ಹಳ್ಳೂರ- ಸಮೀಪದ ಅರಟಾಳ ಗ್ರಾಮದ ಉದ್ಯಮಿದಾರರಾದ ರಮೇಶ ಅಣ್ಣಪ್ಪಾ ಮಾಳಿ ಅವರಿಗೆ ಬೆಂಗಳೂರ ಪುಟ್ಟಣ್ಣ ಶೆಟ್ಟಿ ಟಾನ್ ಹಾಲ್ ನಲ್ಲಿ ಸೌಥ್ ಇಂಡಿಯನ್ ಎಕ್ಸಲೆಂಟ್ ಅವಾರ್ಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ಜಯಪ್ರದಾ. ರಾಜೇಶಿಂಗ. ಹೀನಾ ಜೈನ. ರಮೇಶ ಬಿರಾದಾರ. ಭುವನೇಶ್ವರಿ ಮಾಳಿ ಸೇರಿದಂತೆ ಅನೇಕರಿದ್ದರು.