Homeಸುದ್ದಿಗಳುಗುರ್ಲಾಪೂರದಲ್ಲಿ 'ಸಿದ್ದ ಸಮಾದಿ ಯೋಗ'

ಗುರ್ಲಾಪೂರದಲ್ಲಿ ‘ಸಿದ್ದ ಸಮಾದಿ ಯೋಗ’

ಗುರ್ಲಾಪೂರ – ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಶಾಖೆ ಗುರ್ಲಾಪೂರ ಆಶ್ರಯದಲ್ಲಿ ಸಿದ್ದ ಸಮಾದಿ ಯೋಗ. (ಎಸ್ ಎಸ್ ವಾಯ್) ಶಿಬಿರವು ಯೋಗ ಬ್ರಹ್ಮ ಋಷಿ ಪ್ರಭಾಕರ ಗುರುಜಿಯವರ ಕ್ರಪೆ ಮತ್ತು ಆಶೀರ್ವಾದದೊಂದಿಗೆ ಜಮಖಂಡಿಯ ಅರುಣ ಗುರುಜಿ ಇವರ ಮಾರ್ಗದರ್ಶನದಲ್ಲಿ  ನಡೆಯಲಿದೆ.

ಗುರ್ಲಾಪೂರದಲ್ಲಿ ಶನಿವಾರ ದಿ ೨೩.ರಂದು ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ ೫ ಗಂಟೆಗೆ ಸಿದ್ದ ಸಮಾದಿ ಯೋಗದ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ನೈಸರ್ಗಿಕವಾಗಿ ಹಲವು ರೋಗಗಳ ನಿವಾರಣೆಗಾಗಿ ಯೋಗ ಮತ್ತು ಪ್ರಾಣಾಯಾಮ ಹೇಳಿಕೊಡಲಾಗುವುದು.

ಸಾಧಕರು ಹೆಚ್ಚಿನ.ಸಂಖ್ಯೆಯಲ್ಲಿ ಪಾಲ್ಗೊಂಡು ಈ ಶಿಬಿರದ ಸವಿರುಚಿಯನ್ನು ಅನುಭವಿಸಲು ಕೋರಲಾಗಿದೆ. ಹೆಚ್ಚಿನ.ಮಾಹಿತಿಗಾಗಿ.೯೭೩೧೧೬೭೬೬೨.೮೭೬೨೯೪೮೩೦೩.೮೯೭೦೫೯೭೦೮೯.ಸಂಪರ್ಕಸಿರಿ ಎಂದು ಸುರೇಶ ದಂಡಪ್ಪನವರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES

Most Popular

error: Content is protected !!
Join WhatsApp Group