ಸುದ್ದಿಗಳು

ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದಲ್ಲಿ “ಹುತಾತ್ಮರ ದಿನ” ಆಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಜ.30 ರಂದು "ಹುತಾತ್ಮರ ದಿನ" ಆಚರಣೆ ಮಾಡಲಾಯಿತು.ಮುಂಜಾನೆ 11 ಗಂಟೆಗೆ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.ಪ್ರತಿ ವರ್ಷ ಜನವರಿ 30 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಅಂಗವಾಗಿ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಈ ದಿನದಂದು ಬೆಳಗ್ಗೆ 11...

ಕರ್ನಾಟಕ ಸರ್ವೋದಯ ಮಂಡಲದಿಂದ ಗಾಂಧಿ ಚಿಂತನೆಯ ಬೀಜ

ನಾಲ್ಕು ವರ್ಷಗಳಲ್ಲಿ 68 ವಿದ್ಯಾಸಂಸ್ಥೆ, 5 ಕಾರಾಗೃಹಗಳಲ್ಲಿ ಮೌಲ್ಯ ಶಿಕ್ಷಣಬೆಂಗಳೂರು - ಗಾಂಧೀ ಚಿಂತನೆ ಮತ್ತು ಸರ್ವೋದಯ ಸಿದ್ಧಾಂತಗಳನ್ನು ಯುವಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯದಲ್ಲಿ  ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಆಗಸ್ಟ್ 2022 ರಿಂದ ಜನವರಿ 2026ರವರೆಗೆ ರಾಜ್ಯದ 68 ಶಾಲಾ–ಕಾಲೇಜುಗಳು ಹಾಗೂ ಐದು ಕಾರಾಗೃಹಗಳಲ್ಲಿ ಗಾಂಧೀ ಮೌಲ್ಯಾಧಾರಿತ ಚಿಂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ...

ಹಣ ಡಬಲ್ ನೀಡುವುದಾಗಿ ಮಾಜಿ ಸೈನಿಕರಿಂದ ವಂಚನೆ

ಬೀದರ - ರಿಯಲ್‌ ಎಸ್ಟೇಟ್ ನಲ್ಲಿ ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂದು ಮಾಜಿ ಸೈನಿಕರಿಬ್ಬರು ಜನರನ್ನು ನಂಬಿಸಿ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.ಹರಿದಾಸ ತಂದೆ ನರಸಿಂಗರಾವ ಬಿರಾದಾರ ( ಮಾಜಿ ಸೈನಿಕ ) ಮತ್ತು ಸಂತೋಷ ತಂದೆ ಕೇಶವ ಶಿರೋಳೆ ( ಮಾಜಿ ಸೈನಿಕ)...

ದೇವಿಯ ಗ್ರಂಥವು ಚಿಂತಾಮಣಿಗಿಂತ ಅಧಿಕ -ಶರಣಬಸವ ಶಾಸ್ತ್ರಿಗಳು

ಮುಧೋಳ - ಸಾಧನದಿಂದಾಗದ ಕಾರ್ಯಗಳು ನೆನಹು ಮಾತ್ರದಿಂದಾಗುವುದು ಆದ್ದರಿಂದ ಜಗನ್ಮಾತೆ ದೇವಿಯ ಗ್ರಂಥವು ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳಿಗಿಂತ ಅಧಿಕವಾಗಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.ಅವರು ತಾಲೂಕಿನ ಸುಕ್ಷೇತ್ರ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಗ್ರಾಮದ ಗ್ರಾಮದೇವತಾ ಆರಾಧನೆ. ವಾರದ ಆಚರಣೆ ನಿಮಿತ್ತ ಶುಕ್ರವಾರ ಬೆಳಿಗ್ಗೆ  ಪ್ರಾರಂಭಗೊಂಡ...

ಸ್ಕೇಟಿಂಗ್‌ನಲ್ಲಿ ಜ್ಯೋತಿ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿಯರ ವಿಶ್ವ ದಾಖಲೆ

​ಬೆಳಗಾವಿ: ಇಲ್ಲಿನ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿನಿಯರು ಸ್ಕೇಟಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.​ಆರನೇ ತರಗತಿಯ ಲಾವಣ್ಯ ಹಾಗೂ ಮೂರನೇ ತರಗತಿಯ ಮನಸ್ವಿ ಭಂಡಾರಿ ಸತತ ೧ ಗಂಟೆ ೨೬ ನಿಮಿಷ ೨೬ ಸೆಕೆಂಡ್‌ಗಳ ಕಾಲ ಬಿಡುವಿಲ್ಲದೆ ಸ್ಕೇಟಿಂಗ್ ಮಾಡುವ ಮೂಲಕ 'ಏಷ್ಯನ್...

ಲೇಖನ : ಊರ ಮುಂದಿನ ಅರಳಿ ಮರ

‘ಬನ್ನಿ ಕವಿಗಳೇ, ಬಹಳ ದಿನಗಳ ಮೇಲೆ ಊರಿಗೆ ಬಂದಿದ್ದೀರಿ. ಚೆನ್ನಾಗಿದ್ದೀರಿ ತಾನೇ? ಯಾರೋ ಮಾತನಾಡಿದಂತಾಗಿ ಹಿಂತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಸುತ್ತಾ ಕಣ್ಣಾಯಿಸಿದೆ ಉಹೂಂ ಯಾರೂ ಇಲ್ಲ..!‘ಅಲ್ಲಿ ಇಲ್ಲಿ ಯಾಕೆ ನೋಡುವಿರಿ ಕವಿಗಳೇ, ನಾನು ಅರಳಿಮರ ಮಾತನಾಡುತ್ತಿರುವೆ. ಎಷ್ಟೋ ವರ್ಷಗಳಿಂದ ಎತ್ತರಕ್ಕೆ ಬೆಳೆದು ನಿಂತಿರುವೆ. ಇನ್ನೂ ಬಿದ್ದಿಲ್ಲ. ಯಾರೋ ಮಹನೀಯರು ನನ್ನ ಸುತ್ತಲೂ ಕಟ್ಟೆ...

ಲಯನ್ಸ್ ಪ್ರಾಂತೀಯ ಕ್ರಿಕೆಟ್‌ ಟೂರ್ನಿ: ‘ಮೂಡಲಗಿ ಲಯನ್ಸ್ ಪರಿವಾರ ಚಾಂಪಿಯನ್‌’

ಮೂಡಲಗಿ: ಇಲಕಲ್‌ ಲಯನ್ಸ್ ಕ್ಲಬ್‌ ಆತಿಥ್ಯದಲ್ಲಿ ಜರುಗಿದ ಲಯನ್ಸ್ ಪ್ರಾಂತೀಯ ಮಟ್ಟದ ಕ್ರಿಕೆಟ್‌ ಟೂರ‍್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್‌ ಪರಿವಾರವು ಗೆಲವು ಸಾಧಿಸಿ ಸತತ ಎರಡು ಬಾರಿ ಚಾಂಪಿಯನ್‌ಷಿಪ್‌ ಟ್ರೋಪಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಂತಿಮ ಹಣಾಹಣಿಯಲ್ಲಿ ಮೂಡಲಗಿ ಲಯನ್ಸ್ ತಂಡವು ಇಲಕಲ್‌ ಲಯನ್ಸ್ ಕ್ಲಬ್‌ ತಂಡದೊಂದಿಗೆ ೯ ವಿಕೆಟ್‌ಗಳಿಂದ ಗೆಲವು ಸಾಧಿಸಿದೆ. ಅದಕ್ಕೂ ಪೂರ‍್ವ...

ಕರ್ನಾಟಕ ರಾಜ್ಯ ಬರಹಗಾರರ ಸಂಘ ಬೆಳಗಾವಿಯಲ್ಲಿ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಜಿಲ್ಲಾ ಘಟಕ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಮಹಾಂತೇಶ ನಗರ ಮಹಾಂತ ಭವನದಲ್ಲಿ ದಿನಾಂಕ ೧-೨-೨೦೨೫ರ ಭಾನುವಾರ ಬೆ.೧೦ಕ್ಕೆ ರಾಜ್ಯಮಟ್ಟದ ಕನ್ನಡ ನುಡಿ ವೈಭವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.ಕಾರ್ಯಕ್ರಮ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ ಜಾರಕಿಹೊಳಿ ನೆರವೇರಿಸುವರು....

ನಾವೆಲ್ಲ ಹಿಂದೂ ಎಂಬ ಸಂದೇಶ ರವಾನೆಯಾಗಬೇಕಾಗಿದೆ – ಎಸ್ ಎಸ್ ಪಾಟೀಲ

ಸಿಂದಗಿ; ಭಾರತ ದೇಶ ಪ್ರಾಚೀನ ಕಾಲದಿಂದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿತ್ತು ಆದರೆ ಇಂದು ಭಾರತ ದೇಶ ಸನಾತನ, ಪ್ರಾಚೀನ ಸಂಸ್ಕೃತಿಯನ್ನು ಮರೆತುಹೋಗಿದೆ ಅದಕ್ಕೆ ಹಿಂದೂ ಧರ್ಮ ಜಾಗೃತಿ ಅತ್ಯವಶ್ಯಕವಾಗಿದೆ ಕಾರಣ ದಿ. ೩೧ ರಂದು ಮಧ್ಯಾಹ್ನ ೩ ಗಂಟೆಗೆ ನಡೆಯುವ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಜಾಗೃತಿ ಬೃಹತ್...

ಮೂಡಲಗಿ ಪುರಸಭೆ ; ಮಹಿಳಾ ಸ್ವ ಸಹಾಯ ಸಂಘದಿಂದ ಅರ್ಜಿ ಆಹ್ವಾನ

ಮೂಡಲಗಿ : ಕೇಂದ್ರ ಪುರಸ್ಕೃತ ಅಮೃತ 2.0 ಅಭಿಯಾನದ " ಅಮೃತ್ ಮಿತ್ರ ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆ (Non-Technical) ಕಾರ್ಯಕ್ರಮದಡಿ ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಉದ್ಯಾನವನ ಮತ್ತು ಆಟದ ಮೈದಾನಗಳ ನಿರ್ವಹಣೆ ಮಾಡಲು ಡೇ-ನಲ್ಡ್ ಅಭಿಯಾನದಡಿ ಆಸಕ್ತಿ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆ ಆಹ್ವಾನಿಸಲಾಗಿದೆ.ಅಮೃತ್ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group