ಕವನ

ಕವನ: ಕಲಿಯುಗ

ಕಲಿಯುಗ ಕಲಿಯುಗದ ಕಾಲವಿದು ಪ್ರತಿದಿನವು ಹೊಸದು ಕಲಿಸುತಿದೆ ಹೊಸ ವಿಚಾರ ಮಾಚಿ ಮರೆಯಾಗುತಿದೆ ಆಚಾರ ಪ್ರೀತಿಯ ಬೆಲೆ ಅಳಿದು ಹೋಯಿತು ಕಾಮದ ಸೆಲೆಯಲಿ ಜಗವು ಮುಳುಗಿತು ಮಾನ ಮರ್ಯಾದೆ ಹೋದರೇನಂತೆ ಮೊಬೈಲ್ ಒಂದು ಜೊತೆಯಿರಬೇಕಂತೆ ನನ್ನವರು ತನ್ನವರು ಯಾರು ಕಾಣುತ್ತಿಲ್ಲ ಸಂಬಂಧ ಸಂಧರ್ಭ ಅರಿವಿಗೆ ಬರುತ್ತಿಲ್ಲ ಸಂಭ್ರಮಕ್ಕೆ ಸಂಭಾವನೆ ಬೇಕಾಗುತಿದೆಯಲ್ಲ ಸಂಪತ್ತು ಹೊತ್ತು ತರುತಿದೆ ಆಪತ್ತು ತಿಳಿತಿಲ್ಲ ಸಿಕ್ಕ ಸಿಕ್ಕವರ ಜೊತೆ ಮುದ್ದಾಟ ಗುದ್ದಾಟ ಬಿಕ್ಕಿ ಅಳುತ್ತಿದ್ದರು ಕೆಳಲ್ಲ ಹೆತ್ತವರ ನರಳಾಟ ಅಜ್ಞಾನದ ಬೆನ್ನಟ್ಟಿ ನಡೆಯುತಿದೆ...

ರೇಷ್ಮಾ ಕಂದಕೂರ, ಎನ್.ಶರಣಪ್ಪ, ಡಾ.ಲಕ್ಷ್ಮೀಕಾಂತ, ಯಲ್ಲಪ್ಪ ಹರ್ನಾಳಗಿ, ಮಹೇಂದ್ರ ಕುರ್ಡಿ, ಶರಶ್ಚಂದ್ರ ತಳ್ಳಿ ಕವನಗಳು

ಪ್ರೇಮ ಬಿರಿದ ಮೊಗ್ಗಿನ ಅನಾವರಣ ಸುರಿದ ಸೋನೆಯ ಆಹ್ಲಾದದಿ ಅರುಣ ಉದಯಿಸಿದ ಹೊನ್ನ ಕಿರಣ ಮನದಾಲಿಂಗನ ಬಯಸಿದ ಪ್ರೇಮ. ಕರುಣೆಯ ಹರಿಸಿದ ರಹದಾರಿ ಸೈರಣೆಗೆ ಬಲವ ತುಂಬಿದ ಸಿರಿ ಪಚ್ಚೆ ಪೈರಿನ ನವೋತ್ಸಾಹ ಬಳಲಿ ಬೆಂಡಾದ ಎದೆಗೆ ಅರಳಿದ ಕುಸುಮ ತಿಳಿ ನೀರ ಕೊಳಕೂ ಮಿಗಿಲು ನಂಬಿಕೆ ಪ್ರೇಮ. ಸಹಾನುಭೂತಿ ಪಸರಿಸಿ ಅನುಭವದ ಸಾರ ಸರಿ ಹೇಳಿದೆ ಪ್ರತಿಫಲ ಬಯಸದ ಅಪೇಕ್ಷೆ ಪರಿಮಾಣವಿಲ್ಲದ ಅಳತೆಗೋಲು ಪ್ರತಿಫಲಿತ ಬೆಳಕಿನ ಆವೇಗದಂತೆ ಪ್ರೇಮ. ರೇಷ್ಮಾ ಕಂದಕೂರಕೀರ್ತನಳ ಬಾಲಲೀಲೆ ಮುಷ್ಟಿ ಹಿಡಿದು...

ಕವನ: ನೀನ್ಯಾರು….?

ನೀನ್ಯಾರು....? ನಿನ್ನ‌ ಮಾತಿನ ಶೈಲಿಯ ಮೋಡಿ, ನೀ ಬಳಸುವ ಪದಪುಂಜವ ಕೇಳಿದರೆ , ಅನಿಸುತ್ತದೆ, ನಿಘಂಟಿನ ಪದಗಳು ನಿನಗೆ ಬಲುಸುಲಭವೇನೋ....? ಹಾಗಾದರೆ ನೀನ್ಯಾರು.........|೧| ಮೂಕ ಪ್ರಾಣಿ-ಪಕ್ಷಿಯೆಡೆಗೆ ನೀ ತೋರುವ ನಿಶ್ ಕಲ್ಮಶ ವಾತ್ಸಲ್ಯತೆಗೆ, ಲಾಲನೆ-ಪಾಲನೆ ಮಾಡುವ ರೀತಿ ನೋಡಿ, ಬೆಣ್ಣೆಯಂತೆ ಕರಗದೆ ಇರುವವರಾರು, ಹಾಗಾದರೆ ನೀನ್ಯಾರು.....?|೨| ಹಿರಿಯರಿಗೆ ನೀ ತೋರುವ ಗೌರವ-ಆದರಗಳ ನೋಡಿದರೆ , ಕಿರಿಯರಿಗೆ ತೋರುವ ನಿರ್ಮಲ ಪ್ರೀತಿ-ಕಾಳಜಿ ,ಮನದಲ್ಲಿ ನಿನ್ನ ಗೌರವಿಸದೆ ಇರುವವರಾರು... ಹಾಗಾದರೆ ನೀನ್ಯಾರು....?|೩| ದೀನ-ದಲಿತರ ಬದುಕಿನ ಬವಣೆಗಳ ನೋಡಿಮಿಡಿಯುವ ನಿನ್ನ...

ವೇಣು ಜಾಲಿಬೆಂಚಿ ಗಜಲ್ ಗಳು

ಗಜಲ್-೧ ಏನು ಹೇಳಲಿ ಬೇಜಾರಾಗುವ ಸಂಗತಿಗಳು ನೂರೆಂಟಿವೆ ಓ ಮುಸಾಫಿರ್ ಬಿಜಲಿಯ ಸುತ್ತ ನಗುತ ಮೈಸುಟ್ಟುಕೊಳ್ಳುವ ರೆಕ್ಕೆಗಳಿವೆ ಓ ಮುಸಾಫಿರ್ ನನ್ನ ಹಾಡಿನ ನೋವು ಮರೆಯಬೇಕೆಂದು ಬರೆಯುವೆ ಮತ್ತದೇ ನೋವು ಬರೆಯೆಳೆಯುವುದೆ ಅಂತರಂಗದ ಗುಹೆಗೂ ಮಿಗಿಲು ದಫನಾಗಲು ಬೇರೆ ಉಪಾಧಿಗಳೆಲ್ಲಿವೆ ಓ ಮುಸಾಫಿರ್ ನಂಬುವೆಯೋ ನಂಬದಿರುವೆಯೋ ಜೀವವೇ ಜೀವವನು ಬೇಸರಿಸಿಕೊಳುತಿದೆ ಈಗ ಎಚ್ಚರದ ಬದುಕು ಬದುಕಲು ಇಲ್ಲಿ ರಾಶಿಗಟ್ಟಲೆ ಮುಳ್ಳು ಚೆಲ್ಲಿವೆ ಓ...

ಕವನಗಳು

ಕಲ್ಲ ಮೇಲೆ ಬೆಳೆದ ಮರಕ್ಕೆ ನೀರು ಪೋಷಕಾಂಶ ನೀಡಿದ ಮಹಾಮಹಿಮ ಯಾರು? ಕಲ್ಲಮದ್ಯೆ ಜೀವಿಪ ಮಂಡೂಕಕ್ಕೆ ಆಹಾರ ನೀಡಿಪನಾರು? ಬಿಸಲು ಬೆಳಕು ನೀಡಿ ನಮ್ಮಪೋರೇವ ಸೂರ್ಯಗೆ ಬೆನ್ನೆಲುಬಾಗಿ ನಿಂತವನಾರು? ಬೆಳದಿಂಗಳ ಚಂದ್ರ ನಿಗೆ ತಂಪನೆರೆದವನಾರು? ಜೀವಜಲವಾಗಿ ನಮ್ಮ ದಾಹನಿಗುವ ಗಂಗಾಮಾತೆ ಯಾರ ಕೇಳಿ ಪ್ರವಹಿಸುವಳು? ಪ್ರಾಣವಾಯು ವಾಗಿ ಬಂದು ನಮ್ಮ ಉಸಿರು ಕಟ್ಟದಂತೆ ಗಾಳಿ ಬೀಸುವ ಮಹಾಮಹಿಮ ಯಾರು? ಆಹಾರ ಬೇಯಿಸಲೆಂದು ಬೆಂಕಿ (ಅಗ್ನಿ) ನೀಡಿಪನಾರು ? ಅಗ್ನಿ ,ವಾಯು, ಭೂತಾಯಿ, ವರುಣಗೆ...

ವೇಣು ಜಾಲಿಬೆಂಚಿ ಗಜಲ್ ಗಳು

ಗಜಲ್- ೧ ಹೂವಿನ‌‌ ಮಳೆಗರೆಯೆಂದು ಹೇಗೆ ಗೋಗರೆಯಲಿ ರಕ್ತದ ಹೊಳೆ ಹರಿಯುವಾಗ ಕಣ್ಣೀರ ಕೋಡಿ ಬೇಡವೆಂದು ಹೇಗೆ ಮೊರೆಯಿಡಲಿ ಅಶ್ರುವಾಯು ಸಿಡಿಸುತಿರುವಾಗ ಅನ್ನ ಮತ್ತು ಮಣ್ಣು ಎರಡೂ ಬೇರೆ ಬೇರೆಯಲ್ಲ ಅನ್ನ ತಿನ್ನುವವರಿಗೆ ಇದು ಗೊತ್ತು ಅನ್ನದ ಹೆಸರಲಿ ಅನ್ನದಾತನ ಭಯೋತ್ಪಾದಕನೆಂದು ಹೇಗೆ ಕರೆಯಲಿ ಮಣ್ಣು ಮುಕ್ಕಿಸುತಿರುವಾಗ ಒಪ್ಪತ್ತು ಗಂಜಿಗೆ ಇನ್ನೂ ತಿಪ್ಪಲು ತಪ್ಪಿಲ್ಲ ದೊರೆ ಕಾಳುಸಂತೆ ಬೀದಿಯ ಪಯಣ ನಕಲಿ ಗೊಬ್ಬರವ...

ಕವನ: ನೀಲಿಗಗನದಲಿ…

ನೀಲಿಗಗನದಲಿ... ನೀಲಿಗಗನದಲಿ ನಾಡ ಶಕ್ತಿಯದೋ..... ನುಡಿಯುತಿದೆ : //ಪ// ಸಾರ್ವಭೌಮ ತನ್ನ ಗುರಿಯೆಂದು ಕೇಸರಿ , ಬಿಳಿ, ಹಸಿರು ಮೂರು ತನ್ನ ಭಾತೃತ್ವದ ಪ್ರತೀಕವೆಂದು......!! //ಪ// ಮೇಲು- ಕೀಳು , ಬಡವ - ಬಲ್ಲಿದ ಜಾತಿ - ಪಂಥ , ಪಂಗಡಗಳಿಗೆಲ್ಲಾ ಒಂದೇ ವಿಧಿಯಂದು ಹಕ್ಕೊಂದೇ ಸಲ್ಲದು ಕರ್ತವ್ಯ ಪರಮ ಧ್ಯೇಯವೆಂದು !! //ಪ// ಹಿಂದೂ ಮಹಾಸಾಗರದ ಭೂಶಿರವು ಕಾಶ್ಮೀರದ ಮುಕುಟವು ಅಖಂಡ ಭೂಪಟವೆಂದು ದೇಶವಾಸಿಗಳಿಗೆಲ್ಲ ಒಂದೇ ಧರ್ಮ ಒಂದೇ ಕುಲ ಒಂದೇ...

ದೇಶಭಕ್ತಿ ಗೀತೆ: ರಾಷ್ಟ್ರಾಭಿಮಾನ

ರಾಷ್ಟ್ರಾಭಿಮಾನ ಸ್ವಾಭಿಮಾನದ ರಾಷ್ಟ್ರ ನಮ್ಮದು ಪ್ರಾಣ ಮೀಸಲು ಇಡುವೆವು ಸ್ವಾಭಿಮಾನದ ಸಮರ ಗೈಯುತ ವೀರ ಮರಣವ ಪಡೆವೆವು|| ಕಟ್ಟಿಕಂಕಣ ಬದ್ಧರಾಗುತ ವೈರಿ ಪಡೆಯನು ಹಳಿವೆವು ಕುಟ್ಟಿ ದೈತ್ಯರ ಶಿರವ ಛೇದಿಸಿ ತಾಯಿ ಪಾದವ ತೊಳಿವೆವು|| ವೈರಿ ಶೇಷವ ಕಿತ್ತು ಹೊಸೆದು ರಾಷ್ಟ್ರ ರಕ್ಷಿಸಿ ನಿಲ್ಲುವೆವು ಸೈನ್ಯ ಪಡೆಯದು ಗುಂಡು ಹಾರಿಸಿ ದಾಳಿಕೋರರ ಕೊಲ್ಲುವೆವು|| ಹಿಂದೂ ದೇಶವು ಎಂದೂ ಬಗ್ಗದು ತಂತ್ರ ಕುತಂತ್ರ ಆಟಕೆ ಮುಂದೆ ಗೋವು ಹಿಂದೆ ನೋವು ಕೊಡುವ ಹಿತಶತೃ ಕಾಟಕೆ || ರಾಷ್ಟ್ರಭಿಮಾನ ನಾವು ತೋರುತ ಯುದ್ಧ...

ಗಣರಾಜ್ಯೋತ್ಸವದ ನಿಮಿತ್ತ ಸಂವಿಧಾನ ಸ್ವರೂಪ ಕುರಿತು ನೀಳ್ಗವನ…

🌺☘️🌺☘️🌺☘️🌺☘️🌺☘️🌺☘️ ಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನ ಪೀಠಿಕೆಯ ಪರಿಧಿಯಲ್ಲಿ ಪಲ್ಲವಿಸಿದೆ ಸಾರ್ವಭೌಮತೆ,ಸಮಾಜವಾದಿ,ಜಾತ್ಯಾತೀತತೆ, ಗಣತಂತ್ರ,ನ್ಯಾಯ, ಸ್ವಾತಂತ್ರ್ಯ, ಸಮಾನತೆ ಬ್ರಾತೃತ್ವದ ದುಂಧುಭಿ ಜೀವದಾಯಿನಿ ಇದು ದಾಸ್ಯದ ಸಂಕೋಲೆಗೆ ಈ ಸಂವಿಧಾನ ನಮಗೆ ಸುವಿಧಾನ.. ಲಿಖಿತವೂ, ದೀರ್ಘವೂ, ಭಾರತಿಯರಿಗಿದು ಮಾರ್ಗವು... ಮನದಲ್ಲಿ ಮಡುಗಟ್ಟಿದ ಅಸಮಾನತೆಯ ಮೌನಕ್ಕೆ ,ಸಮಾನತೆಯ ಬೆಳಕ ಚೆಲ್ಲುವ ನವ್ಯ ಚಿಂತನೆಗಳ ಸಿರಿದೀಪವು... ಶತ- ಶತಮಾನಗಳ ದಾಸ್ಯದ ಕಾರ್ಗತ್ತಲೆಯ ಅಳಿಸಿ ದಿವ್ಯಚೇತನದ ಮಾನವೀಯತೆಯನ್ನು ಎಲ್ಲರಲ್ಲೂ ಬೆಳೆಸಿ ಭವ್ಯ ಭಾರತಕ್ಕಿದುವೆ ಭದ್ರ ಬುನಾದಿ ಈ ಸಂವಿಧಾನ ನಮಗೆ...

ಗಣರಾಜ್ಯೋತ್ಸವ ಕವನಗಳು

ಪ್ರಜಾರಾಜ್ಯ ದಿನ 🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬನ್ನಿ ಬನ್ನಿ ಗೆಳೆಯರೇ ಪ್ರಜಾರಾಜ್ಯ ದಿನವಿಂದು ಎಲ್ಲರೂ ಕೂಡೋಣ ತಾಯಿ ಸೇವೆ ಮಾಡೋಣ ಸಂತಸದಿ ಸೇರಿ ಇಂದು ದೇಶಭಕ್ತರ ನೆನೆಯೋಣ ದೇಶಸೇವೆಗಾಗಿ ನಮ್ಮ ಜೀವಗಳ ಮುಡಿಪಿಡೋಣ.. ನ್ಯಾಯ ನೀತಿ ಧರ್ಮಗಳ ದಂಡ ಹಿಡಿದು ನಿಂತು ತ್ಯಾಗ ಸಹನೆ ಶಾಂತಿಗಳ ಮಂತ್ರ ಪಠಿಸಿ ಇಂತು ಕೆಂಪುಕೋಟೆ ಮೇಲೆ ನಮ್ಮ ತ್ರಿವರ್ಣ ಧ್ವಜ ಹಾರಿತು ಜನಮನಗಳಲಿ ಸುಭೀಕ್ಷತೆಯ ಸಾರಿತು... ಪ್ರಜಾಪ್ರಭುತ್ವದ ಅಡಿಯಲಿ ಗಣರಾಜ್ಯ ಪಡೆಯಲಿ ಪ್ರಜೆಗಳೇ ಪ್ರಜೆಗಳಿಗಾಗಿ ದೇಶ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group