spot_img
spot_img

ಕವನ : ಪ್ರಕೃತಿ

Must Read

- Advertisement -

ಪ್ರಕೃತಿ

ಮಂಜಿನ ಹೊದಿಕೆಯ ಹೊದ್ದು ಮಲಗಿದ ಗಿರಿಸಾಲು,
ಹಸಿರಸಿರು ಹಾಸಿನಲಿ ತಂಗಾಳಿ ಬೀಸಿನಲಿ,
ಆಗಸವು ಭುವಿಗಿಳಿದು ಬರೆಯುತಿದೆ ಪ್ರೇಮಕಾವ್ಯ,
ಅಂಕುಡೊಂಕು ಸಾಲುಗಳಲಿ, ತಟಪಟದ ಪದಗಳಲಿ,
ಎಲೆಯಂಚಿನ ಮೊನಚಿನಲಿ, ಚಿಗುರು ಕೆಂಬಣ್ಣದಲಿ,
ಉತ್ತುಂಗದ ಉಪಮೆಯಲಿ,
ಬೆಟ್ಟದಡಿಯ ಉಪಮಾನದಲಿ,
ಪುಷ್ಪಗಳ ಅಲಂಕಾರದಲಿ,
ಇಂದ್ರಚಾಪ ವೃತ್ತದಲಿ,
ಚೆಂದದ ಸಂಧಿಗಳಲಿ,
ಮಾಸದ ಸೌಂದರ್ಯದ ಸಮಾಸಗಳಲಿ,
ಮನದ ನದಿಗಳಲಿ ಚೈತನ್ಯದ ಸಂಚಾರ
ನೋಡಿದಷ್ಟು ನಯನ ಮನೋಹರ,
ಪ್ರಕೃತಿಯ ವ್ಯಾಕರಣದ ವಯ್ಯಾರ…

- Advertisement -

ಪ್ರಸನ್ನ ಜಾಲವಾದಿ architect                         ಬೆಂಗಳೂರು

- Advertisement -
- Advertisement -

Latest News

ಸುಯೇಜ್ ಕಾಲುವೆ ಕುರಿತ ವಿಷಯ ಮಂಡನೆಯಲ್ಲಿ ತೇಜಸ್ವಿನಿ ದ್ವಿತೀಯ ಸ್ಥಾನ

ಇತ್ತೀಚೆಗೆ ಹರಿಯಾಣಾದಲ್ಲಿ ಸುಯೇಜ ಕಾಲುವೆ ಸಂಪರ್ಕ ಕಲ್ಪಿಸುವ ದೇಶಗಳಲ್ಲಿ ರಸ್ತೆ ಮೂಲಕ ವ್ಯಾಪಾರ ವಹಿವಾಟು ನಡೆಸಿದರೆ ಆಗುವ ಅನುಕೂಲ ಹಾಗೂ ಅನಾನುಕೂಲ ವಿಷಯ ಕುರಿತು ವಿಷಯ...
- Advertisement -

More Articles Like This

- Advertisement -
close
error: Content is protected !!
Join WhatsApp Group