ಪ್ರಬಂಧ

ಪ್ರಬಂಧ : ಗಂಡ ಹೆಂಡತಿ ಜಗಳ ಉಂಡು ಮಲಗಿದ ಮೇಲೂ……..!

ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೂ ಎನ್ನುವ ಮಾತು ಬರಬರುತ್ತಾ ಗಂಡಹೆಂಡತಿ ಜಗಳ ಉಂಡು ಮಲಗಿದ ಮೇಲೂ ಎನ್ನುವಂತಾಗಿದೆ. ಹಾಗಂತ ನಾನು ನಮ್ಮ ಬಗ್ಗೆ ಹೇಳ್ತಾಯಿಲ್ಲ ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರುವ ವರದಿಗಳು ಮತ್ತು ನಮಗೆ ಗೊತ್ತಿರುವ ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳು ಕಾರಣ.ಗಂಡ ಹೆಂಡತಿಯ ಮಧ್ಯೆ ಜಗಳ ಸರ್ವೇ ಸಾಮಾನ್ಯ ಗಂಡನ ಜೊತೆ ಜಗಳ...

ಪ್ರಬಂಧ : ಎಲ್ಲರ ಮನೆಯ ದೋಸೆನೂ………!?

ಎಲ್ಲರ ಮನೆಯ ದೋಸೇನೂ ತೂತು...ಅಲ್ಲ ತಪ್ಪು ಯಾಕೆ ಗೊತ್ತ ಕೆಲವರ ಮನೆಯ ದೋಸೆಗೆ ತೂತೇ ಇರಲ್ಲ ಯಾಕೆಂದರೆ ದೋಸೆ ಮಾಡುವ ಪದ್ದತಿ ಪ್ರಕಾರ ಮಾಡಿದರೆ ತೂತಾಗಬಹುದು ಆದರೆ ಬೆಳಿಗೆ ದೋಸೆನೇ ಬೇಕೆಂದು ಹಟಮಾಡುವವರಿಗಾಗಿ ತಕ್ಷಣ ಮಾಡಬಹುದಾದ ದೋಸೆಗೆ ಇತ್ತೀಚೆಗೆ ತೂತೇ ಇರಲ್ಲ....ಎಲ್ಲರ ಮನೆಯ ಮನೆಯ ದೋಸೆಗೆ ತೂತು ಎಂಬ ಮಾತಿಗೂ ನಮ್ಮ ಬದುಕಿಗೂ ಅವಿನಾಭಾವ...

ಪ್ರಬಂಧ : ತೇರು ಹರಿದಾವೋ ತಾನಕ್ಕೆ ನಿಂತಾವೋ

ಮ ನೆಯ ಪೈಂಟಿಂಗ್ ಕೆಲಸ ನಡೆದಿತ್ತು. ಮನೆಯ ಪಾತ್ರೆ ಪದಾರ್ಥಗಳನ್ನು ಅತ್ತಿಂದಿತ್ತ ಇಟ್ಟಾಡಿ ಸುಸ್ತಾಗಿ ಹೋಗಿದ್ದೆ. ಮೂರು ದಿನಗಳಲ್ಲಿ ಮುಗಿಸಿಕೊಡುವೆ ಎಂದಿದ್ದ ಅಕ್ಬರ್ ಪುಣ್ಯಾತ್ಮ ಹದಿನೈದು ದಿನ ತೆಗೆದುಕೊಂಡ. ಮನೆ ತುಂಬಾ ದೂಳಿನ ರಾಶಿ ಜೊತೆಗೆೆ ಎಲ್ಲೆಲ್ಲಿ ನೋಡಿದರೂ ಪುಸ್ತಕಗಳೇ! ನೋಡಿ ನೋಡಿ ಬೇಸರಗೊಂಡು ಮಡದಿ ಶಕುಂತಲೆ ಸಿಟ್ಟಿನಿಂದ ರೇಗಾಡಿ ಆಗಿಂದಾಗ್ಗೆ ನನ್ನಿಂದ ಕೆಲಸ...

ಡಿಜಿಟಲ್ ಅಂಚೆ ಕಚೇರಿಯಲ್ಲಿ ತುಕ್ಕು ಹಿಡಿದ ಅಂಚೆ ಡಬ್ಬ !

ಅಂಚೆ ಡಬ್ಬ (ಪೋಸ್ಟ್ ಬಾಕ್ಸ್) ಸುಮಾರು ೨೦೦೦ ಇಸವಿಯ ಹಿಂದೆ ತಕ್ಕ ಮಟ್ಟಿಗೆ ಮಾನ್ಯತೆ ಪಡೆದ ಸಂಚಾರ ವಿಷಯದ ಡಬ್ಬವಾಗಿತ್ತು , ಅಂಚೆ ಡಬ್ಬವನ್ನು ನೆನೆಯುವ ಕಾಲದಲ್ಲಿ ನಮ್ಮೂರಿನ ಅಂಚೆ ಡಬ್ಬ ತುಕ್ಕು ಹಿಡಿದು ಮರಕ್ಕೆ ನೇತಾಡುತ್ತಿದೆ , ನಾನು ಅಂಚೆ ಕಚೇರಿಯ ಬಗ್ಗೆ ಮಾತನಾಡುತ್ತಿಲ್ಲ , ಅಂಚೆ ಕಚೇರಿ ಯಾವಾಗಲೂ ಇರುತ್ತೆ ಹಾಗೆ...

ದಿನಕ್ಕೊಬ್ಬ ಶರಣ ಮಾಲಿಕೆ

ಏಲೇಶ್ವರ ಕೇತಯ್ಯನವರುಕರ್ನಾಟಕದ ಮಹತ್ ಸಾಧನೆಯ ಇತಿಹಾಸದಲ್ಲಿ ಶಿವಶರಣರ ಸ್ಥಾನ ಪೂಜನನೀಯವಾದುದು. ಯುಗ ಪ್ರವರ್ತಕ ಶಕ್ತಿಯಾಗಿ ಸ್ಥಾವರ ಮೌಲ್ಯಗಳನ್ನು ಅಲುಗಿಸಿ, ಚಲನ ಶೀಲ ಮೌಲ್ಯದ ಪ್ರತೀಕವೆನಿಸಿದವರು ಶಿವ ಶರಣರು. ದಲಿತರು, ಶೋಷಿತರು, ಕೆಳವರ್ಗದವರು ಮೊದಲ ಬಾರಿಗೆ ವಾಸ್ತವಕ್ಕೆ ಸ್ಪಂದಿಸಿ ಸಾಹಿತ್ಯದ ಮುಖಾಂತರ ತಮ್ಮ ಅನಿಸಿಕೆಯನ್ನು ಸ್ಪಷ್ಟಪಡಿಸಿದ್ದು ಇದೇ ಸಂದರ್ಭದಲ್ಲಿ.ಅರಮನೆ ರಾಜಾಶ್ರಯಗಳಲ್ಲಿ ಮರೆತು ನಿಂತ ಪಂಡಿತರ, ಪುರೋಹಿತಶಾಹಿಗಳ...

ಕಾಡಿದ ಗಜಲ್ ಕಥನ

    ಗಜಲ್ ಕಾವ್ಯ ಮತ್ತು ಸಂಗೀತದ ಒಂದು ನಿಗೂಢ ಪ್ರಕಾರವಾಗಿದೆ. ಇದು ಏಳನೆಯ ಶತಮಾನದ ಅರೇಬಿಯಾದಲ್ಲಿ ತನ್ನ ಬೇರುಗಳನ್ನು ಕಂಡುಕೊಳ್ಳುತ್ತದೆ. ನಿರರ್ಗಳವಾದ ಪದ್ಯಗಳಲ್ಲಿ ಅರ್ಥಪೂರ್ಣ ಪದಗಳ ಸೂಕ್ಷ್ಮ ಬಳಕೆಯ ಮೂಲಕ ಗಜಲ್ ಗಳು ನಮ್ಮೊಳಗೆ ಆಳವಾದ ಭಾವನೆಯನ್ನು ಪುನರುಜ್ಜೀವನಗೊಳಿಸುತ್ತವೆ. ಗಜಲ್ ಪ್ರಾಸಬದ್ದ ದ್ವಿಪದಿಗಳ ಅನುಕ್ರಮವಾಗಿದೆ. ಇದು ಪಲ್ಲವಿ ಅಥವಾ ಪುನರಾವರ್ತಿತ ಪದ ಗುಚ್ಚವನ್ನು...

ನೀರೊಲೆ ( ಪ್ರಬಂಧ )

ನಮ್ಮೂರ ಕೋಟೆಯಲ್ಲಿ ಒಂದು ರೈಸ್ ಮಿಲ್ ಇತ್ತು. ಅದರ ಹೆಸರೇನಿತ್ತು ನೆನಪಿಲ್ಲ. ಮೊನ್ನೆ ಮನೆಗೆ ಬಂದ ಯಾಕೂಬ ಅದು ಮಹಬೂಬಿಯ ರೈಸ್ ಮಿಲ್, ಅದು ನಮ್ಮ ಅಜ್ಜ ಅಜೀಜ್‍ಖಾನ್‍ರದು ಎಂದನು.ಈ ಮಿಲ್‍ಗೆ ಸುತ್ತಲ ಹಳ್ಳಿಗಳಿಂದ ರೈತರು ಗಾಡಿಗಳಲ್ಲಿ ಭತ್ತ ಏರಿಕೊಂಡು ಮಿಲ್ ಮಾಡಿಸಲು ಬರುತ್ತಿದ್ದರು. ನಮಗೆ ಚಂಗರವಳ್ಳಿ ನಾಲೆ ಕೆಳಗೆ ಗದ್ದೆ ಇತ್ತು. ಸುಗ್ಗಿಕಾಲದಲ್ಲಿ...

ವಿಶ್ವ ಜಲದಿನ

ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳಿಗೂ ನೀರು ಮೂಲವಾಗಿದೆ. ಈ ನೀರಿನ ಅರಿವಿಗಾಗಿ ಹಾಗೂ ಸಂರಕ್ಷಣೆಗಾಗಿ ಮಾರ್ಚ ೨೨ ರಂದು ವಿಶ್ವ ಜಲ ದಿನ ಆಚರಣೆ ಮಾಡಲಾಗುತ್ತದೆ. ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಸುರಕ್ಷಿತವಾಗಿ ಬಿಟ್ಟು ಹೋಗಬೇಕಾಗಿರುವದರಿಂದ ನಾವೆಲ್ಲ ನೀರಿನ ಬಳಕೆ ಹಾಗೂ ಉಳಿಕೆಯ ಮಹತ್ವವನ್ನು ಅರಿವುದು ಮುಖ್ಯವಾಗಿದೆ.ನೀರು ವಿಶ್ವದ ೭೦೦ ಕೋಟಿ ಜನರಿಗೆ ಹಾಗೂ...

ಕರ್ನಾಟಕ ರಾಜ್ಯೋತ್ಸವ

1956 ನೇ ಇಸ್ವಿ ನವ್ಹೆಂಬರ 1 ರಂದು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಬಹುತೇಕ ಕನ್ನಡ ಪ್ರದೇಶಗಳು ಒಂದುಗೂಡಿ ವಿಶಾಲ ಮೈಸೂರು ಆಗಿ ರೂಪಗೊಂಡು ಕರ್ನಾಟಕ ಏಕೀಕರಣ ಕನಸು ನನಸಾದ ದಿನ. ವಿಶಾಲ ಮೈಸೂರು ಎಂದೇ ಆರಂಭಗೊಂಡ ಈ ಪ್ರದೇಶ ಕರ್ನಾಟಕ ಎಂಬ ಮೂಲ ನಾಮವನ್ನು ಪಡೆಯಲು ಒಂದು...

ಕೊರೋನಾಕ್ಕೆ ವರ್ಷ ; ಹದಗೆಟ್ಟ ಬದುಕಿನ ನೆನಪು ನಿರಂತರ

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡು ಜಗದಾದ್ಯಂತ ವ್ಯಾಪಿಸಿ ಅಪಾರ ಸಾವು ನೋವಿಗೆ ಕಾರಣವಾಗಿದೆ ಎಂದು ಹೇಳಲಾದ ಕೊರೋನಾ ವೈರಸ್ ಬಂದ ನಂತರ ಸಾಮಾನ್ಯವಾದ ನೆಗಡಿಯ ಚಿಕಿತ್ಸೆಗೂ ವೈದ್ಯರ ದೃಷ್ಟಿಕೋನ ಬದಲಾಗಿದೆ. ಕೊರೋನಾ ಇರಬಹುದಾ ? ಎಂಬ ಸಂದೇಹದಿಂದಲೇ ಅವರ ಚಿಕಿತ್ಸೆ ಆರಂಭವಾಗುತ್ತದೆ. ಮುಖ್ಯವಾಗಿ ರೋಗಿಯ ಶರೀರದ ಆಮ್ಲಜನಕದ ಪ್ರಮಾಣ ಹಾಗೂ ಜ್ವರದ ತೀವ್ರತೆಯನ್ನು ಅಳೆಯಲಾಗುತ್ತದೆ....
- Advertisement -spot_img

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...
- Advertisement -spot_img
error: Content is protected !!
Join WhatsApp Group