ರೌಡಿ ಪೆರೇಡ್ ನಲ್ಲಿ ರೌಡಿ ಶೀಟರ್ ಗಳಿಗೆ ಬೆವರಿಳಿದ ಎಸ್ಪಿ

Must Read

ಬೀದರ – ರೌಡಿ ಪರೇಡ್ ಗೆ ಬಂದ ರೌಡಿಗಳಿಗೆ ಅವರ ಹಿಸ್ಟರಿ ಕೇಳಿ ಮುಂದೆ ಬಾಲ ಬಿಚ್ಚಿದ್ದರೆ ಹುಷಾರು ಅಂತಾ ರೌಡಿಗಳಿಗೆ   ಬೀದರ್ ಎಸ್ಪಿ ಪ್ರದೀಪ್ ಗುಂಟಿ ಖಡಕ್ ಎಚ್ಚರಿಕೆ ನೀಡಿದರು

ನಗರದ ಪೊಲೀಸ್ ಗ್ರೌಂಡ್ ನಲ್ಲಿ ನಡೆದ ಜಿಲ್ಲೆಯ ರೌಡಿಗಳ ಪರೇಡ್ ನಡೆಸಿದರು.   ಜಿಲ್ಲೆಯ 966 ರೌಡಿ ಶೀಟರ್ ಗಳ ಪೈಕಿ ಶೇ.30ರಷ್ಟು ರೌಡಿಗಳು ಪರೇಡ್ ಗೆ ಹಾಜರಾಗಿದ್ದರು. ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಗಳಿಂದ ರೌಡಿಗಳು ಪರೇಡ್ ಗೆ ಬಂದಿದ್ದರು

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಪ್ರದೀಪ್ ಗುಂಟಿ ರೌಡಿಗಳಿಗೆ ಖಡಕ್ಕ ವಾರ್ನಿಂಗ್ ನೀಡುತ್ತ  ಜಿಲ್ಲೆಯಲ್ಲಿ ರೌಡಿಸಂ ಬಿಡಿ‌ ಇಲ್ಲ ಕ್ರಮಕ್ಕೆ ರಡಿಯಾಗಿ ಅಂತಾ ಸಂದೇಶ ರವಾನಿಸಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group