ಹಾಸನದ ಸಾಹಿತಿ ಶಿಕ್ಷಕರಿಗೆ ಸಾಹಿತ್ಯ ಶಿಕ್ಷಣ ಸೌರಭ ಪ್ರಶಸ್ತಿ ಪ್ರದಾನ

Must Read

ಕನಾ೯ಟಕ ರಾಜ್ಯ ಬರಹಗಾರರ ಸಂಘ (ರಿ)ಹೂವಿನ ಹಡಗಲಿ ಇವರ ವತಿಯಿಂದ ದಾವಣಗೆರೆಯಲ್ಲಿ ನಡೆಸಿದ ರಾಜ್ಯ ಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿಗೆ ಹಲವರು ಭಾಜನರಾಗಿದ್ದಾರೆ.

ಹಾಸನದ ಸಾಹಿತಿಗಳಾದ ಗೊರೂರು ಅನಂತರಾಜು, ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ, ಎಸ್. ಎಸ್. ಪುಟ್ಟೇಗೌಡ, ಅರಕಲಗೂಡು, ಸುಂದರೇಶ್ ಡಿ ಉಡುವೇರೆ, ಎನ್. ಗಂಗಾಧರ,ಹಾಸನ, ಗಿರಿಜಾ ನಿವಾ೯ಣಿ, ಇಂದಿರಾ ಲೋಕೇಶ್, ಟಿ. ನಿರಂಜನಮೂತಿ೯ ಅರಸೀಕೆರೆ ಭಾಜನರಾದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗಾಗಿ ಶಿಕ್ಷಣ ಸೌರಭ ಪ್ರಶಸ್ತಿಯನ್ನು ನವಿಲುಹಳಿ ವಾಸುದೇವ್, ಕೆ. ಬಿ. ಸತೀಶ್, ಕಬ್ಬತ್ತಿ, ಶ್ವೇತ ಮೋಹನ್, ಹಾಸನ, ಶಾಂತಮ್ಮ ಹಾರನಹಳ್ಳಿ, ಭಾರತಿ ಚನ್ನಪಟ್ಟಣ ಇವರು ಪಡೆದರು.

ಕಲಾಕ್ಷೇತ್ರದಿಂದ ಹೆಚ್. ರಾಮಣ್ಣ ಪ್ರಶಸ್ತಿ ಪಡೆದರು. ಇವರಿಗೆ ಹಾಸನ ಜಿಲ್ಲಾಧ್ಯಕ್ಷರು ಸುಂದರೇಶ್ ಆಭಿನಂದಿಸಿದ್ದಾರೆ.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group