ಕವನ : ಡಾ. ಕಲಬುರ್ಗಿ ಎಂಬತ್ತಾರು

Must Read

ಡಾ. ಕಲಬುರ್ಗಿ ಎಂಬತ್ತಾರು
————————–
ಬರ ಬರ ಬಿಸಿಲು
ಬಿರುಕಲು ಭೂಮಿ
ಮಳೆಯಿಲ್ಲ ನೀರಿಲ್ಲ
ಮನೆ ಹೊಲ ಹಳ್ಳ
ಬಿರಿದು ಬೆಳೆದನು
ದಿಟ್ಟ ಮಲ್ಲಪ್ಪ .
ಅಧ್ಯಯನ ಸಂಶೋಧನೆ
ಕನ್ನಡ ಬಸವಣ್ಣ
ನಾಟಕ ಸಂಗೀತದ ಗೀಳು
ನೇರ ನುಡಿ ಸಂಘರ್ಷ
ಒಳಗೊಳಗೇ ಕೊರಗುವ
ಮೃದು ಮನ
ಹಾಸ್ಯ ಹರಟೆ ಸಂವಾದ
ಚಿಂತನೆ ಯೋಜನೆಗಳು.
ಅಂದು ಕುಹುಕಿಗಳು
ಗುಂಡಿಕ್ಕಿ ಕೊಂದರು
ಸತ್ತದ್ದು ವ್ಯಕ್ತಿ ಸತ್ಯವಲ್ಲ
ಡಾ. ಕಲಬುರ್ಗಿ ಒಂಟಿ ಮರ
ಕನ್ನಡದ ಕೊಲಂಬಸ್
ಎಂಟು ದಶಕದ ನೆನಪು
ಎಂಟು ಶತಕದ ನೆರಳು.
ಎಂ ಎಂ ಕಲಬುರ್ಗಿ ಅಮರ ರಹೇ
——————————-
*ಡಾ.ಶಶಿಕಾಂತ.ಪಟ್ಟಣ ಪುಣೆ*

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group