spot_img
spot_img

ಮೂಡಲಗಿಯಿಂದ ಶಬರಿಮಲೆಯವರೆಗೆ ಪಾದಯಾತ್ರೆ

Must Read

- Advertisement -

ಮೂಡಲಗಿ: ಸ್ವಾಮಿ ಅಯ್ಯಪ್ಪನ ವೃತ ಹಿಡಿದಿರುವ ಕೆಲವು ಯುವಕರು ಸ್ವಾಮಿಯ ಸನ್ನಿಧಿಯಾದ ಶಬರಿಮಲೆಯವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಮೂಡಲಗಿಯಿಂದ ಶಬರಿಮಲೆಯವರೆಗೆ ಪಾದಯಾತ್ರೆ ಮಾಡುತ್ತಿರುವ  ಮಲ್ಲಪ್ಪ ಹಾಲನ್ನವರ, ಈರಪ್ಪ ವರ್ಲಿ, ಮಹೇಶ ಕರಶೆಟ್ಟಿ, ಶಿವು ಬೈಂದೂರ್, ಶಂಕರ್ ಜಂಡೆಕುರುಬರ, ಸುಭಾಷ ಬಿಳಗಿ, ದೀಪಕ ಜಂಡೆಕುರುಬರ ಸ್ವಾಮಿಗಳಿಗೆ ಮೂಡಲಗಿ ಸಮಸ್ತ ನಾಗರಿಕರು ಶುಭ ಹಾರೈಸಿದ್ದಾರೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group