ಸುದ್ದಿಗಳು

ಅಭಿವೃದ್ಧಿ ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ – ಎಂ ಬಿ ಪಾಟೀಲ

ಸಿಂದಗಿ: ದಿ.ಎಂ ಸಿ ಮನಗೂಳಿ ಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ ಒದಗಿದ್ದು  ಅವರ ಅಧಿಕಾರವನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ಅವರ ಆಶಯಂತೆ ಅವರ ಮಗನನ್ನು ಕಾಂಗ್ರೆಸ್ ಪಕ್ಷ ಕ್ಕೆ ಸೇರಿಸಿಕೊಂಡು ಸಂಪ್ರದಾಯದಂತೆ ಟಿಕೇಟ್ ನೀಡಿದು ಮನಗೂಳಿ ಯವರು ಗುತ್ತಿಬಸವಣ್ಣ ಯೋಜನೆಗಳನ್ನು ಚಾಂದಕವಟೆ ಜಮೀನಗಳಿಗೆ ನೀರು ಒದಗಿಸಿಕೊಟ್ಟಿದ್ದಾರೆ ನಾನು ನೀರಾವರಿ ಸಚಿವನಾಗಿ ನೀಡಿದ ಐವತ್ತು...

ಜೆಡಿಎಸ್ ಪರ ಅರವಿಂದ ಹಂಗರಗಿ ಮತಯಾಚನೆ

ಸಿಂದಗಿ: ವಿಜಯಪುರ ಅವಳಿ ಜಿಲ್ಲೆಗಳು ಬರದ ನಾಡು ಎಂದು ಪ್ರಖ್ಯಾತಿ ಹೊಂದಿತ್ತು ಅದನ್ನು ಈ ಭಾಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಈ ಭಾಗದಲ್ಲಿ ನೀರಾವರಿಯಾಗಿ ರೈತರ ಬಾಳು ಹಸನಾಗಿಸಿ ಆ ಹಣೆಪಟ್ಟಿಯಿಂದ ಮುಕ್ತ ಮಾಡಿದ್ದಾರೆ ಅಲ್ಲದೆ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಯಾಗಿದೆ ಎಂದು ಈ ಭಾಗದಲ್ಲಿ...

18 ನೇ ವಾರ್ಷಿಕ ಮಹಾ ಸಭೆ

ಹತ್ತಿಮತ್ತೂರ: ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿಮತ್ತೂರ ತಾ:ಸವಣೂರು ಜಿ: ಹಾವೇರಿ ಇಲ್ಲಿ ದಿನಾಂಕ 17-10-2021 ರಂದು ಬೆಳಿಗ್ಗೆ 10:00 ಘಂಟೆಗೆ ಶಿಕ್ಷಕರ ಬಳಗದ ಸರ್ವ ಸದಸ್ಯರ ಮಹಾ ಸಭೆಯನ್ನು ಕರೆಯಲಾಗಿತ್ತು.ಸಭೆಯ ಅಧ್ಯಕ್ಷರಾಗಿ ಬಳಗದ ಹಿರಿಯ ಶಿಕ್ಷಕರು ಹಾಗೂ ಬಳಗದ ಅಧ್ಯಕ್ಷರಾದ ಬಿ ಕೆ ತಾಯಮ್ಮ ನವರ ಅವರು ವಹಿಸಿಕೊಂಡರು.ಮಹಾ ಸಭೆಯನ್ನು ಮಹಾಲಕ್ಷ್ಮಿ...

ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ವಿಶೇಷತೆ

ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆಯಾದರೂ ಅವುಗಳಲ್ಲಿ ಕೆಲವು ನದಿಗಳನ್ನು ಬಲು ಪವಿತ್ರ ಎಂದು ಪರಿಗಣಿಸಲಾಗಿದೆ. ಅಂತಹ ಕೆಲವು ಪವಿತ್ರ ನದಿಗಳ ಪೈಕಿ ಕರ್ನಾಟಕದಲ್ಲಿ ಹರಿಯುವ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕದ ಜೀವನದಿ ಎಂದೆ ಹೆಸರಾಗಿರುವ ಕಾವೇರಿಯೂ ಸಹ ಒಂದು.ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುತ್ತ ತಮಿಳುನಾಡಿನ ಮೂಲಕ ಬಂಗಾಳ ಕೊಲ್ಲಿಗೆ ಸೇರುವ ಕಾವೇರಿ ನದಿಯು...

ದೂರು ಕೊಡಲು ಹೋದ ಯುವಕನ ಮೇಲೆ ಹಲ್ಲೆ; ಸಿಪಿಐ ಅಮಾನತು

ಸೇಡಂ - ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಲ್ ಇನ್ಸ್ಪೆಕ್ಟರ್ ಅಮಾನತ್ತು ಆಗಬೇಕು ಎಂದು ಹಟ ಹಿಡಿದ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಸೇಡಂ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.ಮುಧೋಳ ಸಿಪಿಐ ಆನಂದರಾವ್ ಅವರನ್ನು ಅಮಾನತು ಮಾಡಲಾಗಿದೆ.ಯುವಕ ರಾಘವೇಂದ್ರ ರವಿ ಅನಂತಯ್ಯ ಎಂಬಾತನ ಮೇಲೆ ಗ್ರಾಮದ...

ಲೇಖಕಿಯರ ಸಂಘದ ವತಿಯಿಂದ ಸಾಹಿತಿ ರೇಣುಕಾ ಜಾಧವ ಅವರ ಅವಳಿ ಕೃತಿಗಳ ಲೋಕಾರ್ಪಣೆ

ಇದೇ ದಿ. 21 ರಂದು ಗುರುವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತಿ ರೇಣುಕಾ ಜಾಧವ ರಚಿಸಿದ 'ಅಮ್ಮ' ಮತ್ತು 'ಓ ನನ್ನ ಕಂದ ಅರುಣ' ಅವಳಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ವಹಿಸಲಿದ್ದು ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಕೃತಿ ಲೋಕಾರ್ಪಣೆ...

ದಿ.ಮನಗೂಳಿಯವರ ಅಭಿವೃದ್ಧಿ ಕೆಲಸ ನೋಡಿ ಮತನೀಡಿ – ಡಿ ಕೆ ಶಿವಕುಮಾರ

ಸಿಂದಗಿ: ದಿ.ಮನಗೂಳಿಯವರು ಕ್ಷೇತ್ರದ ಅಭಿವೃದ್ದಿಯ ಚಿಂತಕರು ಜನರ ಸೇವೆ ಮಾಡುತ್ತಲೇ ಸಾಯುತ್ತೇನೆ ಕಾರಣ ಕ್ಷೇತ್ರದ ಅಭಿವೃದ್ಧಿಯೆ ನನ್ನುಸಿರು ಅದಕ್ಕೆ ನನ್ನ ಮಕ್ಕಳನ್ನು ನಿಮ್ಮ ಪಕ್ಷದಲ್ಲಿ ಬೆಳೆಸಿ ಎಂದು ಕೇಳಿದ್ದರಿಂದ ಸಮ್ಮಿಶ್ರ ಸರಕಾರದಲ್ಲಿ ನೀರಾವರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಆದರಿಂದ ಅವರ ಮಗ ಅಶೋಕನಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಆಯ್ಕೆ ಮಾಡಿದರೆ ನಿಮ್ಮೆಲ್ಲರ ಗೆಲುವಾಗುತ್ತದೆ...

ಕಾಂಗ್ರೆಸ್ ಪಕ್ಷದ ಅವನತಿಯಾಗುತ್ತಿದೆ – ವಿ. ಸೋಮಣ್ಣ

ಸಿಂದಗಿ: ರಾಜ್ಯದಲ್ಲಿ ಉಪ ಚುನಾವಣೆಗಳು ಎಲ್ಲಿ ನಡೆದಿವೆಯೋ ಅಲ್ಲಿ ಮನೆಗಳನ್ನು ಹಾಕಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ಈ ಕ್ಷೇತ್ರಕ್ಕೆ ಮುಂಜೂರಾಗಿರುವ ೫೦೦ ಮನೆಗಳನ್ನು ಅಲ್ಲದೆ ಪಂಚಾಯತಿವಾರು ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.ಪಟ್ಟಣದ ಬಿಜೆಪಿ ಅಭ್ಯರ್ಥಿಯ ಮನೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿ.ಮನಗೂಳಿ ಅವರು ಕೊನೆ ಹಂತದಲ್ಲಿ ಒಳ್ಳೆಯ...

ಭ್ರಷ್ಟಾಚಾರ ನಿಯಂತ್ರಿಸಲು ಬಿಜೆಪಿಗೆ ಮತ ನೀಡಿ – ಕಾರಜೋಳ

ಸಿಂದಗಿ: ರೈತರಿಗಾಗಿ ರೈತ ಮಿತ್ರನಾಗಿ ಕೆಲಸ ಮಾಡಿದ ಮೋದಿ ಸರಕಾರ ರೈತರಿಗಾಗಿ ಕಿಸಾನ ಸಮ್ಮಾನ ಯೋಜನೆ ಮೂಲಕ ಆರು ಸಾವಿರ ರೂ. ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರ ನಿಲ್ಲಿಸಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.ಕ್ಷೇತ್ರದ ಮೋರಟಗಿ ಗ್ರಾಮದ ಬಿಜೆಪಿ ಕಾರ್ಯಕರ್ತರ...

ಒಲೆ ಹೊತ್ತಿಸುವ ದಿನಗಳು ಬರಲಿವೆ – ಸುನೀಲಗೌಡಾ ಪಾಟೀಲ

ಸಿಂದಗಿ: ಕೇಂದ್ರ ಮತ್ತು ರಾಜ್ಯದಲ್ಲಿ (ಡಬಲ್ ಇಂಜಿನ್) ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆಯಿಂದ ಬಡವರಿಗೆ ಆಗುತ್ತಿರುವ ಹೊರೆಯಿಂದ ಮೊದಲಿನಂತೆ ಸಂಚಾರಕ್ಕೆ ಎತ್ತಿನ ಗಾಡಿ, ಸೈಕಲ್, ಕಟ್ಟಿಗೆ ಒಲೆ ಹೊತ್ತಿಸುವ ದಿನಗಳು ಬರಲಿವೆ ಎಂದು ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ.ಪಾಟೀಲ ಹೇಳಿದರು.ಕ್ಷೇತ್ರದ ರಾಮನಹಳ್ಳಿ ಗ್ರಾಮದಲ್ಲಿ ಉಪಚುನಾವಣಾ ಪ್ರಚಾರದಲ್ಲಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group