ಮೂಡಲಗಿ: ಭಾರತದ ಗಣಿ ಮತ್ತು ಖನಿಜ ಸಚಿವಾಲಯದಿಂದ ಮೂಡಲಗಿ ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ್ ನ ಯಾದವಾಡ ಮತ್ತು ಕುನಾಲ್ ಸುಣ್ಣದ ಕಲ್ಲಿನ ಗಣಿಯ ಉದ್ಯಮಕ್ಕೆ ಸುಸ್ಥಿರತೆ ಐದು ಸ್ಟಾರ್ ರೇಟಿಂಗ್ ಪ್ರಶಸ್ತಿ ಸಿಕ್ಕಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಅವರು ಕಾರ್ಖಾನೆಯ ತಾಂತ್ರಿಕ ಮುಖ್ಯಸ್ಥ ಮುಖೇಶ್ ಕುಮಾರ ಸಿನ್ಹಾ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.