ಕವನ

Must Read

ಜೀವನ

ಅಪ್ಪಿಕೋ ಕನಸುಗಳ
ಮುತ್ತಿಕ್ಕು ಭರವಸೆ
ಕೈ ಹಿಡಿದು ನಡೆ
ಬರುವ ನಾಳೆಯ
ಬದುಕು

ನೆಡು ದೂರ ದೃಷ್ಟಿ
ಕ್ರಮಿಸು ಮೈಲು ದಾರಿ
ಶ್ರಮ ನಿನ್ನ ಬಂಧು
ಕಾಡು ಗಿಡ ಮರ
ಒಂಟಿ ಪಯಣ

ಇಲ್ಲ ಶೋಕ ಬಿಕ್ಕಳಿಕೆ
ಸುಂದರ ವನ
ಶುಕ ಪಿಕಗಳ ಗಾನ
ಸಾವು ನೋವು ಮರೆತು
ಇರುವುದೆ ಜೀವನ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group