ಸಿನಿಮಾ

ಮಾಡೆಲಿಂಗ್ ನಲ್ಲಿ ಮೂಡಲಗಿಗೆ ಎರಡು ಪ್ರಶಸ್ತಿ

ಮೂಡಲಗಿ - ಇತ್ತೀಚೆಗೆ ಮೈಸೂರಿನ ಕಿಂಗ್ಸ್ ಎಲ್ಡೆನ್ ರೆಸಾರ್ಟ್ನಲ್ಲಿ ನಡೆದ ತಿಬ್ಬಾಸ್ ಗ್ರುಪ್ ಅರ್ಪಿಸುವ ತಿಬ್ಬಾಸ್ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಸೀಸನ್ 2 ನಲ್ಲಿ ಇದೇ ಮೊದಲ ಬಾರಿಗೆ ತಿಬ್ಬಾಸ್ ಗ್ರೂಪ್ ವತಿಯಿಂದ 16 ವಿಭಾಗಗಳನ್ನು ಪರಿಚಯಿಸಲಾಯಿತು. ಈ ಸ್ಪರ್ಧೆಯಲ್ಲಿ ಫ್ಯಾಷನ್ ಲೋಕದಲ್ಲೆ ಮೊದಲ ಬಾರಿಗೆ ತಿಬ್ಬಾಸ್ ಗ್ರುಪ್ ಸಂಸ್ಥೆಯು ಫಾರ್ಮರ್ ಥೀಮ್ ಆಯೋಜಿಸಿತ್ತು....

ಭರದಿಂದ ಸಾಗಿದ ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿಯವ' ಅನಿಮೇಶನ್ ಚಲನಚಿತ್ರ ‘ಹುಬ್ಬಳ್ಳಿಯವ’ ಎಂಬ ಹೆಸರಿನಲ್ಲಿಯೇ ಸಿನಿ ರಂಗವನ್ನು ಆಕರ್ಷಿಸುವಲ್ಲಿ ಹುಬ್ಬಳ್ಳಿಯ ನಿರ್ದೇಶಕ ಬಾಬಾ ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕದ ಜನ ಹೊಸತನದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಎನ್ನುವುದನ್ನು ಸಾಬೀತು ಪಡಿಸಲು ಬಾಬಾ ಮುಂದಾಗಿದ್ದಾರೆ. ಅನಿಮೇಶನ್ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ. ಇದನ್ನು ಮಾಡಲು ತಾಳ್ಮೆ ಹೆಚ್ಚು ಬೇಕು.ಈ ಸಿನಿಮಾ ಮಾಡಲು ಸಮಯವೂ...

“ನಿನ್ನ ನೆನಪಿನಲಿ ” ಚಿತ್ರೀಕರಣ ಮುಕ್ತಾಯ

ಹುಬ್ಬಳ್ಳಿ : ಬೆಳದಿಂಗಳು ಸಿನಿ ಕಂಬೈನ್ಸ್ ಹುಬ್ಬಳ್ಳಿ ಅವರು ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರ 'ನಿನ್ನ ನೆನಪಿನಲಿ' ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದೆ. ಚಿತ್ರವು 45 ದಿನಗಳವರೆಗೆ ಎರಡು ಹಂತದಲ್ಲಿ ಬ್ಯಾಡಗಿ, ಕಾಗಿನೆಲೆ, ಹಾವೇರಿ ಜಿಲ್ಲೆ ಯ ಸುತ್ತ- ಮುತ್ತ ಚಿತ್ರೀಕರಿಸಲಾಗಿದೆ. ಹಾಡಿನ ಚಿತ್ರೀಕರಣ ವನ್ನು ಮುಂಡಗೋಡ ಸುತ್ತಮುತ್ತಲಿನ ರಮಣೀಯ...

“ರಾಜಿ” ಚಲನಚಿತ್ರ ಸಂಗೀತ ನಿರ್ದೇಶಕ ಉಪಾಸನಾ ಮೋಹನ್

ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೇ ಇಲ್ಲ ಗಾನಕೆ ಒಲಿಯದ ದೇವರೇ ಇಲ್ಲ, ಗಾನವೇ ತುಂಬಿದೆ ಈ ಜಗವೆಲ್ಲ, ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ ಉಪಾಸನೆ ಚಲನಚಿತ್ರದ ಈ ಗೀತೆ ಕಾವ್ಯಶಕ್ತಿಯ ಮಹತ್ವ ಅದರ ಸ್ವರಸಂಯೋಜನೆಗಿರುವ ಮಹತ್ವವನ್ನು ಸೊಗಸಾಗಿ ಹೇಳಿದೆ.ಒಬ್ಬ ಕವಿ ಒಂದು ಕವನ ರಚನೆ ಮಾಡಿದರೆ ಅದರ ಭಾವವನ್ನು ಅರಿತ ಗಾಯಕ ಅದಕ್ಕೊಂದು...

‘ವಿಜಯ ಪತಾಕೆ’ ಚಲನಚಿತ್ರದ ಟೈಟಲ್ ಅನಾವರಣ

ಕೊಪ್ಪಳ: ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್‌ರವರು ನಿರ್ಮಿಸುತ್ತಿರುವ ‘ವಿಜಯ ಪತಾಕೆ’ ಕನ್ನಡ ಚಲನಚಿತ್ರದ ಟೈಟಲ್ ಪೋಸ್ಟರ್ ಅನಾವರಣ ಕಾರ್ಯಕ್ರಮ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಜರುಗಿತು. ಶ್ರೀ ಮ.ನಿ.ಪ್ರ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಟೈಟಲ್ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ನಟ, ನಿರ್ಮಾಪಕ, ನಿರ್ದೇಶಕ ಆರ್.ಶೈನ್ ,...

ಬೀದರ್ ನಲ್ಲಿ ಕೆಜಿಎಫ್ ೨ ಘರ್ಜನೆ

ಬೀದರ - ಸ್ಥಳೀಯ ಬಿಗ್ ಬಜಾರ್ ನಲ್ಲಿರುವ ಸಪ್ನಾ ಥಿಯೇಟರ್ ನಲ್ಲಿ ಕೆಜಿಎಫ್ - 2 ಸಿನೆಮಾ ಬಿಡುಗಡೆಯಾಗಿದ್ದು ಕಿಕ್ಕಿರಿದು ಅಭಿಮಾನಿಗಳು ಜಾಕಿ ಭಾಯ್ ಗೆ ಜೈ ಹೇಳಿದರು. ನಗರದ ಸಪ್ನಾ ಚಿತ್ರಮಂದಿರದಲ್ಲಿ ಮೊದಲನೇ ಶೋ ಬೆಳಿಗ್ಗೆ ಆರಂಭವಾಯಿತು. ಬಹುತೇಕ ಟಿಕೆಟ್ ಗಳು ನ ಮುಂಚೆಯೇ ಸೋಲ್ಡ್ ಔಟ್ ಆಗಿದ್ದು ಬೀದರ ಅಲ್ಲದೆ ರಾಜ್ಯ, ಅಂತಾರಾಜ್ಯವಾಗಿ...

ಬೆಳ್ಳಿ ತೆರೆಗೆ ಬಂದ ಭೂಮಿಕಾ

ಬೆಳ್ಳಿತೆರೆ ಅಂದರೆ ಅದೊಂದು ಕಲಾವಿದರ ದೊಡ್ಡ ಸಮುದ್ರ ಅದರಲ್ಲಿ ಗುರುತಿಸಿಕೊಳ್ಳುವುದು ಅಂದರೆ ಸಾಮಾನ್ಯದ ವಿಷಯವಲ್ಲ. ಅಂತ ಸಮುದ್ರದಲ್ಲಿ ಈಜಿ ಇಂದು ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಈ ಪ್ರತಿಭೆ ಭೂಮಿಕಾ. ಭೂಮಿಕಾ ಮೂಲತಃ ರಾಜ್ಯದ ರಾಜಧಾನಿ ಬೆಂಗಳೂರಿನವರು. ಬೆಂಗಳೂರಿನಲ್ಲಿ ಜನಿಸಿದ ಇವರು ವಿದ್ಯಾಭ್ಯಾಸ ಎಲ್ಲಾ ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ತಂದೆ ಮಂಜುನಾಥ, ತಾಯಿ ಪದ್ಮಾ. ಭೂಮಿಕಾ ಚಿಕ್ಕಂದಿನಿಂದಲೂ ಪತ್ರಕರ್ತೆ ಆಗಬೇಕು ಎಂಬುದು...

“ಬೀ ಪಾಸಿಟಿವ್” ಚಿತ್ರದಲ್ಲಿ ಲಕ್ಕಿ ಎಸ್ ವಿಶ್ವಕರ್ಮ ಅಭಿನಯ

ನಮ್ಮಲ್ಲಿ ನಮಗೆ ತಿಳಿಯದೇ ನಮ್ಮೊಳಗಿರುವ ಎಲ್ಲ ನೆಗಟಿವಿಟಿ ಗಳನ್ನ ತೆಗೆಯುವ ಚಿತ್ರ ಈ "ಬೀ ಪಾಸಿಟಿವ್". ಪಾಸಿಟಿವ್ ಅನ್ನೋ ಪದವೇ ಭಯ ಹುಟ್ಟಿಸೋ ಈ ಕಾಲಘಟ್ಟದಲ್ಲಿ ಎಲ್ಲರಿಗೂ ಧೈರ್ಯ ತುಂಬುವುದರೊಂದಿಗೆ ಅಡಗಿರುವ ಮಾನವಿಯತೆಯನ್ನು ಹೊರತೆಗೆಯಲು ಬೀ ಪಾಸಿಟಿವ್ ಅಂತಲೇ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕ ವೀರ. ಮೂಲತಃ ಬೆಂಗಳೂರಿನವರೆ ಆದ ಉಪೇಂದ್ರ ಅವರ Inspiration ಲ್ಲಿ ಬೆಳೆದಂಥ...

2021 ಮಿಸ್ ಕರ್ನಾಟಕ ಟೈಟಲ್ ಪಡೆದುಕೊಂಡ ಕನ್ನಡದ ನಟಿ ಶೈಲಜಾ ಸಿಂಹ

ಇತ್ತೀಚೆಗೆ ನಡೆದ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಎನ್ನುವ ಸಂಸ್ಥೆ ಆಯೋಜನೆ ಮಾಡಿದ್ದ ,ಫ್ಯಾಷನ್ ಶೋ ನಲ್ಲಿ 2021 ಮಿಸ್ ಕರ್ನಾಟಕ ಟೈಟಲನ್ನು ಶೈಲಜ ಸಿಂಹ ಅವರು ಮುಡಿಗೇರಿಸಿಕೊಂಡಿದ್ದಾರೆ. ನಟಿಯಾಗಿ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಹರಿಪ್ರಿಯಾ ಅವರ ಜೊತೆ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆ ಬಿಡುಗಡೆಗೆ ರೆಡಿಯಾಗುತ್ತಿರುವ ಟೆಡ್ಡಿ ಬೇರ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿ...

‘ಪ್ರಶ್ನಾರ್ಥಕ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಉತ್ತರ ಕರ್ನಾಟಕದ ನಟರು ಎತ್ತರಕ್ಕೆ ಬೆಳೆಯಲಿ: ಶಾಸಕ ರಮೇಶ ಭೂಸನೂರ

ಸಿಂದಗಿ: ಉತ್ತರ ಕರ್ನಾಟಕದ ಯುವಕರು ಸಿಂದಗಿಯ ಪ್ರತಿಭೆಗಳು ಹೊಸ ಚಿತ್ರ "ಪ್ರಶ್ನಾರ್ಥಕ" ಚಲನಚಿತ್ರದಲ್ಲಿ ನಟಿಸಿ ಚಿತ್ರರಂಗ ಭೂಮಿಗೆ ಮೊದಲ ಹೆಜ್ಜೆ ಇಡುತಿದ್ದಾರೆ. ಉತ್ತರ ಕರ್ನಾಟಕದ ಯುವ ನಟರು ಎತ್ತರಕ್ಕೆ ಬೆಳೆಯಲಿ ಎಂದು ನೂತನ ಶಾಸಕ ರಮೇಶ ಭೂಸನೂರ ಹೇಳಿದರು. ಗುರುವಾರ ಶಾಸಕರ ಸ್ವ ನಿವಾಸದಲ್ಲಿ "ಪ್ರಶ್ನಾರ್ಥಕ" ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ...
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -
close
error: Content is protected !!
Join WhatsApp Group