Uncategorized

ಮಣ್ಣೆತ್ತಿನ ಅಮವಾಸ್ಯೆ : ಇದು ರೈತರ ಹಬ್ಬವಲ್ಲವಂತೆ !

ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿರುವದು ನಮ್ಮಪ್ಪ. ಅಪ್ಪನ ತಂದೆ ಮತ್ತು ತಾಯಿಯ ತಂದೆ ಮತ್ತು ತಾಯಿಯ ಪ್ರೀತಿ ನನಗೆ ಸಿಕ್ಕಿಲ್ಲ. ಕಾರಣ ನಾನು ಹುಟ್ಟುವ ಮೊದಲೇ ನಮ್ಮನ್ನು ಅಗಲಿದ್ದರು. ಆದರೆ ರೈತನಾಗಿರುವ ನಮ್ಮಪ್ಪ ಮಾತ್ರ ತುಂಬಾ ಸ್ನೇಹಜೀವಿ....ಹೀಗಾಗಿ ಚಿಕ್ಕವರಿದ್ದಾಗ ಎಲ್ಲಾ ಹಬ್ಬಗಳನ್ನು ಆಚರಿಸುವ ಆ ಕಾರಣ ತಿಳಿದುಕೊಳ್ಳುವ ಕುತೂಹಲ ನನಗೆ...ಅವನ ಜೊತೆ...

ವಚನ ವಿಶ್ಲೇಷಣೆ ; ನಿಮ್ಮ ಶರಣರ ಸಂಗಮ ಮಾಡಿದಡೆ ಕರ್ಪೂರದ ಗಿರಿಯನುರೆ ಕೊಂಬಂತೆ

ಮಾನವನ ಉನ್ನತಿ ಮತ್ತು ಅವನತಿ ಅವನು ಯಾವ ಸಂಘವನ್ನು ಮಾಡಿದ್ದಾನೆ ಎನ್ನುವುದರಲ್ಲಿ ಅಡಗಿದೆ. ಅಯೋಗ್ಯರ ಸಂಗ, (ಸ್ನೇಹ)ದಿಂದ ಅವನತಿ ಹೊಂದುತ್ತಾನೆ. ಸಜ್ಜನರ, ಬುದ್ಧಿಜೀವಿಗಳ, ಕ್ರಿಯಾಶೀಲರ, ಗೌರವಾನ್ವಿತರ, ಶರಣರ ಸಂಗದಿಂದ ಉನ್ನತಿಯನ್ನು, ಸತ್ಕೀರ್ತಿಯನ್ನು, ಸಂತೋಷವನ್ನು, ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.ನಿಸರ್ಗದ ಸೊಬಗಿನಲ್ಲಿ ದೇವರು ಎರಡನ್ನೂ ಇಟ್ಟಿದ್ದಾನೆ. ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ. ಉಡುತಡಿಯಿಂದ ಕಲ್ಯಾಣದವರೆಗೆ ಪಾದಯಾತ್ರೆ ಮಾಡುತ್ತ,...

ಕಲಿಯುಗದ ಹರನೇ, ಮರ..!

ಸುರನದಿ ಗಂಗೆಯನ್ನು ಭೂಲೋಕಕ್ಕೆ ತರಲು ಭಗೀರಥ ಪ್ರಯತ್ನ ಮಾಡುತ್ತಾನೆ. ಭೂಮಿಗೆ ಬರಲೊಪ್ಪದ ಗಂಗೆ, ತಾನು ಧುಮ್ಮಿಕ್ಕುವ ರಭಸದ ವೇಗಕ್ಕೆ ಭೂಮಿ ನುಚ್ಚು ನೂರಾಗುವ ಸಾಧ್ಯತೆಯನ್ನು ಭಗೀರಥನಿಗೆ ತಿಳಿಹೇಳುತ್ತಾಳೆ.ಛಲ ಬಿಡದ ಭಗೀರಥ ಹರನನ್ನು ಪ್ರಾರ್ಥಿಸಿ, ಹರ ತನ್ನ ಜಟೆ ಯಲ್ಲಿ ಸುರನದಿಯನ್ನು ತಡೆದು ಹನಿಹನಿಯಾಗಿ ಬಿಡುತ್ತಾನೆ. ಗಂಗಾಧರ ನಾಗುತ್ತಾನೆ..!ವ್ಯಥಿತಳಾದ ಗಂಗೆ ಶಿವನನ್ನು ಕುರಿತು ತಾನು ಕಲಿಯುಗದಲ್ಲಿ...

ಅಪೂರ್ವ ಹೃದಯಸ್ಪರ್ಶಿ ಸಮಾರಂಭ ; ಅಕ್ಷರಕಾರುಣ್ಯದ ಆತ್ಮೀಯ ಪ್ರಶಸ್ತಿ

ಭಾನುವಾರ ದಿ.18 ರಂದು ಧಾರವಾಡದಲ್ಲಿ ಕರುನಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ(ರಿ) ಇವರು ಶ್ರೀ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಅದ್ದೂರಿ ರಾಜ್ಯಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಅತ್ಯಂತ ಅಭೂತಪೂರ್ವ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು.ಈ ಅದ್ವಿತೀಯ ಸಮಾರಂಭದಲ್ಲಿ ಪವಿತ್ರ ಸಂತ ಶಿಶುನಾಳ ಷರೀಫ ವೇದಿಕೆಯಲ್ಲಿ, ಸಾಹಿತ್ಯಲೋಕದ ದಿಗ್ಗಜರ ಅಮೃತಹಸ್ತಗಳಿಂದ ಪ್ರತಿಷ್ಠಿತ ರಾಜ್ಯಮಟ್ಟದ "ಕರುನಾಡ ಸಾಹಿತ್ಯ ರತ್ನ"...

ಸಾಮೂಹಿಕ ಪ್ರಾರ್ಥನೆ ಹಾಗೂ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.27 ರಂದು ಸಾಮೂಹಿಕ ಪ್ರಾಥ೯ನೆ ಹಾಗೂ  ವಚನ ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು.ಪ್ರಾರಂಭದಲ್ಲಿ ಶರಣೆ ಸುವಣ೯ ತಿಗಡಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು, ಬಸವರಾಜ ಗುರನಗೌಡ್ರ, ಆನಂದ ಕಕಿ೯, ಮುಂತಾದವರು ವಚನ ವಿಶ್ಲೇಷಣೆ ಮಾಡಿದರು.ಅಕ್ಕಮಹಾದೇವಿ ತೆಗ್ಗಿ ಕಾಯಕದ...

ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

 ಮಲ್ಲಿಗೆಯ ತೋಟಕ್ಕೆ ಬೇಲಿ ಹಾಕಲುಬಹುದು ಸೂಸುವ ಸುವಾಸನೆಯ ತಡೆಯಬಹುದೆ ? ಏಸುಬುದ್ಧಕಬೀರ ಬಸವನಾನಕರೊರೆದ ಮೌಲ್ಯಗಳು‌ ಮನುಕುಲಕೆ - ಎಮ್ಮೆತಮ್ಮ|ಶಬ್ಧಾರ್ಧ ಒರೆದ = ಹೇಳಿದತಾತ್ಪರ್ಯ ಮಲ್ಲಿಗೆ ಹೂವಿನ‌ ಬಳ್ಳಿಯನ್ನು‌ ತೋಟದಲ್ಲಿ ಬೆಳೆಸಿ ದನ ತಿನ್ನದಂತೆ‌ ಜನ ಹೂ ಕದಿಯದಂತೆ‌ ಸುತ್ತೆಲ್ಲ‌‌‌ ಮುಳ್ಳಿನ ಬೇಲಿ ಹಾಕಿ ರಕ್ಷಿಸಿಕೊಳ್ಳಬಹುದು. ಆದರೆ‌ ಮಲ್ಲಿಗೆ‌ ಹೂವು ಅರಳಿ ಪರಿಮಳ ಪಸರಿಸಿದಾಗ ಅದನ್ನು ಪಕ್ಕದಲ್ಲಿಯ ಹೊಲಗಳಿಗೆ ಹೋಗದಂತೆ‌ ತಡೆದು ನಿಲ್ಲಿಸಲು‌ ಅಸಾಧ್ಯ. ಸುಗಂಧ ಗಾಳಿಯಲ್ಲಿ‌ ಬೆರೆತು ಸುತ್ತಮುತ್ತ‌‌...

ಮನದಾಳ : ಹೀಗೊಂದು ಪತ್ರ

ಹೀಗೊಂದು ಪತ್ರ      ನನ್ನ ಪ್ರೀತಿಯ ಪ್ರಿಯತಮ...... ನನ್ನ ಈ ಒಕ್ಕಣೆಯನ್ನು ನೋಡಿ ಆಶ್ಚರ್ಯವಾಯಿತು ಅಲ್ಲವೇ! ಮನದಲ್ಲಿ ನೂರೆಂಟು ಗೊಂದಲಗಳು, ತಲೆಯಲ್ಲಿ ಇಲ್ಲದ ಕೋಲಾಹಲ, ಎದೆ ಬಡಿತ ತಪ್ಪಿದ ಹಾಗೆ ಅನುಭವ ಆಗುತ್ತಿದೆ ಅಲ್ಲವೇ? ಎಂದೂ ಇಲ್ಲದ ಹೊಸ ರೀತಿಯ ಒಂದು ಒಕ್ಕಣೆ ನಿನ್ನ ಮನಸ್ಸಿನಲ್ಲಿ ಮೊದಮೊದಲು ಗಾಬರಿ, ಭಯ ದಿಗಿಲುಗಳನ್ನು ಮೂಡಿಸಿದರೆ ನಂತರದಲ್ಲಿ ನನ್ನ...

ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

ಉತ್ತುವುದು ಬಿತ್ತುವುದು ಮತ್ತೆ‌‌ ಕಳೆಕೀಳುವುದು ಹೊತ್ತುಮುಳುಗುವವರೆಗೆ ದುಡಿ‌ ತೋಟದಿ ನಿನ್ನ ದುಡಿಮೆಗೆ ತಕ್ಕ ಕೈಕೂಲಿ‌ ನೀಡುವನು ಅವನೊಡೆಯ‌ ನೀನಾಳು‌- ಎಮ್ಮೆತಮ್ಮ ⁣ ಶಬ್ಧಾರ್ಥ ಉತ್ತು = ಉಳುಮೆ ಮಾಡು . ಬಿತ್ತು = ಬೀಜ ಹಾಕು ಕೈಕೂಲಿ‌ = ಒಂದು ದಿನ ದುಡಿದರೆ ಕೊಡುವ ದಿನಗೂಲಿತಾತ್ಪರ್ಯ ಭೂಮಿ ಮಾಲಿಕನ ಹೊಲದಲ್ಲಿ ಕೂಲಿಕಾರ್ಮಿಕನಾಗಿ ಹೊತ್ತು ಮುಳುಗುವವರೆಗೆ ಹೊಲವನ್ನು ಉಳುವುದು ಅರಗುವುದು ಬೀಜ‌ಹಾಕುವುದು ಮತ್ತು ಕಸವನ್ನು ತೆಗೆದುಹಾಕುವುದು ಮಾಡಿದರೆ ದುಡಿಮೆಗೆ ತಕ್ಕ...

ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

 ಕಾನನದಿ ಬೆಳೆದಿರುವ ಗಿಳಿಯಮರಿಯನು ತಂದು ಅರಮನೆಯ ಪಂಜರದಿ ಬಂಧಿಸಿಟ್ಟು ತನಿವಣ್ಣು ತಿನಿಸಿದರು ಕಾನನವ ನೆನೆವಂತೆ. ನೆನೆ ನಿನ್ನ ಮೂಲವನು - ಎಮ್ಮೆತಮ್ಮಶಬ್ಧಾರ್ಥ ಕಾನನ = ಅರಣ್ಯ. ತನಿವಣ್ಣು‌ = ಸಿಹಿಹಣ್ಣುತಾತ್ಪರ್ಯ ಅರಣ್ಯದಲಿ ಹುಟ್ಟಿ ಬೆಳೆದ ಗಿಳಿಮರಿಯನ್ನು ಹಿಡಿದುತಂದು ಪಂಜರದಲ್ಲಿ ಬಂಧಿಸಿ ಸವಿಯಾದ‌‌ ಹಣ್ಣುಗಳನ್ನು‌ ಇಟ್ಟರು ಅದು ತಿ‌ನ್ನುವುದಿಲ್ಲ. ಏಕೆಂದರೆ‌ ಅದು‌ ಅರಣ್ಯದಲ್ಲಿ ಸ್ವಚ್ಛಂದ ಬೆಳೆದು‌ ಹಾರಾಡಿ‌ ಸಂತೋಷವಾಗಿತ್ತು. ಈಗ‌ ಅದರ‌ ಸ್ವಾತಂತ್ರ ಹರಣವಾಗಿಹೋಗಿದೆ. ಅದಕ್ಕಾಗಿ ಅದು‌‌‌ ಹಣ್ಣು...

ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

 ಆರುದಿನದಲಿ ಜಗವ ಸೃಷ್ಟಿಮಾಡಿದನೇನು‌? ಏಳನೆಯ ದಿನ ದೇವ ವಿರಮಿಸಿದನೆ ? ಆರುಚಕ್ರದಲಿರುವ ಹೂವನರಳಿಸಿ ದೇವ ನೆತ್ತಿಯಲಿ‌ ನಿದ್ರಿಸಿದ - ಎಮ್ಮೆತಮ್ಮಶಬ್ಧಾರ್ಥ ವಿರಮಿಸು = ವಿಶ್ರಾಂತಿ ಪಡೆತಾತ್ಪರ್ಯ ಬೈಬಲ್ಲಿನ ಹಳೆಯ‌ ಒಡಂಬಡಿಕೆಯ ಆದಿಕಾಂಡದಲ್ಲಿ ದೇವರು ಭೂಮಿಯನ್ನು ಉಂಟುಮಾಡಿ ಹಗಲುರಾತ್ರಿ, ನೀರಿನ ಸಮುದ್ರ, ಹುಲ್ಲುಬೀಜ, ಕಾಯಿಪಲ್ಯೆ ಹಣ್ಣುಹಂಪಲು, ಸೂರ್ಯ ನಕ್ಷತ್ರ ಚಂದ್ರ,ಜಲಜಂತು ಪಕ್ಷಿ, ಜೀವಜಂತು,ಪಶು ಕಾಡುಮೃಗ,ಕ್ರಿಮಿಕೀಟ, ತನ್ನಸ್ವರೂಪದ ಮಾನವನನ್ನು‌ ಹೀಗೆ ಆರು ದಿನದಲ್ಲಿ ಸೃಷ್ಟಿಮಾಡಿ ಏಳ‌ನೆಯದಿನ ವಿಶ್ರಮಿಸಿದನೆಂದು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group