- Advertisement -
ಬೀದರ್ : ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ರಿಂದ ಧ್ವಜಾರೋಹಣ ಮಾಡಿದರು.
ಕೊವೀಡ್ ನಿಯಮಗಳ ಪಾಲನೆಯೊಂದಿಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ವನ್ನು ಬೀದರ್ ನ ಪೊಲೀಸ್ ಪರೇಡ್ ಮೈದಾನದಲ್ಲಿ ಸಚಿವರು ನೆರವೇರಿಸಿದರು.
- Advertisement -
ಧ್ವಜಾರೋಹಣದ ಬಳಿಕ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕಾರ ಮಾಡಿದ ಬಳಿಕ ವಿವಿಧ ಪೊಲೀಸ್ ತಂಡಗಳಿಂದ ಕವಾಯತ್ತು ನಡೆಯಿತು.
ಶಾಸಕ ರಹೀಂಖಾನ್, ಎಂಎಲ್ಸಿ ವಿಜಯ್ ಸಿಂಗ್,ಡಿಸಿ ರಾಮಚಂದ್ರನ್ ಆರ್, ಎಸ್ಪಿ ನಾಗೇಶ್ ಡಿಲ್ ಭಾಗಿಯಾಗಿದ್ದರು.