Homeಸುದ್ದಿಗಳುಮೂಡಲಗಿಯಿಂದ ಶಬರಿಮಲೆಯವರೆಗೆ ಪಾದಯಾತ್ರೆ

ಮೂಡಲಗಿಯಿಂದ ಶಬರಿಮಲೆಯವರೆಗೆ ಪಾದಯಾತ್ರೆ

ಮೂಡಲಗಿ: ಸ್ವಾಮಿ ಅಯ್ಯಪ್ಪನ ವೃತ ಹಿಡಿದಿರುವ ಕೆಲವು ಯುವಕರು ಸ್ವಾಮಿಯ ಸನ್ನಿಧಿಯಾದ ಶಬರಿಮಲೆಯವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಮೂಡಲಗಿಯಿಂದ ಶಬರಿಮಲೆಯವರೆಗೆ ಪಾದಯಾತ್ರೆ ಮಾಡುತ್ತಿರುವ  ಮಲ್ಲಪ್ಪ ಹಾಲನ್ನವರ, ಈರಪ್ಪ ವರ್ಲಿ, ಮಹೇಶ ಕರಶೆಟ್ಟಿ, ಶಿವು ಬೈಂದೂರ್, ಶಂಕರ್ ಜಂಡೆಕುರುಬರ, ಸುಭಾಷ ಬಿಳಗಿ, ದೀಪಕ ಜಂಡೆಕುರುಬರ ಸ್ವಾಮಿಗಳಿಗೆ ಮೂಡಲಗಿ ಸಮಸ್ತ ನಾಗರಿಕರು ಶುಭ ಹಾರೈಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group