಾನ ಸಂಧಿಸುವ ಪರ್ವಕಾಲ ಯುಗಾದಿ ರತ್ನ ಪಕ್ಷಿಯ ನೋಡುತ ಶುಭವ ನೆನೆಸುತ ಹೊನ್ನೆತ್ತು ಹಿಡಿಯುತ ಐದಣ ಪಡೆಯುತ ಪ್ರಕೃತಿಯಲಿ ನವ ಪರ್ವ ಮೂಡಲೆನುವ ಯುಗಾದಿ ವೈ.ಬಿ.ಕಡಕೋಳ ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿಚೈತ್ರಕಾಲ...

ಹರ್ನಾಳಗಿ ಕವಿತೆಗಳು

ಬಂದೊಮ್ಮೆ ನೋಡು ನೆನಪು ಇದ್ದರೆ ಶೋಕದೊಳಗೆನ್ನ ನೂಕಿ ಮಾತೆಲ್ಲ ಮೂಕ, ಭಾವದ ಬೇಲಿಯಾಚಿನ ನಗೆಯ ಬೆಂಕಿ ಎಲ್ಲೇ ಮೀರಿ ಕನಸ ಗಾಳಿ ಬಿಸಿ. ಮೌನವಾಗಿದೆ ನೆನಪು ಹೊದಿಕೆ ಹೊದ್ದು!! ಮೊದಲೇ ಕಾದ ದೇಹ ಸುಡುವ ನೆಲ. ಎದೆಯ ನೋವಿಗೆ ಸಿಗದ ಮುಲಾಮು, ಮರೆಯಾಗುತಿದೆ ನೆನಪ ನೀರ್ಗುದುರೆ. ಕಣ್ಣ ಕಪ್ಪಾಗಿ ನಿನ್ನ ನೆನಪಲಿ ನೆಲತಬ್ಬಿದ ದೇಹ!! ಮುತ್ತಿಕ್ಕಿ ಬಿತ್ತಿದ ಕನಸ ಭೀಜ. ಮೊಳಕೆ ಬಿರಿಯದೆ ಗರ್ಭಪಾತ. ಮಣ್ಣೋಳಗೆ ಗಡಗಡ ದಿನವೆಲ್ಲ ಅಳುತ, ಸುಖಿಸಿದೆ...

ಬೋವಿ ರಾಮಚಂದ್ರ ಹಾಗೂ ಎ ಎನ್ ರಮೇಶ ಕವನಗಳು

ನವಯಾನ. ಚಿಗುರಿನ ಮೊಳಕೆ ರಂಗೇರುವ ಪರ್ವ ಕಾನನದ ಯೌವನ ಶೃಂಗಾರಗೊಳ್ಳುವ ಜಾವ ಮಬ್ಬಿದ್ದ ಜಗವ ತಬ್ಬೇದ್ದೇಳಿಸಿ ದ್ಯುಮಣಿಯ ಕಿರಣವ ಧರೆಗಿಳಿಸಿ ನವಯಾನದ ಯುಗವು ಮೈದುಂಬಿ ಹಾಡಿತು. ಕ್ಷೀರ ಸಾಗರವು ಕೇನೆಯಾಗಿ ಬೇವು ಬೆಲ್ಲದ ಸಿಹಿಯು ಸವಿಯಾಗಿ, ಗಿರಿವನದ ಸಿರಿ ಬೆಳಕು ಮೂಡಿತು ಭುರಮೆಯ ತುಂಬೆಲ್ಲಾ ಹಸಿರ ಸೊಬಗು ಝೇಂಕಾರಿಸಿತು. ಕಬ್ಬಿಗನ ಕಾವ್ಯ ಕುಸುಮ ಕಟ್ಟಿತ್ತು ತೋರಣ ತಂಬುಳಿಯ ಹರುಷಕ್ಕೆ ಸಿಹಿಯ ಹೂರಣ ನವಚೇತನದ ಗರಿಯ ಕೆನ್ನೆಯನ್ನು ಸಿಹಿ ಗಾಳಿ ಸವಿದು ನೀಲಾಂಬರದ ವರ್ಷ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group