spot_img
spot_img

ಕವನ: ವೃದ್ಧೆಯ ಮನಸ್ಸು

Must Read

- Advertisement -

ಒಂದು ದಿನ ಮುಂಜಾನೆ

ಹಗಲಿನಲ್ಲಿ ನನ್ನಪ್ಪನಿಗೆ
ಉಪಾಹಾರ ತೆರುತ್ತಿರುವಾಗ
ನನಗೊಬ್ಬ ವೃದ್ಧೆ ಕಾಣೆಸಿದಳು

ಎಪ್ಪಾ ಬಾರೋ ನನಪ್ಪಾ
ನನ್ನನ್ನು ಇಲ್ಲಿಂದ ಅಲ್ಲಿಗೆ
ಕರೆದೊಯ್ದು ಕೂರಿಸು
ಎಂದು ಮೇಲು ಧ್ವನಿಯಲ್ಲಿ
ಕೆಳುತ್ತಾ ಕೆಮ್ಮುತ್ತಾ ಕೊರಗುತ್ತಿದ್ದಳು

- Advertisement -

ಅದನ್ನು ನೋಡಿದ ಆ ವೃದ್ಧೆಯ
ಸೋಸೆ ನಡಿಯಪ್ಪಾ ಈ ಹಣ್ಣಾದ ಮುದುಕಿಯ ಗೋಳು
ಇಷ್ಟೇ ಎಂದು ಸನ್ನೆ ಮಾಡಿ ಹೇಳಿದಳು

ಮನೆಯೊರಗಿನ ಕಟ್ಟೆಯ ಮೇಲೆ
ಕುಳಿತಿರುವ ವೃದ್ಧೆಯ ಜೀವ
ಅಳುಮುಖದಿ
ಕರೆದು ಕರೆದು ಕೆಳುತ್ತಿರುವುದು
ನನಗಾದ ನೋವು ಅಗಾಧ

ನನಗಾಗ ಅನಿಸಿದ್ದು ಇಷ್ಟೇ
ಈ ಕಾಲದ ವೃದ್ಧಾಪ್ಯ ಜೀವನ
ಉಪ್ಪಿಲ್ಲದ ಊಟದಂತಾಗಿದೆ ಎಂದು
ಕಿರಿಯರ ಮನಸ್ಸಿಗೆ ಹಿರಿಯರ
ತವತ ತಲ್ಲಣಗಳು ಅರ್ಥವಾಗುವುದಿಲ್ಲ ಇಂದು

- Advertisement -

ಪೋನೆಂಬ ಆಡಂಬರದ ಹಬ್ಬದಲ್ಲಿ
ಕಿರಿಯರು ಮುಳುಗಿಹರು ಇಂದು
ಅವರಿಗೆ ಅರ್ಥವಾಗದು
ವೃದ್ದರ ಜೀವನ ಎಂದೆಂದು

ರಾಹುಲ್ ಸರೋದೆ
ಗಂಗಾವತಿ

- Advertisement -

1 COMMENT

  1. ಕವಿತೆಯನ್ನು ಹಾಕಿದ ಸಂಪಾದಕರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

Comments are closed.

- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group