ಸಂತೋಷ ಲಾಡ್ ಮುಖ್ಯಮಂತ್ರಿ ಯಾಗಬೇಕು – ಪದ್ಮಾಕರ ಪಾಟೀಲ

Must Read

ಬೀದರ – ಮರಾಠಾ ಸಮುದಾಯದ ನಾಯಕ ಸಂತೋಷ ಲಾಡ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಪದ್ಮಾಕರ ಪಾಟೀಲ ಹೇಳಿದರು.

ನಗರದ ಗಣೇಶ ಮೈದಾನದಲ್ಲಿ ನಡೆದ ಮರಾಠಾ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ಬೀದರವರೆಗೆ, ಮಂಗಳೂರಿನಿಂದ ಬೆಳಗಾವಿಯವರೆಗೆ ಮರಾಠಾ ಸಮುದಾಯ ಲಾಡ್ ಪರ ಇದೆ. ಯಾರನ್ನ ಎತ್ತಬೇಕು ಯಾರನ್ನ ಬೀಳಿಸಬೇಕು ಎಂಬುದನ್ನು ಲಾಡ್ ಅವರು ಬೊಟ್ಟು ಮಾಡಿ ತೋರಿಸಿದರೆ ಸಾಕು ಅದನ್ನ ಮಾಡುತ್ತೇವೆ.ವಿಧಾನ ಸೌಧದ ಮೂರನೇ ಮಹಡಿಯ ಮೇಲೆ ಲಾಡ್ ಸಿಎಂ ಕುರ್ಚಿಯಲ್ಲಿ ಕೂರಬೇಕು. ವಿಧಾನ ಸೌಧದ ಮೇಲೆ ನಮ್ಮ ಭಗವಾ ಧ್ವಜ ಹಾರಾಡಬೇಕು ಎಂದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group