spot_img
spot_img

ಕವನ

Must Read

ಕದಿಯಬಲ್ಲರೆ ಭಾವವನ್ನು?
ಅವರಿವರ ಸಾಲುಗಳ
ಕದ್ದು ಕವನ ರಚಿಸ ಬಹುದಲ್ಲದೆ
ಕದಿಯಬಲ್ಲರೆ ಭಾವವನ್ನು?
ಕೃತಿ ಕಳ್ಳತನ ಮಾಡಿ
ವಾಗ್ಮಿ ಎನಿಸಿಕೊಳ್ಳಬಹುದು
ಜ್ಞಾನ ಕಸಿಯಬಹುದೆ ?
ಕೆರೆ ಹಳ್ಳ ನದಿ ಒತ್ತಿ
ನೀರು ಕದಿಯಬಹುದಲ್ಲದೆ
ಕಡಲ ಕದಿಯಬಹುದೆ?
ಹಿತ್ತಾಳೆ ತಿಕ್ಕಿದರೆ
ಹೊಳೆಯುವುದಲ್ಲದೆ
ಅಡವಿಟ್ಟ ಚಿನ್ನಕೆ ಪೈಪೋಟಿಯೇ?
ನವಿಲು ಕುಣಿತ ಕಂಡು
ಕೆ0ಬೂತ ಕುಣಿದೊಡೆ
ರೆಕ್ಕೆ ಕತ್ತರಿಸುವುದು ನೋಡ
ಬಸವ ಪ್ರಿಯ ಶಶಿಕಾಂತ
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ
- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group