spot_img
spot_img

ಕವನ : ವಿಷವ ಕಕ್ಕಬೇಡಿ

Must Read

spot_img
- Advertisement -

ವಿಷವ ಕಕ್ಕಬೇಡಿ

ನಮ್ಮೊಂದಿಗೆ ಹುಟ್ಟಿ ಬೆಳೆದು
ನಮ್ಮ ನೆಲದಲ್ಲಿ ಬದುಕಿ
ಮತ್ತೆ ಬೇರೆಯಾದ ಪಾಕಿಗಳೇ
ನಮ್ಮ ಹಣವ ಕಿತ್ತುಕೊಂಡಿರಿ
ನೆಲವ ಕಸಿದುಕೊಂಡಿರಿ
ಸಂಧಾನ ನೆಪದಲ್ಲಿ
ಕೊಂದಿರಿ ಶಾಸ್ತ್ರಿಯನು
ನಿಮ್ಮ ಉಗ್ರಗಾಮಿಗಳ
ಕಳುಹಿಸಿ ಕಾಶ್ಮೀರದ
ಶಾಂತಿ ಕದಡಿದಿರಿ
ಮುಗ್ಧ ಭಾರತೀಯರ
ರಕ್ತದೋಕುಳಿ ಆಡಿದಿರಿ
ತೃಪ್ತವಾಗಿಲ್ಲ ನಿಮ್ಮ
ಬಂದೂಕಿನ ನಳಿಕೆಗಳು
ಸಾಕು ಮಾಡಿ ಅಟ್ಟಹಾಸ
ವಿಷವ ಕಕ್ಕಬೇಡಿ
ಸಹನೆ ಕಟ್ಟೆ ಒಡೆದಿದೆ
ಎಲಾ ನಾಯಿಗಳೆ
ಒಮ್ಮೆ ಎರಗಿದರೆ ನಾವು
ಜಗದ ಭೂಪಟಲದಲ್ಲಿ
ಇರುವುದಿಲ್ಲ ನಿಮ್ಮ ನೆಲ
———————————–
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿರತ್ನ ಕಾಳಿದಾಸ ಪ್ರಶಸ್ತಿ ಪುರಸ್ಕೃತ ಯಲ್ಲಾಲಿಂಗ ವಾಳದಗೆ ಸತ್ಕಾರ

ಮೂಡಲಗಿ: ತಾಲೂಕಿನ ಶಿವಾಪುರ(ಹ) ಗ್ರಾಮದ ಯುವ ಮುಖಂಡ ಮತ್ತು ಸಮಾಜ ಸೇವಕ ಯಲ್ಲಾಲಿಂಗ ವಾಳದ ಗೆ ಕವಿರತ್ನ ಕಾಳಿದಾಸ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ರಾಮದುರ್ಗ ತಾಲೂಕಿನ ಸುರೇಬಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group