ಕವನ : ಹೊಸ ಜಗವು ನಮ್ಮದು

Must Read

ಹೊಸ ಜಗವು ನಮ್ಮದು

ನನ್ನ ಧ್ವನಿಯು
ಬುದ್ಧ ವಾಣಿ
ನನ್ನ ಧ್ವನಿಯು
ಬಸವ ನುಡಿಯು
ನನ್ನ ಮಾತು
ಅಂಬೇಡ್ಕರರ ನಿಲುವು
ನನ್ನ ನಿಷ್ಠೆ ವಚನವು
ನನ್ನ ಮಾರ್ಗ ಸಂವಿಧಾನ
ಕೊಲ್ಲರಾರಿರಿ
ನೀವು ನನ್ನನು
ನಾನು ಸತ್ಯ ಶಾಂತಿ ಪ್ರೀತಿ
ಬುದ್ಧ ಬಸವರ ದಾರಿಯಲ್ಲಿ
ನಿತ್ಯ ನಮ್ಮ ಪಯಣವು’
ಕ್ರಾಂತಿ ಕಹಳೆ ಮೊಳಗಲಿದೆ
ಹೊಸ ಗಾಳಿ ಬೀಸಲಿದೆ
ಹೊಸ ಬಾಳು
ಹೊಸ ಬದುಕು
ಹೊಸ ಜಗವು ನಮ್ಮದು
————————————
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group